MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಕುತಂತ್ರ ಮಾಡಿದ ಶಕುಂತಲಾ; ಈ ಕಳ್ಳಾಟ ಬಯಲು ಮಾಡೋರು ಯಾರು?

Amruthadhaare Serial: ಕುತಂತ್ರ ಮಾಡಿದ ಶಕುಂತಲಾ; ಈ ಕಳ್ಳಾಟ ಬಯಲು ಮಾಡೋರು ಯಾರು?

'ಅಮೃತಧಾರೆ' ಧಾರಾವಾಹಿಯಲ್ಲಿ ಭಾಗ್ಯಮ್ಮಳನ್ನು ಕುತಂತ್ರದಿಂದ ಆಸ್ಪತ್ರೆಗೆ ಸೇರಿಸೋಕೆ ಶಕುಂತಲಾ ಎಲ್ಲ ಪ್ಲ್ಯಾನ್‌ ಮಾಡಿದ್ದಾಳೆ. ಗೌತಮ್‌ ಬ್ರೇನ್‌ ವಾಶ್‌ ಮಾಡಿ ಅವಳು ತನ್ನ ಆಟ ಶುರು ಮಾಡಿದ್ದಾಳೆ. ಇದೀಗ ಮಲ್ಲಿ ಕಿವಿಗೆ ಬಿದ್ದಿದೆ. ಮುಂದೆ ಏನಾಗಬಹುದು? 

1 Min read
Padmashree Bhat
Published : Aug 01 2025, 04:16 PM IST| Updated : Aug 01 2025, 04:22 PM IST
Share this Photo Gallery
  • FB
  • TW
  • Linkdin
  • Whatsapp
15
ಭಾಗ್ಯಮ್ಮ ಏನು ಹೇಳಬಹುದು?
Image Credit : zee5

ಭಾಗ್ಯಮ್ಮ ಏನು ಹೇಳಬಹುದು?

ಭಾಗ್ಯಮ್ಮಳಿಗೆ ಶಕುಂತಲಾ ವಾರ್ನ್‌ ಮಾಡ್ತಿರೋದನ್ನು ಮಲ್ಲಿ ನೋಡಿದ್ದಾಳೆ. ಶಕುಂತಲಾ ಹಾಗೂ ಅವಳ ಮಗ ಜಯದೇವ್‌ ಎಂಥ ನೀಚರು ಎನ್ನೋದು ಮಲ್ಲಿಗೆ ಗೊತ್ತಿದೆ. ಇನ್ನು ಅತ್ತೆಯನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕು ಅಂತ ಭೂಮಿ ಕೂಡ ಒದ್ದಾಡುತ್ತಿದ್ದಾಳೆ. ಅತ್ತೆಗೆ ಏನೋ ಗೊತ್ತಿದೆ, ಅದನ್ನು ಹೇಳೋಕೆ ಆಗ್ತಿಲ್ಲ ಎಂದು ಅವಳು ಅಂದುಕೊಂಡಿದ್ದಾಳೆ. ಈಗ ಅತ್ತೆ ಕೈಗೆ ಪೆನ್‌, ಬುಕ್‌ ಕೊಟ್ಟು ಅವಳು ಸತ್ಯ ಏನು ಎಂದು ರಿವೀಲ್‌ ಮಾಡಲೂಬಹುದು.

25
ಎದುರಾಗಲಿದೆ ಮಹಾ ಟ್ವಿಸ್ಟ್!‌
Image Credit : zee5

ಎದುರಾಗಲಿದೆ ಮಹಾ ಟ್ವಿಸ್ಟ್!‌

ಭೂಮಿ, ಮಲ್ಲಿ ಸೇರಿಕೊಂಡು ಶಕುಂತಲಾ ತಂತ್ರ ಏನು ಎಂದು ರಿವೀಲ್‌ ಮಾಡಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಭಾಗ್ಯಮ್ಮ ಎಲ್ಲರ ಮುಂದೆ ಮಾತನಾಡಲೂಬಹುದು ಅಥವಾ ಏನೋ ಟ್ವಿಸ್ಟ್‌ ಎದುರಾಗಲೂಬಹುದು. ಮಲ್ಲಿ ಈಗ ಮೊದಲಿನಂತಿಲ್ಲ. ಈಗ ಅವಳು ಇಂಗ್ಲಿಷ್‌ ಮಾತನಾಡುತ್ತಾಳೆ, ಲ್ಯಾಪ್‌ಟ್ಯಾಪ್‌ ಬಳಸುತ್ತಾಳೆ. 

Related Articles

Related image1
Amruthadhaare ಗೌತಮ್​-ಭೂಮಿಕಾಗೆ ಹುಟ್ಟಿರೋ ಕ್ಯೂಟ್​ ಕಂದಮ್ಮ ಯಾರ ಮಗು? ಪುಟಾಣಿ ಹೆಸರೇನು?
Related image2
Amruthadhaare: ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಇಂಗು ತಿಂದ ಮಂಗನಂತಾದ ಜೈದೇವ
35
ಈ ಎಪಿಸೋಡ್‌ ಪ್ರೋಮೋ ನೋಡಿ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ.
Image Credit : zee5

ಈ ಎಪಿಸೋಡ್‌ ಪ್ರೋಮೋ ನೋಡಿ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ.

ಮಲ್ಲಿ ಭೂಮಿಕಾಗೆ ಎಲ್ಲ ಹೇಳ್ತಾರೆ, ಆಮೇಲೆ ಭಾಗ್ಯಮ್ಮನ ಕಾಪಾಡ್ಕೋತಾರೆ.

ನಮ್ ಭೂಮಿ ಇದ್ದಾರಲ್ಲ ಟೆನ್ಶನ್ ಇಲ್ಲ ಬಿಡಿ. ಭೂಮಿ ಇರೋ ತನಕ ಶಕುಂತಲಾ ಏನು ಮಾಡೋಕ್ ಆಗಲ್ಲ .

ಭಾಗ್ಯಮ್ಮ ಹೇಳುತ್ತಿಲ್ಲ ಅಷ್ಟೇ, ಎಲ್ಲಾ ಗೊತ್ತು, ಮಾತು ಬರುತ್ತೆ ಶಕುಂತಲಾ ಹೆಸರು ಹೇಳೋಕೆ ಭಯ ಪಡ್ತಿದಾಳೆ.

45
ವೀಕ್ಷಕರು ಏನು ಹೇಳಿದರು?
Image Credit : zee5

ವೀಕ್ಷಕರು ಏನು ಹೇಳಿದರು?

ಮಲ್ಲಿ ಭೂಮಿಗೆ ಹೇಳ್ತಾಳೆ.. ಆಮೇಲೆ ಭೂಮಿಕಾ ಭಾಗ್ಯಮ್ಮನ ತವರು ಮನೆಗೆ ಕರಕೊಂಡು ಹೋಗ್ತಾಳೆ ಅನ್ಸುತ್ತೆ.

ವಾವ್ ಸೂಪರ್ ಟ್ವಿಸ್ಟ್ ಸೂಪರ್, ಭಾಗ್ಯಮ್ಮ ಜೊತೆಗೆ ಮಲ್ಲಿ

ಭೂಮಿ ಎಚ್ಚರಿಕೆ ವಹಿಸಿ. ಪಾಪ ಗೌತಮ್ ಅಮ್ಮ

ಮಲ್ಲಿಗೆ ಡೌಟ್ ಬಂದು ಅವ್ಳು ಭೂಮಿಗೆ ಹೇಳ್ತಾಳೆ ಅನಿಸುತ್ತದೆ.

ಭೂಮಿಕಾ ಅವರೂ ಅತ್ತೆ ಹತ್ರ ಮಾತಾಡಿ ಎಲ್ಲ ಸರಿ ಮಾಡುತ್ತಾರೆ, ಶಕುಂತಲಾ ಆಟ ನಡೆಯಲ್ಲ.

55
ಪಾತ್ರಧಾರಿಗಳು
Image Credit : zee5

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ ಸದಾಶಿವ- ಛಾಯಾ ಸಿಂಗ್‌

ಮಲ್ಲಿ- ಅನ್ವಿತಾ ಸಾಗರ್‌

ಶಕುಂತಲಾ- ವನಿತಾ ವಾಸು

ಜಯದೇವ್-‌ ರಾಣವ್‌ 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಟಿವಿ ಶೋ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved