MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Kiccha Sudeep ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ

Kiccha Sudeep ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಜಾಹ್ನವಿ, ಅಶ್ವಿನಿ ಗೌಡ, ರಿಷಾ ಗೌಡ, ಅಶ್ವಿನಿ ಗೌಡ ಜೊತೆ ರಕ್ಷಿತಾ ಜಗಳ ಆಡಿದ್ದರು. ಈಗ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ, ದೂರು ಕೊಡ್ತೀನಿ ಎಂದು ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಹೇಳಿದ್ದಾರೆ. 

1 Min read
Padmashree Bhat
Published : Nov 02 2025, 02:39 PM IST
Share this Photo Gallery
  • FB
  • TW
  • Linkdin
  • Whatsapp
16
ರಂಗಭೂಮಿ ಕಲಾವಿದೆ ಆಕ್ರೋಶ
Image Credit : Asianet News

ರಂಗಭೂಮಿ ಕಲಾವಿದೆ ಆಕ್ರೋಶ

ಕುಶಲಾ ಎನ್ನುವವರು ಕುಶಲ ಕಲಾ ಸಂಘ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮಾಧ್ಯಮವೊಂದರ ಜೊತೆ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

“ನನ್ನ ಹೆಸರು ಕುಶಲಾ. ಕಳೆದ 25 ವರ್ಷಗಳಿಂದ ನಾನು ರಂಗಭೂಮಿಯಲ್ಲಿದ್ದೇನೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನೋಡಿದ್ದೇನೆ. ಹಲವಾರು ಜಗಳ, ಕಂಟೆಂಟ್‌ ಟಿಆರ್‌ಪಿ ಏನೇನೋ ನಡೆಯುವುದು. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನೀವು ಮೇಕಪ್‌ ಹಾಕ್ತೀರಿ, ಡ್ರಾಮಾ ಮಾಡ್ತೀರಿ ಅಂತ ರಕ್ಷಿತಾ ಶೆಟ್ಟಿ ಹೇಳಿದರು” ಎಂದು ಕುಶಲಾ ಹೇಳಿದ್ದಾರೆ.

26
ಅಶ್ವಿನಿ ಗೌಡಗೆ ಚಪ್ಪಲಿ ತೋರಿಸಿದರು
Image Credit : Asianet News

ಅಶ್ವಿನಿ ಗೌಡಗೆ ಚಪ್ಪಲಿ ತೋರಿಸಿದರು

“ರಕ್ಷಿತಾ ಶೆಟ್ಟಿ ಅವರು ಐದು ಬಾರಿ ಅಶ್ವಿನಿ ಗೌಡಗೆ ಚಪ್ಪಲಿ ತೋರಿಸಿದರು. ಇದರ ಬಗ್ಗೆ ಕಿಚ್ಚ ಸುದೀಪ್‌ ಅವರು ಯಾಕೆ ಮಾತನಾಡಲಿಲ್ಲ? ಕಿಚ್ಚ ಸುದೀಪ್‌ ಅವರು ರಕ್ಷಿತಾ ಫಾಲೋವರ್‌ ಆದರೂ ತಪ್ಪಿಲ್ಲ. ಆದರೂ ಇದರ ಬಗ್ಗೆ ಕಿಚ್ಚ ಸುದೀಪ್‌ ಯಾಕೆ ಮಾತನಾಡಲಿಲ್ಲ? ಕಿಚ್ಚ ಸುದೀಪ್‌ ಅವರು ಕಲಾವಿದರು ಅಲ್ಲವೇ?” ಎಂದಿದ್ದಾರೆ ಕುಶಲಾ.

Related Articles

Related image1
BBK 12: ಸುದೀಪ್ ಮುಂದೆಯೇ ಅಶ್ವಿನಿ ಗೌಡ ಮುಖವಾಡ ಕಳಚಿದ ಕಾವ್ಯಾ; ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆ
Related image2
BBK 12: ಸೋಶಿಯಲ್ ಮೀಡಿಯಾಗೆ ಜೂನಿಯರ್ ರಕ್ಷಿತಾ ಶೆಟ್ಟಿ ಎಂಟ್ರಿ; ಪಡಿಯಚ್ಚು ಅಂದ್ರು ನೆಟ್ಟಿಗರು
36
ಕಿಚ್ಚ ಸುದೀಪ್‌ ಯಾಕೆ ಮೇಕಪ್‌ ಮಾಡ್ಕೋಬೇಕು?
Image Credit : Asianet News

ಕಿಚ್ಚ ಸುದೀಪ್‌ ಯಾಕೆ ಮೇಕಪ್‌ ಮಾಡ್ಕೋಬೇಕು?

“ಬಿಗ್‌ ಬಾಸ್‌ ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಕ್ಷಮೆ ಕೇಳಬೇಕು. ನಾನು ರಕ್ಷಿತಾ ಶೆಟ್ಟಿ ವಿರುದ್ಧ ಕಂಪ್ಲೆಂಟ್‌ ಮಾಡ್ತೀನಿ. ಕಿಚ್ಚ ಸುದೀಪ್‌ ಅವರು ಜೆಪಿ ನಗರದಿಂದ ಬಂದು ಶೋ ನಡೆಸಬೇಕು? ಯಾಕೆ ಡಿಸೈನರ್‌ ಬಟ್ಟೆ ಹಾಕ್ಕೊಂಡು, ಮೇಕಪ್‌ ಹಾಕ್ಕೊಂಡು ಕಿಚ್ಚ ಸುದೀಪ್‌ ಹೋಸ್ಟ್‌ ಮಾಡಬೇಕು?” ಎಂದಿದ್ದಾರೆ ಕುಶಲಾ.

46
ಬಿಗ್‌ ಬಾಸ್‌ ಶೋ ನಿಲ್ಲಬೇಕು
Image Credit : Asianet News

ಬಿಗ್‌ ಬಾಸ್‌ ಶೋ ನಿಲ್ಲಬೇಕು

“ಕಲಾವಿದರಿಗೆ ಬೆಲೆ ಇಲ್ಲದ ಕಡೆ ಇಲ್ಲ ಅಂದರೆ ಅಲ್ಲಿ ಇರಬಾರದು. ಅಶ್ವಿನಿ ಗೌಡ ಅವರಿಗೆ ಶೋ ಬಿಟ್ಟು ಬನ್ನಿ ಅಂತ ನಾನು ಹೇಳೋದಿಲ್ಲ. ಆದರೆ ಕಲಾವಿದರಿಗೆ ಬೆಲೆ ಕೊಟ್ಟಿಲ್ಲ ಅಂದ್ರೆ ಬಿಗ್‌ ಬಾಸ್‌ ಶೋ ನಿಲ್ಲಬೇಕು” ಎಂದು ಹೇಳಿದ್ದಾರೆ.

56
ಕಾವ್ಯ ಕಲಾವಿದೆ ಆಗಿದ್ರೆ...?
Image Credit : Asianet News

ಕಾವ್ಯ ಕಲಾವಿದೆ ಆಗಿದ್ರೆ...?

“ರಕ್ಷಿತಾ ಕಲಾವಿದರ ವಿರೋಧವಾಗಿ ಮಾತನಾಡಿಲ್ಲ ಎಂದು ಕಾವ್ಯ ಹೇಳುತ್ತಾರೆ. ಅದನ್ನು ನಾನು ಒಪ್ಪೋದಿಲ್ಲ. ಕಾವ್ಯ ಅವರು ನಿಜವಾದ ಕಲಾವಿದೆ ಆಗಿದ್ದರೆ ರಕ್ಷಿತಾ ಪರ ಮಾತನಾಡುತ್ತಿರಲಿಲ್ಲ” ಎಂದಿದ್ದಾರೆ.

66
ಕಿಚ್ಚ ಸುದೀಪ್‌ಗೂ ಮಗಳಿದ್ದಾಳೆ
Image Credit : Asianet News

ಕಿಚ್ಚ ಸುದೀಪ್‌ಗೂ ಮಗಳಿದ್ದಾಳೆ

“ಕಿಚ್ಚ ಸುದೀಪ್‌ ಅವರಿಗೂ ಮಗಳಿದ್ದಾಳೆ. ಮನೆಯಲ್ಲಿ ಕೂದಲು ಬಿಟ್ಕೊಂಡು ಜಗಳ ಆಡ್ಕೊಂಡು ಓಡಾಡುತ್ತಿದ್ದರೆ ಅವರು ಸುಮ್ಮನಿರುತ್ತಿದ್ದರಾ?” ಎಂದು ಕೂಡ ಕುಶಲಾ ಅವರು ಪ್ರಶ್ನೆ ಮಾಡಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved