MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನನ್ನ ಮಗನಿಗೆ ಇಷ್ಟುಬೇಗ ಉಪನಯನ ಮಾಡಿದ್ದಕ್ಕೂ ಕಾರಣ ಇದೆ: ಬ್ರಹ್ಮಗಂಟು ನಟಿ ಪ್ರೀತಿ ಶ್ರೀನಿವಾಸ್!‌

ನನ್ನ ಮಗನಿಗೆ ಇಷ್ಟುಬೇಗ ಉಪನಯನ ಮಾಡಿದ್ದಕ್ಕೂ ಕಾರಣ ಇದೆ: ಬ್ರಹ್ಮಗಂಟು ನಟಿ ಪ್ರೀತಿ ಶ್ರೀನಿವಾಸ್!‌

ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್‌ ಅವರ ಏಕೈಕ ಪುತ್ರ ಹೃದಯ್‌ ಶರ್ಮಾ ಅವರಿಗೆ ಬ್ರಹ್ಮೋಪದೇಶ ಮಾಡಲಾಗಿದೆ. ಬ್ರಹ್ಮೋಪದೇಶಕ್ಕೆ ಉಪನಯನ ಅಂತಲೂ ಕರೆಯಲಾಗುತ್ತದೆ. ಮುಂಜಿ ಅಂತಲೂ ಹೇಳುತ್ತಾರೆ. 

1 Min read
Padmashree Bhat
Published : May 18 2025, 05:54 PM IST| Updated : May 19 2025, 10:32 AM IST
Share this Photo Gallery
  • FB
  • TW
  • Linkdin
  • Whatsapp
110

ಬ್ರಹ್ಮೋಪದೇಶ ಅಥವಾ ಉಪನಯನದ ಬಗ್ಗೆ ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್‌ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
 

210

ಏಳು ವರ್ಷದ ನಂತರ ಯಾವಾಗ ಬೇಕಿದ್ರೂ ಉಪನಯನ ಮಾಡಬಹುದು ಅಂತ ನಮಗೆ ಹೇಳಿದ್ದರು, ಈಗ ಮಗನಿಗೆ ಉಪನಯನ ಮಾಡಿದೆವು ಎಂದು ಪ್ರೀತಿ ಶ್ರೀನಿವಾಸ್‌ ಹೇಳಿದ್ದಾರೆ. 
 
 

Related Articles

Related image1
ದೀಪಾನ್ನ ಎಳಿಬೇಕು ಮಗಾ... ಚಿರು ಲವ್​ ಲೆಟರ್​ನಲ್ಲೂ ತಪ್ಪು ಹುಡುಕೋದಾ ನೆಟ್ಟಿಗರು?
Related image2
ರಾಮ್​, ಚಿರು ಪಾತ್ರಧಾರಿಗಳ ಜೀವಕ್ಕೆ ಭಾರಿ ಅಪಾಯ! ಹೊರಗೆ ಬರದಂತೆ ಎಚ್ಚರಿಕೆ....
310

ಶಂಕರ ಜಯಂತಿ ದಿನ ಶಂಕರಾಚಾರ್ಯರು, ಶಾರದಾಂಬಾ ಆಶೀರ್ವಾದ ಇರಲಿ ಅಂತ ಆ ದಿನವೇ ಉಪನಯನ ಮಾಡಿದೆವು ಎಂದು ಪ್ರೀತಿ ಶ್ರೀನಿವಾಸ್‌ ಅವರು ಹೇಳಿದ್ದಾರೆ. 

410

ಗುರುಬಲ ಚೆನ್ನಾಗಿತ್ತು ಅಂತ ಈಗ ಉಪನಯನ ಮಾಡಿದೆವು. ಚೆನ್ನಾಗಿ ಉಪದೇಶ ಮಾಡಲಾಗಿದೆ. ಸಾಕಷ್ಟು ಹಿರಿಯರು ಬಂದು ಅವನಿಗೆ ಆಶೀರ್ವದಿಸಿದ್ದರು ಎಂದು ಪ್ರೀತಿ ಶ್ರೀನಿವಾಸ್‌ ಹೇಳಿದ್ದಾರೆ. 

510

“ನನಗೆ ಮಗನ ಉಪನಯನ ಮಾಡಬೇಕು ಅಂತ ತುಂಬ ಆಸೆ ಇತ್ತು. ಬೆಂಗಳೂರಿನಲ್ಲಿ ಕಲ್ಯಾಣಮಂಟಪದಲ್ಲಿಯೇ ಗ್ರ್ಯಾಂಡ್‌ಆಗಿ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್‌ ಹೇಳಿದ್ದಾರೆ. 
 

610

“ತಾಯಿಯಾಗಿ ಮಗನಿಗೆ ಒಳ್ಳೆಯದು ಮಾಡಬೇಕು ಎನ್ನೋ ಆಸೆ ಇತ್ತು. ಎಲ್ಲರೂ ಇಷ್ಟು ಬೇಗ ಯಾಕೆ ಬ್ರಹ್ಮೋಪದೇಶ ಮಾಡಿದ್ರಿ ಅಂತ ಕೇಳಿದ್ರು” ಎಂದು ಪ್ರೀತಿ ಶ್ರೀನಿವಾಸ್‌ ಹೇಳಿದ್ದಾರೆ. 
 

710


“ಈಗ ಅವನಿಗೆ ಉಪನಯನ ಮಾಡಿದರೆ ಚೆನ್ನಾಗಿರತ್ತೆ ಅಂತ ಹೇಳಿದ್ದಕ್ಕೆ, ಈಗ ಎಲ್ಲವೂ ಕೂಡಿಬಂದಿದ್ದಕ್ಕೆ ಈಗ ಉಪನಯನ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್‌ ಹೇಳಿದ್ದಾರೆ.  


 

810

ಕನ್ನಡ ನಟಿ ಪ್ರೀತಿ ಶ್ರೀನಿವಾಸ್‌ ಅವರು ಈಗ ಟ್ರೆಡಿಷನಲ್‌ ಆಗಿ ರೆಡಿಯಾಗಿದ್ದಾರೆ. ಅದ್ದೂರಿ ಆಭರಣಗಳನನು ಕೂಡ ಧರಿಸಿದ್ದರು.

910

ಪ್ರೀತಿ ಶ್ರೀನಿವಾಸ್‌ ಅವರ ಪತಿ ಡಾಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರ ಹುಡುಗನನ್ನೇ ಪ್ರೀತಿ ಶ್ರೀನಿವಾಸ್‌ ಅವರು ಮದುವೆಯಾಗಿದ್ದರು. 

1010

ಪ್ರೀತಿ ಶ್ರೀನಿವಾಸ್‌ ಅವರು ಮಗನಿಗೆ ಶಾಸ್ತ್ರೋಕ್ತವಾಗಿ ಉಪನಯನ ಮಾಡಿದ್ದಾರೆ. ಕಾರ್ಯಕ್ರಮ ಚೆನ್ನಾಗಿ ಬಂದಿದ್ದಕ್ಕೆ ಅವರಿಗೆ ತುಂಬ ಖುಷಿ ಇದೆಯಂತೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜೀ ಕನ್ನಡ
ಕನ್ನಡ ಧಾರಾವಾಹಿ
ಜ್ಯೋತಿಷ್ಯ
ನಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved