MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial Update: ಆಯ್ತು, ಮುಗಿದೋಯ್ತು; ತೇಜಸ್‌ಗೆ ಕರ್ಣ ಹೇಳಿದ ಸತ್ಯ ದೊಡ್ಡ ಸಮಸ್ಯೆ ತಂದಿಡ್ತು!

Karna Serial Update: ಆಯ್ತು, ಮುಗಿದೋಯ್ತು; ತೇಜಸ್‌ಗೆ ಕರ್ಣ ಹೇಳಿದ ಸತ್ಯ ದೊಡ್ಡ ಸಮಸ್ಯೆ ತಂದಿಡ್ತು!

Karna Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಹಾಗೂ ನಿತ್ಯಾ ಮುಖಾಮುಖಿಯಾಗಿದ್ದಾರೆ. ಈಗ ಸತ್ಯ ಹೊರಬಂದಿದೆ. ಆದರೆ ಇಲ್ಲಿ ಎಡವಟ್ಟು ಆಗುವ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಏನಾಗಬಹುದು? 

2 Min read
Padmashree Bhat
Published : Dec 23 2025, 09:23 AM IST
Share this Photo Gallery
  • FB
  • TW
  • Linkdin
  • Whatsapp
15
ಕರ್ಣ, ನಿತ್ಯಾ ಮದುವೆ ನಾಟಕ
Image Credit : zee5

ಕರ್ಣ, ನಿತ್ಯಾ ಮದುವೆ ನಾಟಕ

ನಿತ್ಯಾ ಹಾಗೂ ತೇಜಸ್‌ ಒಂದಾಗಬಾರದು ಎಂದು ರಮೇಶ್‌ ಪ್ಲ್ಯಾನ್‌ ಮಾಡಿ, ತೇಜಸ್‌ನನ್ನು ಕಿಡ್ನ್ಯಾಪ್‌ ಮಾಡಿಸಿದ್ದನು. ಇದರಿಂದ ತೇಜಸ್‌ ಹಾಗೂ ನಿತ್ಯಾ ಮದುವೆ ನಿಂತಿತು. ಮೊಮ್ಮಗಳ ಜೀವನ ಹಾಳಾಯ್ತು ಎಂದು ನಿತ್ಯಾ ಅಜ್ಜಿ ಬೇಸರದಲ್ಲಿದ್ದಳು. ಹೀಗಾಗಿ ಕರ್ಣ, ನಿತ್ಯಾ ಮದುವೆ ಆಗಬೇಕು ಎಂದು ಹೇಳಲಾಯ್ತು. ಕರ್ಣ, ನಿತ್ಯಾ ಮದುವೆ ಆಗುವ ನಾಟಕ ಮಾಡಿದರು.

25
ಗರ್ಭಿಣಿ ನಿತ್ಯಾ ಒಂಟಿಯಾಗಬಾರದು
Image Credit : zee5

ಗರ್ಭಿಣಿ ನಿತ್ಯಾ ಒಂಟಿಯಾಗಬಾರದು

ಅಜ್ಜಿ ಆರಾಮಾಗಿರಬೇಕು, ಎಲ್ಲರೂ ನಿರಾಳದಿಂದ ಇರಬೇಕು ಎಂದು ಕರ್ಣ ಬಯಸಿದ್ದನು. ಆಮೇಲೆ ನಿತ್ಯಾ ಹೊಟ್ಟೆಯಲ್ಲಿ ಮಗು ಇರೋದು ಕೂಡ ಕರ್ಣನಿಗೆ ಗೊತ್ತಾಯ್ತು. ಮಗು ಅನಾಥ ಆಗಬಾರದು, ಗರ್ಭಿಣಿ ನಿತ್ಯಾ ಒಂಟಿಯಾಗಬಾರದು ಎಂದು ಅವನು ಮದುವೆ ಆಗುವ ನಾಟಕ ಮಾಡಿದ್ದನು. ಅವನಿಗೆ ಇಂದಲ್ಲ, ನಾಳೆ ತೇಜಸ್‌, ಕರ್ಣ ಒಂದಾಗಬಹುದು ಎಂಬ ಆಶಯ ಇತ್ತು.

Related Articles

Related image1
Karna Serial: ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ: ಮಗ ಕರ್ಣನನ್ನು ಉಳಿಸಿದ ಮಾಲತಿ
Related image2
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?
35
ಎಸ್ಕೇಪ್‌ ಆದ ತೇಜಸ್‌
Image Credit : zee5

ಎಸ್ಕೇಪ್‌ ಆದ ತೇಜಸ್‌

ಇನ್ನು ತೇಜಸ್‌ ಕಿಡ್ನ್ಯಾಪ್‌ ಆಗಿದ್ದ ಸ್ಥಳದಿಂದ ತಪ್ಪಿಸಿಕೊಂಡು ಬಂದಿದ್ದನು. ತೇಜಸ್‌ ಹಾಗೂ ನಿಧಿ ಭೇಟಿ ಕೂಡ ಆಯ್ತು. ನಿತ್ಯಾ ಜೊತೆಗೆ ತೇಜಸ್‌ ಮಾತುಕತೆ ಮಾಡಲು ಅನುವು ಮಾಡಿಕೊಡಬೇಕು ಎಂದು ನಿಧಿ ಪ್ಲ್ಯಾನ್‌ ಮಾಡಿದ್ದಳು. ತೇಜಸ್‌ ಯಾವುದೇ ಕಾರಣಕ್ಕೂ ನಿತ್ಯಾಳನ್ನು ಭೇಟಿ ಮಾಡಬಾರದು ಎಂದು ರಮೇಶ್‌, ಸಂಜಯ್‌ ಕೂಡ ಯೋಚನೆ ಮಾಡಿದ್ದರು.

45
ಕರ್ಣ, ನಿತ್ಯಾ ಮದುವೆ ನಾಟಕ ಗೊತ್ತಾಯ್ತು
Image Credit : zee5

ಕರ್ಣ, ನಿತ್ಯಾ ಮದುವೆ ನಾಟಕ ಗೊತ್ತಾಯ್ತು

ಕೊನೆಗೂ ನಿತ್ಯಾ ಹಾಗೂ ತೇಜಸ್‌ ಭೇಟಿಯಾಗಿದ್ದಾರೆ. ತೇಜಸ್‌ ನನಗೆ ಮೋಸ ಮಾಡಿದ ಎಂದು ನಿತ್ಯಾ ಕೂಗಾಡಿದ್ದಾಳೆ. ಆಮೇಲೆ ತೇಜಸ್‌, ನನ್ನನ್ನು ಕಿಡ್ನ್ಯಾಪ್‌ ಮಾಡಿಸಿದ್ದರು ಎಂದು ಹೇಳಿದರೂ ನಿತ್ಯಾ ನಂಬಲಿಲ್ಲ. ಯಾರು ಕಿಡ್ನ್ಯಾಪ್‌ ಮಾಡಿಸಿದ್ದರು ಎಂದು ಅವಳು ಕೇಳಿದ್ದಳು. ಇನ್ನೇನು ಉತ್ತರ ಕೊಡಬೇಕು ಎನ್ನುವಷ್ಟರಲ್ಲಿ ಕರ್ಣ, ನಿಧಿ ಎಂಟ್ರಿಯಾಗಿದೆ. ಕರ್ಣನನ್ನು ನೋಡಿದ ತೇಜಸ್, ನನ್ನ ಜೀವನ ಹಾಳು ಮಾಡಿದೆ ಎಂದು ಕೂಗಾಡಿದ್ದಾನೆ. ಆಗ ಕರ್ಣ, ನಾನು, ನಿತ್ಯಾ ಮದುವೆ ಆಗಿಲ್ಲ, ಮದುವೆ ನಾಟಕ ಮಾಡಿದೆವು ಎಂದು ಹೇಳಿದ್ದಾನೆ.

55
ಮುಂದೆ ಏನು ಆಗಬಹುದು?
Image Credit : zee5

ಮುಂದೆ ಏನು ಆಗಬಹುದು?

ಕರ್ಣ ಹೇಳಿದ ಸತ್ಯವನ್ನು ಅಲ್ಲಿಯೇ ಅಡಗಿ ಕೂತಿದ್ದ ರಮೇಶ್‌, ನಯನತಾರಾ, ಸಂಜಯ್ ಶಾಕ್‌ ಆಗಿದ್ದಾರೆ. ಕರ್ಣ, ನಿತ್ಯಾ ಮದುವೆ ಆಗಿತ್ತು ಎಂದು ಅವರು ನಂಬಿದ್ದರು. ಈಗ ಅವರಿಗೆ ಸತ್ಯ ಗೊತ್ತಾಗಿದೆ. ತೇಜಸ್‌ ಪ್ರಕಾರ, ಕರ್ಣನೇ ಅವನ ಕಿಡ್ನ್ಯಾಪ್‌ ಮಾಡಿಸಿದ್ದಾನೆ. ಕರ್ಣನ ಹೆಸರು ಹೇಳಿದರೆ, ನಿತ್ಯಾ ನಂಬುತ್ತಾಳಾ? ಕರ್ಣನನ್ನು ಅವಳು ದೂಷಿಸುತ್ತಾಳಾ? ಕರ್ಣ ಹಾಗೂ ನಿಧಿ ಲವ್‌ ಮಾಡುತ್ತಿರೋ ವಿಚಾರ ನಿತ್ಯಾಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅಷ್ಟು ಬೇಗ ಈ ಗಂಟು ಬಿಡಿಸುವ ಹಾಗೆ ಕಾಣ್ತಿಲ್ಲ. ಕರ್ಣನ ಮೇಲೆ ಆರೋಪ ಬರೋದಂತೂ ಪಕ್ಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
Gilli Nata: ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ
Recommended image2
BBK 12: ಗಿಲ್ಲಿ ನಟನ PR ಮಾಡ್ತಿರೋ ಡಬಲ್‌ಗೇಮ್‌ ಬಿಚ್ಚಿಟ್ಟ ರಜತ್;‌ ನನ್‌ ಮುಂದೆ ಬಂದು ಮಾತಾಡ್ತಾನಾ?
Recommended image3
BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
Related Stories
Recommended image1
Karna Serial: ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ: ಮಗ ಕರ್ಣನನ್ನು ಉಳಿಸಿದ ಮಾಲತಿ
Recommended image2
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved