MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಫಸ್ಟ್ ನೈಟ್‌ನಲ್ಲಿ ವಧು ಮಲ್ಲಿಗೆ ಹೂ ಮುಡಿಯುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ಫಸ್ಟ್ ನೈಟ್‌ನಲ್ಲಿ ವಧು ಮಲ್ಲಿಗೆ ಹೂ ಮುಡಿಯುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

First Night Traditions: ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಯ ಹಿಂದೆ ಒಂದು ಅರ್ಥಪೂರ್ಣ ಉದ್ದೇಶವಿರುತ್ತದೆ. ಮೊದಲ ರಾತ್ರಿಯಂದು ವಧು ಮಲ್ಲಿಗೆ ಹೂವನ್ನು ಮುಡಿಯುವುದು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಅದರ ಹಿಂದೆ ಅಚ್ಚರಿಯ ವೈಜ್ಞಾನಿಕ ಕಾರಣವೂ ಇದೆ.

1 Min read
Author : Ashwini HR
Published : Mar 14 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
17
ಈ ದಿನ ಮಲ್ಲಿಗೆ ಹೂವುಗಳನ್ನೇ ಏಕೆ ಬಳಸುತ್ತಾರೆ?
Image Credit : Instagram

ಈ ದಿನ ಮಲ್ಲಿಗೆ ಹೂವುಗಳನ್ನೇ ಏಕೆ ಬಳಸುತ್ತಾರೆ?

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಆಚರಣೆಯ ಹಿಂದೆ ಒಂದು ಅರ್ಥಪೂರ್ಣ ಕಾರಣವಿರುತ್ತದೆ. ಮದುವೆಯ ನಂತರದ ಮೊದಲ ರಾತ್ರಿ ಅಥವಾ ಫಸ್ಟ್ ನೈಟ್ ಸಮಯದಲ್ಲಿ ವಧು ತನ್ನ ಜಡೆಯಲ್ಲಿ ಮಲ್ಲಿಗೆ ಹೂವು ಮುಡಿಯುವುದನ್ನು ನಾವು ಸಿನಿಮಾಗಳಲ್ಲಿ ಮತ್ತು ವಾಸ್ತವದಲ್ಲಿ ನೋಡುತ್ತಲೇ ಬಂದಿದ್ದೇವೆ. ಆದರೆ, ಅಸಲಿಗೆ ಈ ದಿನ ಮಲ್ಲಿಗೆ ಹೂವುಗಳನ್ನೇ ಏಕೆ ಬಳಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿರುವ ವೈಜ್ಞಾನಿಕ ಮತ್ತು ಆರೋಗ್ಯಕರ ಕಾರಣಗಳನ್ನು ತಜ್ಞರು ಈ ರೀತಿ ವಿವರಿಸುತ್ತಾರೆ.

27
ಸೌಂದರ್ಯ ಹೆಚ್ಚಿಸುತ್ತೆ
Image Credit : AI generated

ಸೌಂದರ್ಯ ಹೆಚ್ಚಿಸುತ್ತೆ

ಮಲ್ಲಿಗೆ ಹೂವುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣುಮಕ್ಕಳಿಗೆ ಮಲ್ಲಿಗೆಯೆಂದರೆ ಅತೀವ ಪ್ರೀತಿ. ಬಿಳಿ ಬಣ್ಣದ ಈ ಹೂವುಗಳು ಕೇವಲ ಸುವಾಸನೆಯನ್ನಷ್ಟೇ ಅಲ್ಲದೆ, ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.

Related Articles

Related image1
ರಾತ್ರಿ ಉಗುರು ಕಟ್ ಮಾಡಬಾರದು.. ತಮಾಷೆ ವಿಷಯವಲ್ಲ, ವೈಜ್ಞಾನಿಕ ಕಾರಣವೂ ಇದೆ
Related image2
ಭೀಮನ ಅಮವಾಸ್ಯೆ ಹಬ್ಬದ ಹಿಂದೆ ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ!
37
ಔಷಧೀಯ ಗುಣಗಳು
Image Credit : Instagram

ಔಷಧೀಯ ಗುಣಗಳು

ಮೊದಲ ರಾತ್ರಿಯಂದು ಮಲ್ಲಿಗೆ ಹೂವನ್ನು ಬಳಸಲು ಪ್ರಮುಖ ಕಾರಣ ಅದರ ಅದ್ಭುತವಾದ ಸುವಾಸನೆ ಮತ್ತು ಔಷಧೀಯ ಗುಣಗಳು. ಇದರ ಸುಗಂಧವು ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ನವ ದಂಪತಿಗಳು ಒತ್ತಡ ಮುಕ್ತವಾಗಿ (Relax) ಇರಲು ಸಹಾಯ ಮಾಡುತ್ತದೆ.

47
ಮಾನಸಿಕ ಪ್ರಶಾಂತತೆ
Image Credit : Instagram

ಮಾನಸಿಕ ಪ್ರಶಾಂತತೆ

ಮಲ್ಲಿಗೆಯ ಘಮವು ಮನಸ್ಸಿನ ಆತಂಕವನ್ನು ದೂರ ಮಾಡಿ ಮಾನಸಿಕ ಪ್ರಶಾಂತತೆಯನ್ನು ನೀಡುತ್ತದೆ. ಇದು ದಿನವಿಡೀ ಮದುವೆಯ ಕಾರ್ಯಕ್ರಮಗಳಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಸುಸ್ತನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

57
ಆಹ್ಲಾದಕರ ವಾತಾವರಣ
Image Credit : Instagram

ಆಹ್ಲಾದಕರ ವಾತಾವರಣ

ಮಲ್ಲಿಗೆ ಹೂವುಗಳು ಕೋಣೆಯಲ್ಲಿ ಒಂದು ಸುಂದರ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತವೆ. ಇದು ದಂಪತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಪೂರಕವಾಗಿದೆ.

67
ದೇಹದ ಉಷ್ಣತೆ ನಿಯಂತ್ರಣ
Image Credit : Instagram

ದೇಹದ ಉಷ್ಣತೆ ನಿಯಂತ್ರಣ

ಮಲ್ಲಿಗೆ ಹೂವುಗಳಿಗೆ ದೇಹವನ್ನು ತಂಪು ಮಾಡುವ ನೈಸರ್ಗಿಕ ಗುಣವಿದೆ. ಈ ಹೂವುಗಳನ್ನು ಮುಡಿಯುವುದರಿಂದ ತಲೆಯಿಂದ ಇಡೀ ದೇಹದ ಉಷ್ಣತೆಯನ್ನು ಹೀರಿಕೊಂಡು, ದೇಹಕ್ಕೆ ಹಿತವಾದ ತಂಪು ನೀಡುತ್ತದೆ.

77
ತಾಜಾ ಹೂವುಗಳನ್ನೇ ಬಳಸಿ
Image Credit : AI generated

ತಾಜಾ ಹೂವುಗಳನ್ನೇ ಬಳಸಿ

ಮಲ್ಲಿಗೆ ಹೂವಿನ ಸುವಾಸನೆಯು ಗಾಳಿಯಲ್ಲಿರುವ ತೇವಾಂಶದ ಜೊತೆ ಸೇರಿದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ, ಮಲ್ಲಿಗೆಯ ಸಂಪೂರ್ಣ ಲಾಭ ಪಡೆಯಲು ತಾಜಾ ಹೂವುಗಳನ್ನೇ ಬಳಸುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಸಂಬಂಧಗಳು
Latest Videos
Recommended Stories
Recommended image1
ಥೈರಾಯ್ಡ್‌ ಸಮಸ್ಯೆ ಇದೆಯಾ? ಇದ್ದವರು ತಿನ್ನಲೇ ಬಾರದ ಆಹಾರಗಳಿವು
Recommended image2
ರಕ್ತದಾನ ಮಹಾದಾನ: ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ
Recommended image3
ಹಿಟ್ಟಿಗೆ ಆ ಸೀಕ್ರೆಟ್‌ ಪದಾರ್ಥ ಹಾಕಿ; ಚಪಾತಿ 2 ದಿನವಾದರೂ ಒಣಗಲ್ಲ, ಸಾಫ್ಟ್‌!
Related Stories
Recommended image1
ರಾತ್ರಿ ಉಗುರು ಕಟ್ ಮಾಡಬಾರದು.. ತಮಾಷೆ ವಿಷಯವಲ್ಲ, ವೈಜ್ಞಾನಿಕ ಕಾರಣವೂ ಇದೆ
Recommended image2
ಭೀಮನ ಅಮವಾಸ್ಯೆ ಹಬ್ಬದ ಹಿಂದೆ ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved