MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?

Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?

ದೇವಸ್ಥಾನದಲ್ಲಿ ಭೂಮಿಕಾಳ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಆಘಾತದಿಂದ ಭಾಗ್ಯಮ್ಮನಿಗೆ ದನಿ ಮರಳಿ ಬರುತ್ತದೆ. ಮತ್ತೊಂದೆಡೆ, ಮಲ್ಲಿಯನ್ನು ಹುಡುಕುತ್ತಿರುವ ಜೈದೇವನು, ಆಕೆ ತನ್ನ ಕಣ್ಣೆದುರೇ ಹಾದು ಹೋದರೂ ಕುಡಿದ ನಶೆಯಲ್ಲಿದ್ದ ರಿಂದ ಕಾಣಿಸಿಲ್ಲ, ಆದರೆ ಭಾಗ್ಯಮ್ಮ ಕಣ್ಣಿಗೆ ಬೀಳ್ತಾಳೆ. ಮುಂದೇನು?

1 Min read
Suchethana D
Published : Dec 02 2025, 09:12 PM IST
Share this Photo Gallery
  • FB
  • TW
  • Linkdin
  • Whatsapp
16
ಭಾಗ್ಯಮ್ಮನ ದನಿ ವಾಪಸ್​
Image Credit : zee kannada facebook

ಭಾಗ್ಯಮ್ಮನ ದನಿ ವಾಪಸ್​

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿರೋ ಭೂಮಿಕಾ, ಮಗ-ಸೊಸೆಯನ್ನು ನೋಡಲು ಮನೆ ಬಿಟ್ಟ ಭಾಗ್ಯಮ್ಮ, ಶಕುಂತಲಾಳನ್ನು ಹುಡುಕಿ ಬಂದ ಗೌತಮ್​ ಎಲ್ಲರೂ ಒಂದಾಗುವ ಸಮಯ ಬಂದೇ ಬಿಟ್ಟಿದೆ. ಭೂಮಿಕಾ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಭಾಗ್ಯಮ್ಮ ಭೂಮಿಕಾ ಎಂದು ಕೂಗಿದ್ದಾಳೆ. ಅಲ್ಲಿಗೆ ಆಕೆಗೆ ದನಿ ವಾಪಸ್​ ಬಂದಿದೆ.

26
ಎಲ್ಲರೂ ಕಾಣಿಸಿಕೊಂಡು ಬಿಟ್ಟರು!
Image Credit : zee kannada facebook

ಎಲ್ಲರೂ ಕಾಣಿಸಿಕೊಂಡು ಬಿಟ್ಟರು!

ಇನ್ನೇನು ಅಮೃತಧಾರೆ (Amruthadhaare)ಯಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎನ್ನುವಾಗಲೇ ಜೈದೇವನಿಗೆ ಮಲ್ಲಿ, ಭೂಮಿಕಾ ಮತ್ತು ಆಕಾಶ್​ ಕಾಣಿಸಿಕೊಂಡು ಬಿಟ್ಟಿದ್ದಾರೆ!

Related Articles

Related image1
Devil ಚಿತ್ರದಿಂದ ದರ್ಶನ್‌ ಅಕ್ಕನ ಮಗನನ್ನು ಉದ್ದೇಶಪೂರ್ವಕವಾಗಿ ಹೊರಕ್ಕೆ ಇಟ್ವಿ: ಆ ಸತ್ಯದ ಬಗ್ಗೆ ನಿರ್ದೇಶಕ ರಿವೀಲ್​
Related image2
Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ
36
ದೇವಸ್ಥಾನದಲ್ಲಿ ಜೈದೇವ
Image Credit : zee kannada facebook

ದೇವಸ್ಥಾನದಲ್ಲಿ ಜೈದೇವ

ಪೂಜೆ ಮಾಡಿಸಿಕೊಂಡು ಬಾ ಎಂದು ಶಕುಂತಲಾ ಒತ್ತಾಯಪೂರ್ವಕವಾಗಿ ಜೈದೇವನನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾಳೆ. ಆದರೆ ಜೈದೇವ ಕಂಠಪೂರ್ತಿ ಕುಡಿದು ಹೋಗಿದ್ದಾನೆ. ಆತ ಕುಳಿತ ಕಾರಿನ ಎದುರೇ ಮಲ್ಲಿ, ಆಕಾಶ್​ ಮತ್ತು ಭೂಮಿಕಾ ಹೋಗಿದ್ದಾರೆ.

46
ಕಾರಿನ ಪಕ್ಕವೇ...
Image Credit : Instagram

ಕಾರಿನ ಪಕ್ಕವೇ...

ಕಾರಿನ ಪಕ್ಕದಲ್ಲಿಯೇ ಹಾಸು ಹೋದಾಗ ಜೈದೇವ್​ ಕಣ್ಣುಮುಚ್ಚಿ ನಶೆಯಲ್ಲಿ ತೇಲಾಡುತ್ತಿದ್ದ. ಇನ್ನೇನು ಕಣ್ಣು ಬಿಡಬೇಕು ಎನ್ನುವಷ್ಟರಲ್ಲಿ ಅಯ್ಯೋ ದೇವರೇ ಎಲ್ಲಿ ಇವರೆಲ್ಲಾ ಕಾಣಿಸಿಕೊಳ್ಳುತ್ತಾರಪ್ಪೋ, ಮುಗಿಯಿತಲ್ಲ ಕಥೆ ಎನ್ನುವಷ್ಟರಲ್ಲಿಯೇ ಪಕ್ಕದಲ್ಲಿಯೇ ಎಲ್ಲರೂ ಹಾದು ಹೋಗಿದ್ದಾರೆ.

56
ನೋಡಲಿಲ್ಲ ಎನ್ನೋದೇ ಸಮಾಧಾನ
Image Credit : Instagram

ನೋಡಲಿಲ್ಲ ಎನ್ನೋದೇ ಸಮಾಧಾನ

ಆದರೆ, ಜೈದೇವ ಅವರನ್ನು ನೋಡಲಿಲ್ಲ ಎನ್ನುವುದೇ ಸಮಾಧಾನ. ಮಲ್ಲಿಯ ಕೈಯಲ್ಲಿ ಪೇಪರ್​ಗೆ ಸಹಿ ಹಾಕಿಸಿಕೊಂಡು ಸಂಪೂರ್ಣ ಆಸ್ತಿಯನ್ನು ಲಪಟಾಯಿಸಲು ಆತನನ್ನು ಹುಡುಕುತ್ತಿರೋ ಜೈದೇವನಿಗೆ ಕೈಗೆ ಬಂದ ತುತ್ತು ಈಗ ಬಾಯಿಗೆ ಇಲ್ಲವಾಗಿದೆ. ಮಲ್ಲಿ ಅಲ್ಲಿಯೇ ಹೋದರೂ ಆತನ ನಶೆಯಿಂದ ಆಕೆ ಕಾಣಿಸಲಿಲ್ಲ.

66
ಮುಂದೇನಾಗತ್ತೆ?
Image Credit : Instagram

ಮುಂದೇನಾಗತ್ತೆ?

ಇದರ ಹೊರತಾಗಿಯೂ ಅವರಿಗೆ ಅಪಾಯ ತಪ್ಪಿದ್ದಲ್ಲ. ಹೇಳಿ ಕೇಳಿ ಇಡೀ ಕುಟುಂಬವೇ ಆ ದೇವಸ್ಥಾನದಲ್ಲಿ ಜಮಾಯಿಸಿದೆ. ಎಲ್ಲರೂ ಒಟ್ಟಿಗೇ ಸಿಗುವ ಸಂದರ್ಭವಿದು. ಮುಂದೇನಾಗತ್ತೆ ಎಂದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?
Recommended image2
ಅಮೃತಧಾರೆ: ಡೈರೆಕ್ಟ್ರೇ ಇನ್ಮೇಲಾದ್ರೂ ಭಾಗ್ಯಮ್ಮಂಗೆ ಡೈಲಾಗ್‌ ಕೊಡಿ! ಪ್ರತಿಭಾವಂತ ಕಲಾವಿದೆ ಪರ ನಿಂತ ವೀಕ್ಷಕರು
Recommended image3
BBK 12: ವೈಷ್ಣವಿಯಿಂದ ಹಿಡಿದು ಶಿಶಿರ್ ವರೆಗೆ ಎಲ್ಲರ ಬಾಯಲ್ಲೂ ಗಿಲ್ಲಿ, ಯಮುನಾ ಮನಸ್ಸು ಗೆದ್ದ ಸ್ಪರ್ಧಿ ಯಾರು?
Related Stories
Recommended image1
Devil ಚಿತ್ರದಿಂದ ದರ್ಶನ್‌ ಅಕ್ಕನ ಮಗನನ್ನು ಉದ್ದೇಶಪೂರ್ವಕವಾಗಿ ಹೊರಕ್ಕೆ ಇಟ್ವಿ: ಆ ಸತ್ಯದ ಬಗ್ಗೆ ನಿರ್ದೇಶಕ ರಿವೀಲ್​
Recommended image2
Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved