MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌

Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್‌ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್‌ ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್‌ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ. 

1 Min read
Author : Padmashree Bhat
Published : May 04 2026, 04:00 PM IST
Share this Photo Gallery
  • FB
  • TW
  • Linkdin
  • Whatsapp
14
ಎಸ್ಕೇಪ್‌ ಆದ ದಿಯಾ
Image Credit : zee5

ಎಸ್ಕೇಪ್‌ ಆದ ದಿಯಾ

ಹೆಣ್ಣಿನ ಕಣ್ಣೀರಿಗೆ ಕಾರಣವಾದವರು ಉಳಿದ ಚರಿತ್ರೆಯೇ ಇಲ್ಲ. ಕಟ್ಟಿಕೊಂಡ ಹೆಂಡ್ತಿ ಮಲ್ಲಿಗೆ ಮೋಸ ಮಾಡಿ ಜಯದೇವ್‌, ಇನ್ನೊಂದು ಮದುವೆ ಆದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ದಿಯಾಳನ್ನು ಮದುವೆ ಆದನು. ತನ್ನ ಕುತಂತ್ರದಿಂದ ಬಹುತೇಕ ಆಸ್ತಿಯನ್ನು ಜಯದೇವ್‌ ಕಳೆದುಕೊಂಡಿದ್ದನು. ಒಂದಿಷ್ಟು ಆಸ್ತಿ, ಹಣ, ಬಂಗಾರ ಎಲ್ಲ ಮನೆಯಲ್ಲಿತ್ತು. ಆ ಹಣವನ್ನು ದಿಯಾ ತಗೊಂಡು ಹೋಗಿದ್ದಾಳೆ.

24
ದಿವಾನ್‌ ಸಾಮ್ರಾಜ್ಯ ಮರಳಿ ಪಡೆದ ಗೌತಮ್‌
Image Credit : zee5

ದಿವಾನ್‌ ಸಾಮ್ರಾಜ್ಯ ಮರಳಿ ಪಡೆದ ಗೌತಮ್‌

ಅರಸನಕೋಟೆ ಅಖಿಲಾಂಡೇಶ್ವರಿ ಸಹಾಯ ಪಡೆದು ಗೌತಮ್ ದಿವಾನ್‌, ಹರಾಜಿಗೆ ಬಂದ ದಿವಾನ್‌ ಮನೆ, ಕಂಪೆನಿಯೆಲ್ಲವನ್ನು ಮರಳಿ ಪಡೆದಿದ್ದಾನೆ. ಈಗ ಅವನು ಹೊಸ ಮನೆಗೆ ಕಾಲಿಡಬೇಕು. ಅದೇ ಟೈಮ್‌ನಲ್ಲಿ ಇನ್ನೊಂದು ವಿಷಯ ಗೊತ್ತಾಗಿದೆ.

Related Articles

Related image1
Amruthadhaare Serial: ಮುಗೀತು ಜಯದೇವ್‌ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?
Related image2
Amruthadhaare Serial: ರವಿಚಂದ್ರನ್‌ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!
34
ಗೌತಮ್‌ ಜೀವಕ್ಕೆ ಅಪಾಯ
Image Credit : zee5

ಗೌತಮ್‌ ಜೀವಕ್ಕೆ ಅಪಾಯ

ಗೌತಮ್‌ಗೆ ಜನಿಸಿದ ಮಗಳಿಂದ ಅವನ ಪ್ರಾಣಕ್ಕೆ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇದರಿಂದ ಭೂಮಿಕಾ ಟೆನ್ಶನ್‌ ಮಾಡಿಕೊಂಡಿದ್ದರೆ, ಗೌತಮ್‌ ಮಾತ್ರ, “ನಮ್ಮ ಮಗಳು ಇನ್ನೂ ಬದುಕಿದ್ದಾಳೆ ಎಂದು ಅರ್ಥ ಆಯಿತು” ಎಂದು ಖುಷಿ ಹೊರಹಾಕಿದ್ದಾನೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

44
ವೀಕ್ಷಕರು ಏನು ಹೇಳ್ತಾರೆ?
Image Credit : zee5

ವೀಕ್ಷಕರು ಏನು ಹೇಳ್ತಾರೆ?

  • ಇದೊಂದು ಮುಗಿಯದ ಗೋಳು ಮತ್ತೆ ಬೋರ್ ಹೊಡೆಸೋಕೆ ಶುರು ಮಾಡಿದ ಡೈರೆಕ್ಟರ್
  • ಜೆಡಿ ಅಹಂ ಇಳಿದಿಲ್ಲ, ಗೌತಮ್ ಭೂಮಿಕಾಗೆ ಕಷ್ಟ ತಪ್ಪಲಿಲ್ಲ, ಅಮೃತಧಾರೆ ಟೈಟಲ್‌ಗೆ ಅರ್ಥವೇ ಇಲ್ಲ.
  • ಯಾರ ಜಾತಕದಲ್ಲೂ ಕಂಠಕ ಬರಲ್ಲ..ಕಂಟಕ ಬರುವುದು ಮನುಷ್ಯ ಜಾತಿಯ ರಾಕ್ಷಸರಿಂದ
  • ಇಟ್ಕೊಂಡ್ ಇರೋಳು ಇರೋತನಕ, ಕಟ್ಟಿಕೊಂಡು ಇರೋಳು ಕೊನೆತನಕ
  • ಜಯದೇವಗೆ ಬುದ್ದಿ ಕಲಿಸಬೇಕಿತ್ತು.ಅವನು ಸೋಲಬೇಕು.ಆಗ ಧರ್ಮ ಜಾತಿ ಸಾಧಿಸಿದಂತೆ.ಇಲ್ಲದಿದ್ದರೆ ಕೆಟ್ಟವರಿಗೆ ಒಳ್ಳೆಯದಾಗುತ್ತದೆ ಎಂಬ ದುಷ್ಟ ಸಂದೇಶ ಹೋಗಿಬಿಡುತ್ತದೆ
  • ಇದುವರೆಗೂ ಹೆಣ್ಣು ಮಗುವಿಗೆ ಒಂದು closure ಕೊಟ್ಟಿರಲಿಲ್ಲ. ಅದಕ್ಕೇ ಕಂಟಕ ಕಥೆ
  • ಕೇಡಿ ಜಯ ದೇವ ಗೆ ಸರಿಯಾಗಿ ಆಗಿದೆ ನೋಡಿ ಬೇಬಿ ಬೇಬಿ ಅಂತ ಇದಾ ಬೇಬಿ ಸರಿಯಾಗಿ ಮಾಡಿದ್ದಾಳೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Mamata Banerjee: ಕಾಳಿ ಮಾತೆ ಮುಂದೆ ನಿಂತಿದ್ರೂ, ನಿಮ್ಮನ್ನು ಕೋಳಿ ತರ ಸೋಲಿಸಿದ್ರು: ಒಳ್ಳೆ ಹುಡುಗ ಪ್ರಥಮ್
Recommended image2
Raani Serial: ಅರ್ಧಕ್ಕೆ ನಿಂತುಹೋದ ಕನಸನ್ನು ನನಸು ಮಾಡಲು ರೆಡಿಯಾದ ರಾಣಿ; ವೀಕ್ಷಕರಿಗೆ ಖುಷಿ!
Recommended image3
Golden Star Ganesh 'ಬೃಂದಾ ವಿಹಾರಿ'ಯಾದ ರಾಮಾಚಾರಿ ಸೀರಿಯಲ್‌ ನಟಿ ದೇವಿಕಾ ಭಟ್; ರಾಧಾ ರಾಧಾ ಎಂದ ವೀಕ್ಷಕರು
Related Stories
Recommended image1
Amruthadhaare Serial: ಮುಗೀತು ಜಯದೇವ್‌ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?
Recommended image2
Amruthadhaare Serial: ರವಿಚಂದ್ರನ್‌ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved