MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಯಾರಿಗೂ ಕ್ಯಾರೆ ಎನ್ನದ, ಬೇರೆಯವ್ರ ಭಾವನೆಗೆ ಬೆಲೆ ಕೊಡದ Gilli Nata ಗೌರವ ಕೊಡೋದು ಇವರಿಗೆ ಮಾತ್ರ; ರಜತ್‌ ರಿವೀಲ್

ಯಾರಿಗೂ ಕ್ಯಾರೆ ಎನ್ನದ, ಬೇರೆಯವ್ರ ಭಾವನೆಗೆ ಬೆಲೆ ಕೊಡದ Gilli Nata ಗೌರವ ಕೊಡೋದು ಇವರಿಗೆ ಮಾತ್ರ; ರಜತ್‌ ರಿವೀಲ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಾತು, ಡೈಲಾಗ್‌, ಕಿಲಾಡಿ ಬುದ್ಧಿಯಿಂದಲೇ ವೀಕ್ಷಕರ ಮನಸ್ಸು ಗೆದ್ದಿರುವ ಮಂಡ್ಯದ ಹುಡುಗ ಗಿಲ್ಲಿ ನಟನ ಬಗ್ಗೆ ಮನೆಯವರಿಗೆ ಒಂದೆರಡು ದೂರಿದೆ. ಈ ಬಗ್ಗೆ ರಜತ್‌ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

1 Min read
Padmashree Bhat
Published : Dec 23 2025, 12:18 PM IST
Share this Photo Gallery
  • FB
  • TW
  • Linkdin
  • Whatsapp
15
ಮೊದಲೇ ಪರಿಚಯ ಇತ್ತು
Image Credit : colors kannada

ಮೊದಲೇ ಪರಿಚಯ ಇತ್ತು

ಬಿಗ್‌ ಬಾಸ್‌ ಶೋನಿಂದ ಆಚೆಯೂ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರಿಗೆ ಪರಿಚಯ ಇತ್ತು. ಇವರಿಬ್ಬರು ಒಂದು ಡ್ಯಾನ್ಸ್‌ ಶೋನಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಜಂಟಿ ಜೋಡಿಯಿದ್ದಾಗ, ಗಿಲ್ಲಿ, ಕಾವ್ಯ ಜೋಡಿಯಾಗಿದ್ದರು. ಅಲ್ಲಿಂದ ಇವರ ಸ್ನೇಹ ಗಾಢವಾಯಿತು.

25
ಕಾವ್ಯ ಕಾಣಿಸಿದ್ದು ಯಾವಾಗ?
Image Credit : Colors Kannada

ಕಾವ್ಯ ಕಾಣಿಸಿದ್ದು ಯಾವಾಗ?

ಗಿಲ್ಲಿ ನಟನಿಂದಲೇ ಕಾವ್ಯ, ಗಿಲ್ಲಿ ಇಲ್ಲದೆ ಕಾವ್ಯ ಇಲ್ಲ ಎಂದು ಮನೆಯಲ್ಲಿದ್ದವರು ಹೇಳಿದ್ದರು. ಅಷ್ಟೇ ಅಲ್ಲದೆ ಹೊರಗಡೆ ಕೂಡ ಹೇಳಿದ್ದುಂಟು. ಅಶ್ವಿನಿ ಗೌಡ ಜೊತೆ ಕಾವ್ಯ ಕೆಲ ಬಾರಿ ಜಗಳ ಆಡಿದ್ದಾರೆ. ಧನುಷ್‌, ಸ್ಪಂದನಾ, ರಘು ಜೊತೆ ಕಾವ್ಯ ಮಾತನಾಡಿದ್ದು ಬಿಟ್ಟರೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾವ್ಯ ಕಾಣಿಸಿಕೊಂಡ್ರೆ ಅದು ಗಿಲ್ಲಿ ನಟನ ಜೊತೆ ಮಾತ್ರ ಅಥವಾ ಗಿಲ್ಲಿ ಬಾಯಲ್ಲಿ ಕಾವ್ಯ ಹೆಸರು ಬಂದಾಗ ಮಾತ್ರ..

Related Articles

Related image1
BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
Related image2
BBK 12: ದಿನಸಿ ಕಳೆದುಕೊಂಡ ಸದಸ್ಯರು; ಅಂದು ಗಿಲ್ಲಿ, ಇಂದು ಅಶ್ವಿನಿ; ಕಿಡಿ ಹಚ್ಚಿದ್ರಾ ರಾಶಿಕಾ?
35
ಕಾವ್ಯ ಭಾವನೆಗೆ ಮಾತ್ರ ಬೆಲೆ
Image Credit : colors kannada

ಕಾವ್ಯ ಭಾವನೆಗೆ ಮಾತ್ರ ಬೆಲೆ

ಬಿಗ್ ಬಾಸ್ ಮನೆಯವರೇ ಹೇಳುವಂತೆ ಗಿಲ್ಲಿ ನಟ, ಕೇವಲ ಕಾವ್ಯ ಅವರ ಭಾವನೆಗಳಿಗೆ ಮಾತ್ರ ಬೆಲೆ ಕೊಡ್ತಾರೆ, ಬೇರೆಯವರ ಭಾವನೆಗಳಿಗೆ ಬೆಲೆ ಕೊಡಲ್ಲವಂತೆ. ಹೌದು, ಇದು ನನೆಗ ಅನಿಸಿದೆ. ಇದು ಗಿಲ್ಲಿ ದೃಷ್ಟಿಕೋನ, ಅದಿಕ್ಕೆ ಅವನು ಉತ್ತರ ಕೊಡಬೇಕು. ಕಾವ್ಯಗೆ ಮಾತ್ರ ಗೌರವ ಕೊಡ್ತಾನೆ, ಬೇರೆಯವರಿಗೆ ಗೌರವ ಕೊಡೋದಿಲ್ಲ ಎಂದಿದ್ದಾರೆ ರಜತ್

45
ಬೇರೆಯವರಿಗೆ ಹರ್ಟ್‌ ಮಾಡ್ತಾನೆ
Image Credit : colors kannada

ಬೇರೆಯವರಿಗೆ ಹರ್ಟ್‌ ಮಾಡ್ತಾನೆ

ಕಾವ್ಯಗೆ ಹರ್ಟ್ ಆದ್ರೆ ಮಾತ್ರ ಅವನಿಗೆ, ಬೇಜಾರ ಆಗುತ್ತದೆ. ಆದರೆ ಬೇರೆಯವರಿಗೆ ನೀಟಾಗಿ ಅವನು ಹರ್ಟ್ ಮಾಡ್ತಾನೆ. ಅದು ಕಾಣಿಸಿದೆ. ಇದು ಅವನ ಪರ್ಸನಲ್ ಯೋಚನೆ ಇರಬಹುದು. ಈಗ ನಾನು ಅದರ ಬಗ್ಗೆ ಕಾಮೆಂಟ್ ಮಾಡೋಕಾಗಲ್ಲ. ಅವನು ಮಾಡ್ತಾ ಇರೋದು ಅದು ಅವನ ಇಷ್ಟ ಎಂದು ರಜತ್‌ ಹೇಳಿದ್ದಾರೆ.

55
ಕಾವ್ಯ ವಿರುದ್ಧ ಯಾಕೆ ಹೋಗಲ್ಲ?
Image Credit : Instagram

ಕಾವ್ಯ ವಿರುದ್ಧ ಯಾಕೆ ಹೋಗಲ್ಲ?

ಗಿಲ್ಲಿ ನಟ ಅವರನ್ನು ಕಾವ್ಯಾ ನಾಮಿನೇಟ್ ಮಾಡ್ತಾರೆ. ನೀನು ಲಿಮಿಟ್‌ ಮೀರುತ್ತಿದ್ದೀಯಾ, ನನ್ನ ತಂಟೆಗೆ ಬರಬೇಡ, ಯಾವಾಗಲೂ ಕಾವು ಕಾವು ಎನ್ನಬೇಡ ಎಂದು ಹೇಳುತ್ತಾರೆ. ಆದರೆ ಗಿಲ್ಲಿ ಮಾತ್ರ ಇದುವರೆಗೂ ಕಾವ್ಯ ವಿರುದ್ಧ ಹೋಗಿಲ್ಲ, ಕಾವ್ಯ ಅವರನ್ನು ಬಿಟ್ಟುಕೊಟ್ಟಿಲ್ಲ, ಯಾಕೆ ಎಂದು ಪ್ರಶ್ನೆ ಮಾಡಿದಾಗ ರಜತ್‌ ಅವರು, “ಜನ ಕೂಡ ಇದನ್ನೇ ಇಷ್ಟ ಪಡ್ತಿರೋದು. ಅದಕ್ಕೆ ಅವನ ಕಿಲಾಡಿ ಅಂತ ಹೇಳೋದು” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಗಿಲ್ಲಿ ನಟ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​
Recommended image2
Annayya Serial: ಏಕಕಾಲಕ್ಕೆ ಒಂದು ಡಿವೋರ್ಸ್‌, ಎರಡು ಮದುವೆ! ಶಿವು ಕನಸು ಕಮರಿಹೋಯ್ತಾ?
Recommended image3
ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
Related Stories
Recommended image1
BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
Recommended image2
BBK 12: ದಿನಸಿ ಕಳೆದುಕೊಂಡ ಸದಸ್ಯರು; ಅಂದು ಗಿಲ್ಲಿ, ಇಂದು ಅಶ್ವಿನಿ; ಕಿಡಿ ಹಚ್ಚಿದ್ರಾ ರಾಶಿಕಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved