MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ದಿನದ 24 ಗಂಟೆಯಲ್ಲಿ ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ 'ಅಮೃತಕ್ಕೆ ಸಮಾನ'.. ಯಾವುದು ಆ ಮುಹೂರ್ತ?

ದಿನದ 24 ಗಂಟೆಯಲ್ಲಿ ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ 'ಅಮೃತಕ್ಕೆ ಸಮಾನ'.. ಯಾವುದು ಆ ಮುಹೂರ್ತ?

ನೀರನ್ನು ಎಲ್ಲಾ ಸಮಯದಲ್ಲೂ ಅವರವರ ಆರೋಗ್ಯ ಹಾಗೂ ಅನುಕೂಲತೆಗೆ ತಕ್ಕಂತೆ ಕುಡಿಯಬಹುದು. ಆದರೆ, ಯಾವ ಸಮಯದಲ್ಲಿ ಕುಡಿದ ನೀರು ಅಮೃತದಂತೆ ಕೆಲಸ ಮಾಡುತ್ತದೆ ಗೊತ್ತಾ? ಉತ್ತಮ ಆರೋಗ್ಯ ಭಾಗ್ಯ ಪಡೆಯಲು ಈ ಸ್ಟೋರಿ ನೋಡಿ

1 Min read
Author : Shriram Bhat
Published : Jan 09 2026, 04:26 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : ChatGPT

ನೀರು ಭೂಲೋಕದ ಅಮೃತ ಎನ್ನುವ ಮಾತು ಬಹಳಷ್ಟು ಜನರಿಗೆ ಗೊತ್ತೇ ಇದೆ. ನೀರನ್ನು ಎಲ್ಲರೂ ಕುಡಿಯುತ್ತಾರೆ.

29
Image Credit : Getty

ಆದರೆ, ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಯಾವ ಸಮಯದಲ್ಲಿ ಕುಡಿಯಬಾರದು ಎಂಬುದು ಹಲವರಿಗೆ ಗೊತ್ತಿಲ್ಲ.

Related Articles

Related image1
Tomato Storage: ಟೊಮೆಟೊ ಫ್ರಿಜ್‌ನಲ್ಲಿಡುವಾಗ 99% ಜನರು ಮಾಡೋ ತಪ್ಪು ಇದೇ ನೋಡಿ!
Related image2
ಜಾನ್ ಅಬ್ರಹಾಂ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು.. ನಾನಂತೂ... ದೆಹಲಿ ಘಟನೆ ಬಗ್ಗೆ ಹೇಳಿದ ಚಿತ್ರಾಂಗದಾ ಸಿಂಗ್!
39
Image Credit : Getty

ನೀರನ್ನು ಊಟವಾದ ತಕ್ಷಣ, ತಿಂಡಿ ತಿಂದ ತಕ್ಷಣ ಕುಡಿಯಬಾರದು ಎನ್ನುತ್ತಾರೆ ಆರೋಗ್ಯ ಶಾಸ್ತ್ರಜ್ಞರು. ಹೊಟ್ಟೆ ತುಂಬಿದ ಬಳಿಕ ಅಟ್‌ಲೀಸ್ಟ್ 30 ನಿಮಿಷ ಬಿಟ್ಟು ನೀರು ಕುಡಿಯಿರಿ ಅಂತಾರೆ.

49
Image Credit : Getty

ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದಕ್ಕಿಂತ ಒಂದು ಬಾರಿ ಒಂದು ಲೋಟ ಅಥವಾ ಬಾಯಾರಿಕೆಗೆ ತಕ್ಕಂತೆ ಕುಡಿಯವುದು ಒಳಿತು ಎನ್ನುತ್ತವೆ ಆರೋಗ್ಯ ಶಾಸ್ತ್ರದ ಗ್ರಂಥಗಳು. 

59
Image Credit : X

ನೀರು ಎಂದರೆ ಅದು ಶುದ್ಧವಾದ ನೀರೇ ಆಗಿರಬೇಕು.. ಅಶುದ್ಧ ನೀರು ಕುಡಿದು ಆರೋಗ್ ಹಾಗೂ ಹೊಟ್ಟೆ ಕೆಡಿಸಿಕೊಳ್ಳಬಾರದು. 

69
Image Credit : Getty

ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದು ಅತ್ಯಂತ ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ. ಸ್ಟೀಲ್ ಪಾತ್ರೆಯೋ ಓಕೆ ಎಂಬ ಮಾತಿದೆ. 

79
Image Credit : Getty

ನೀರನ್ನು ಹೆಚ್ಚಾಗಿ ಮಡಿಕೆ ಅಥವಾ ತಾಮ್ರದ ಪಾತ್ರೆಯಲ್ಲಿ ಶೇಖರಿಸುವ ಅಭ್ಯಾಸ ಹೆಚ್ಚಿನ ಹಳ್ಳಿಗಳಲ್ಲಿ ಇದೆ. ಆದರೆ, ಮಳೆಗಾಲ ಹಾಗೂ ಚಳಿಗಾಲಗಳಲ್ಲಿ ಮಣ್ಣಿನ ಮಡಿಕೆಯಲ್ಲಿನ ನೀರು ತುಂಬಾ ತಂಪಾಗಿ ಇದ್ದರೆ ಕುಡಿಯುವುದು ಅಷ್ಟೇನೂ ಉತ್ತಮವಲ್ಲ. ನೀರು ಸಾಮಾನ್ಯ ವಾತವರಣದಲ್ಲಿ ಇದ್ದಂತೆ ಇದ್ದರೆ ಉತ್ತಮ ಎನ್ನಲಾಗುತ್ತದೆ. 

89
Image Credit : Getty

ನೀರನ್ನು ರಾತ್ರಿಯ ಸಮಯದಲ್ಲಿ ಎಷ್ಟು ಅಗತ್ಯವೋ ಅಷ್ಟೇ ಕುಡಿಯಬೇಕು. ಮಲಗುವ 2 ಗಂಟೆ ಮೊದಲೇ ಅಗತ್ಯವಿದ್ದಷ್ಟು ನೀರನ್ನು ಕುಡಿದು ಮುಗಿಸಬೇಕು. ಮಲಗುವಾಗ ಹೆಚ್ಚುನೀರು ಕುಡಿದರೆ ರಾತ್ರಿ ನಿದ್ದೆ ಸಮಯದಲ್ಲಿ ಎಚ್ಚರವಾಗಿ ನಿದ್ದೆಗೆ ಭಂಗ ಬರುತ್ತದೆ.

99
Image Credit : Getty

ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು. ಎದ್ದಾಗ ಹೊಟ್ಟೆಗೆ ಹೋವ\ಗುವ ಮೊಟ್ಟಮೊದಲ ಆಹಾರ ನೀರೇ ಆಗಿರಬೇಕು ಎನ್ನುತ್ತದೆ ಆರೋಗ್ಯ ಶಾಸ್ತ್ರ. ಕಾರಣ, ರಾತ್ರಿಯೆಲ್ಲಾ ಉಸಿರಾಟ ಹಾಗೂ ದೇಹದ ಅನೇಕ ಅಗತ್ಯಗಳಿಗೆ ನೀರು ಪೂರೈಕೆ ಆಗುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ದೇಹಕ್ಕೆ ನೀರಿನ ಅಗತ್ಯ ಇರುತ್ತದೆ. ಆಗ ಕುಡಿದ ನೀರು ನಮ್ಮ ದೇಹಕ್ಕೆ ‘ಅಮೃತ’ದಂತೆ ಕೆಲಸ ಮಾಡುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ..

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಆಹಾರ
ಆರೋಗ್ಯ
ಆರೋಗ್ಯಕರ ಆಹಾರಗಳು
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ಮಲ್ಲಿಗೆಯಂತಹ ಮೃದು ಇಡ್ಲಿಗಾಗಿ ಈ ರೀತಿಯಾಗಿ (ಅಕ್ಕಿ+ಉದ್ದಿನಬೇಳೆ) ಹಿಟ್ಟನ್ನು ರುಬ್ಬಿಕೊಳ್ಳಿ
Recommended image2
ಬೆಂಗಳೂರಿಗರಿಗೆ ಪ್ರಿಯವಾದ Side Dish.. ನಾನ್ ವೆಜ್ ಕೂಡ ಇದ್ರ ಮುಂದೆ ಏನೂ ಇಲ್ಲ
Recommended image3
Tomato Storage: ಟೊಮೆಟೊ ಫ್ರಿಜ್‌ನಲ್ಲಿಡುವಾಗ 99% ಜನರು ಮಾಡೋ ತಪ್ಪು ಇದೇ ನೋಡಿ!
Related Stories
Recommended image1
Tomato Storage: ಟೊಮೆಟೊ ಫ್ರಿಜ್‌ನಲ್ಲಿಡುವಾಗ 99% ಜನರು ಮಾಡೋ ತಪ್ಪು ಇದೇ ನೋಡಿ!
Recommended image2
ಜಾನ್ ಅಬ್ರಹಾಂ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು.. ನಾನಂತೂ... ದೆಹಲಿ ಘಟನೆ ಬಗ್ಗೆ ಹೇಳಿದ ಚಿತ್ರಾಂಗದಾ ಸಿಂಗ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved