MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಫಸ್ಟ್‌ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್‌ ಆಗಿದೆ: ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್

ಫಸ್ಟ್‌ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್‌ ಆಗಿದೆ: ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್

Actress Padmaja Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಿಂದ ಜನರ ಮನಸ್ಸು ಗೆದ್ದಿರುವ ನಟಿ ಪದ್ಮಜಾ ರಾವ್‌ ಅವರು ರ್ಯಾಪಿಡ್‌ ರಶ್ಮಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೊದಲ ಮದುವೆ ಯಾಕೆ ಮುರಿಯಿತು? 

1 Min read
Author : Padmashree Bhat
Published : Apr 02 2026, 04:01 PM IST
Share this Photo Gallery
  • FB
  • TW
  • Linkdin
  • Whatsapp
15
ಮದುವೆ ಯಾಕೆ ಮುರೀತು?
Image Credit : Youtube

ಮದುವೆ ಯಾಕೆ ಮುರೀತು?

ನಟಿ ಪದ್ಮಜಾ ರಾವ್‌ ಅವರು ಎರಡನೇ ಮದುವೆ ಆಗಿದ್ದಾರೆ, ಮೊದಲ ಮದುವೆ ಯಾಕೆ ಮುರಿಯಿತು? ಮಗ ಹುಟ್ಟಿದ್ದರ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

25
ಮದುವೆ ಮುರಿದಿದ್ದಕ್ಕೆ ಪಶ್ಚಾತ್ತಾಪ ಇಲ್ಲ
Image Credit : our own

ಮದುವೆ ಮುರಿದಿದ್ದಕ್ಕೆ ಪಶ್ಚಾತ್ತಾಪ ಇಲ್ಲ

“ನನಗೆ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎನ್ನುವ ಆಸೆ ಇತ್ತು. ಇದಕ್ಕೆ ನನ್ನ ತಾಯಿ ಒಪ್ಪುತ್ತಿರಲಿಲ್ಲ. ಹೀಗಾಗಿ ನಾನು ಮದುವೆಯಾದ್ರೆ ನಟಿಯಾಗಬಹುದು ಎಂದುಕೊಂಡೆ. ಮದುವೆಯಾದರೆ ಗಂಡನನ್ನು ಕಿರುಬೆರಳಿನಲ್ಲಿ ಆಟ ಆಡಸ್ತೀನಿ, ಏನು ಬೇಕಿದ್ರೂ ಮಾಡಬಹುದು ಎಂದುಕೊಂಡಿದ್ದೆ. ಆದರೆ ಮೊದಲ ಮದುವೆ ಮುರಿದು ಬಿತ್ತು. ಈ ಬಗ್ಗೆ ಪಶ್ಚಾತ್ತಾಪ ಇಲ್ಲ. ಆ ಮದುವೆಯಿಂದ ನನ್ನ ಮಗ ಸಿಕ್ಕಿದ ಎನ್ನುತ್ತಾರೆ ಪದ್ಮಜಾ ರಾವ್.‌

Related Articles

Related image1
ನಟರೋರ್ವರ ಬಳಿ 41 ಲಕ್ಷ ಸಾಲ : ನಟಿ ಪದ್ಮಜಾ ರಾವ್‌ಗೆ ಜಾಮೀನು
Related image2
ನಟಿ ಪದ್ಮಜಾ ರಾವ್‌ಗೆ ಜೈಲು ಶಿಕ್ಷೆ: ಚೆಕ್ ಬೌನ್ಸ್ ಆರೋಪ ಸಾಬೀತು
35
ಯಾಕೆ ಡಿವೋರ್ಸ್‌ ಆಯ್ತು?
Image Credit : padmaja rao facebook

ಯಾಕೆ ಡಿವೋರ್ಸ್‌ ಆಯ್ತು?

ನನ್ನ ಮದುವೆಯಿಂದ ಕನಸುಗಳು ಈಡೇರುತ್ತಿಲ್ಲ ಎಂದು ಅರ್ಥ ಆಯ್ತೋ, ಆಗ ಅಲ್ಲಿಂದ ಹೊರಬಂದೆ. ಅಲ್ಲಿಂದ ನಟಿಯಾಗಬೇಕು ಎಂದು ತಯಾರಿ ಮಾಡಿಕೊಂಡೆ. ಮೊದಲ ಮದುವೆ ನೋವನ್ನು ಹೀಲ್‌ ಮಾಡಿಕೊಂಡಿದ್ದೇನೆ ಎಂದು ಪದ್ಮಜಾ ರಾವ್‌ ಹೇಳಿದ್ದಾರೆ.

45
ಮಗ ನನಗೆ ಡಾಕ್ಟರ್‌ ಇದ್ದಂತೆ
Image Credit : google

ಮಗ ನನಗೆ ಡಾಕ್ಟರ್‌ ಇದ್ದಂತೆ

ಮಗನ ಮುಖ ನೋಡಿದಾಗೆಲ್ಲ ನನ್ನೆಲ್ಲ ನೋವುಗಳು ಮರೆತು ಹೋಗುತ್ತವೆ. ಅವನು ನನಗೆ ಮ್ಯಾಜಿಷಿಯನ್‌, ಡಾಕ್ಟರ್‌ ಕೂಡ ಹೌದು. ನನ್ನ ನೋವುಗಳನ್ನು ಮರೆಸುವ ಶಕ್ತಿ ನನ್ನ ಮಗನಿಗೆ ಇದೆ ಎನ್ನುತ್ತಾರೆ ಪದ್ಮಜಾ ರಾವ್

55
ಜೀವನ ಮಾಡೋದು ಕಷ್ಟ ಆಗಿತ್ತು
Image Credit : our own

ಜೀವನ ಮಾಡೋದು ಕಷ್ಟ ಆಗಿತ್ತು

ನನ್ನ ಡಿವೋರ್ಸ್‌ ಆದಾಗ ಮಗನಿಗೆ ಎರಡೂವರೆ ವರ್ಷ ವಯಸ್ಸು. ನನ್ನ ಹತ್ತಿರ ಕೆಲಸ ಇರಲಿಲ್ಲ, ಹಣವೂ ಇರಲಿಲ್ಲ. ನನ್ನಿಬ್ಬರು ತಂಗಿಯಂದಿರು ಬೇರೆ ಬೇರೆ ಕೆಲಸದಲ್ಲಿದ್ದರು. ಅವರಿಗೆ ಆಗ ಮದುವೆ ಆಗಿರಲಿಲ್ಲ. ಅವರು ದುಡಿದ ಹಣದಲ್ಲಿ ಜೀವನ ನಡೆಯುತ್ತಿತ್ತು ಎಂದು ಪದ್ಮಜಾ ರಾವ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!
Recommended image2
ನಾಳೆನೇ ಮದ್ವೆಯಾಗೋಣ ಎಂದು ಭಾವಿ ಪತಿಗೆ ಫೇಕ್​ಕಾಲ್​: ಜೈದೇವ್​ ಉತ್ತರ ಕೇಳಿ ನಾಚಿ ನೀರಾಗೋದ ನಟಿ
Recommended image3
Bhagyalakshmi Serial: ನಾನ್ ಮದುವೆ ಆಗಲ್ಲ-ಉಲ್ಟಾ ಹೊಡೆದ ಆದೀಶ್ವರ್;‌ ಮತ್ತೆ ನರಕವಾದ ಭಾಗ್ಯ ಜೀವನ
Related Stories
Recommended image1
ನಟರೋರ್ವರ ಬಳಿ 41 ಲಕ್ಷ ಸಾಲ : ನಟಿ ಪದ್ಮಜಾ ರಾವ್‌ಗೆ ಜಾಮೀನು
Recommended image2
ನಟಿ ಪದ್ಮಜಾ ರಾವ್‌ಗೆ ಜೈಲು ಶಿಕ್ಷೆ: ಚೆಕ್ ಬೌನ್ಸ್ ಆರೋಪ ಸಾಬೀತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved