MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಖಾಲಿ ಹೊಟ್ಟೇಲಿ 2 ಚಮಚ ಇದನ್ನ ಸೇವಿಸುವುದೇಕೆ? ಕಾರಣ ತಿಳಿದರೆ ನೀವೂ ಟ್ರೈ ಮಾಡಬಹುದು!

ಖಾಲಿ ಹೊಟ್ಟೇಲಿ 2 ಚಮಚ ಇದನ್ನ ಸೇವಿಸುವುದೇಕೆ? ಕಾರಣ ತಿಳಿದರೆ ನೀವೂ ಟ್ರೈ ಮಾಡಬಹುದು!

ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಶುಂಠಿ, ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ನೀಡುವ ಪದಾರ್ಥವಷ್ಟೇ ಅಲ್ಲ. ಅದೊಂದು ಆರೋಗ್ಯದ ಗಣಿ, ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಮನೆಮದ್ದು. ಶುಂಠಿ ನೀರಿನ ಸೇವನೆಯಿಂದಾಗ ಪ್ರಯೋಜನಗಳೇನು? ಇಲ್ಲಿ ತಿಳಿಯೋಣ.

1 Min read
Author : Ravi Janekal
Published : Jul 13 2026, 12:03 PM IST
Share this Photo Gallery
  • FB
  • TW
  • Linkdin
  • Whatsapp
17
ಶುಂಠಿ ನೀರು ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
Image Credit : Getty

ಶುಂಠಿ ನೀರು ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಶುಂಠಿ, ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ನೀಡುವ ಪದಾರ್ಥವಷ್ಟೇ ಅಲ್ಲ. ಅದೊಂದು ಆರೋಗ್ಯದ ಗಣಿ, ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಮನೆಮದ್ದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪ್ರತಿದಿನ ಬೆಳಗ್ಗೆ ಶುಂಠಿ ನೀರು ಕುಡಿದರೆ ಏನಾಗುತ್ತೆ?
Image Credit : Getty

ಪ್ರತಿದಿನ ಬೆಳಗ್ಗೆ ಶುಂಠಿ ನೀರು ಕುಡಿದರೆ ಏನಾಗುತ್ತೆ?

ಪ್ರತಿದಿನ ಬೆಳಗ್ಗೆ ಶುಂಠಿ ರಸವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎನ್ನುತ್ತಾರೆ ತಜ್ಞರು. ಶುಂಠಿ ರಸದ ಸೇವನೆಯಿಂದ ಜೀರ್ಣಕ್ರಯೆ ವ್ಯವಸ್ಥೆ ಚುರುಕುಗೊಳ್ಳುತ್ತದೆ.

Related Articles

Related image1
Ginger Garlic Paste:‌ ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?
Related image2
Grow Ginger Without Soil: ಮಣ್ಣಿಲ್ಲದೆ ಶುಂಠಿಯನ್ನು ನೀರಿನಲ್ಲೇ ಬೆಳೆಯುವುದು ಹೇಗೆ?
37
ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ ಶುಂಠಿ!
Image Credit : Getty

ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ ಶುಂಠಿ!

ಅಜೀರ್ಣ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ಇದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಯೂ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ.

47
ಬೆಳಗ್ಗೆ ಖಾಲಿ ಹೊಟ್ಟೇಲಿ ಶುಂಠಿರಸ ಏಕೆ ಕುಡಿಯಬೇಕು?
Image Credit : Getty

ಬೆಳಗ್ಗೆ ಖಾಲಿ ಹೊಟ್ಟೇಲಿ ಶುಂಠಿರಸ ಏಕೆ ಕುಡಿಯಬೇಕು?

ನೆಗಡಿ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಾಮಾನ್ಯ ಸಮಸ್ಯೆಗಳಿಗೆ ಶುಂಠಿ ರಸ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಉರಿಯೂತ ಶಮನಕಾರಿ ಗುಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಹೀಗಾಗಿ, ಹವಾಮಾನ ಬದಲಾದಾಗ ಬರುವ ಸಣ್ಣಪುಟ್ಟ ಕಾಯಿಲೆಗಳಿಂದ ದೂರವಿರಲು ಇದು ಸಹಕಾರಿ.

57
ರಕ್ತದಲ್ಲಿನ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತೆ
Image Credit : Getty

ರಕ್ತದಲ್ಲಿನ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತೆ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಶುಂಠಿ ರಸ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಲ್ಲೂ ಇದರ ಪಾತ್ರ ಮಹತ್ವದ್ದು.

67
ಹೃದಯದ ಆರೋಗ್ಯಕ್ಕೂ ಶುಂಠಿ ಸೇವನೆ ಒಳ್ಳೆಯದು
Image Credit : instagram

ಹೃದಯದ ಆರೋಗ್ಯಕ್ಕೂ ಶುಂಠಿ ಸೇವನೆ ಒಳ್ಳೆಯದು

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತದೆ. ಇಷ್ಟೇ ಅಲ್ಲ, ಕೀಲುನೋವಿನಿಂದ ಬಳಲುತ್ತಿರುವವರಿಗೆ ಶುಂಠಿ ರಸವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಿ, ಜ್ಞಾಪಕಶಕ್ತಿಯನ್ನು ಚುರುಕುಗೊಳಿಸುವ ಗುಣವನ್ನೂ ಇದು ಹೊಂದಿದೆ

77
ಬೆಳಗ್ಗೆ ಶುಂಠಿ ಸೇವನೆ ಯಾಕೆ ಮುಖ್ಯ?
Image Credit : instagram

ಬೆಳಗ್ಗೆ ಶುಂಠಿ ಸೇವನೆ ಯಾಕೆ ಮುಖ್ಯ?

ಹಾಗೆ ನೋಡಿದರೆ, ನಮ್ಮ ಅಡುಗೆಮನೆಯ ಒಂದು ಮೂಲೆಯಲ್ಲಿರುವ ಸಾಮಾನ್ಯ ಶುಂಠಿ, ಎಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿದೆ ಅನ್ನೋದು ಅಚ್ಚರಿಯೇ ಸರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆರೋಗ್ಯಕರ ಆಹಾರಗಳು
ಆಹಾರ

Latest Videos
Recommended Stories
Recommended image1
ಬೆಂಗಳೂರು Domino’s ನಲ್ಲಿ ವೆಜ್ ಟ್ಯಾಕೋ ಕೇಳಿದ ಗ್ರಾಹಕನಿಗೆ ನಾನ್‌ವೆಜ್ ಸರ್ವ್, ದೂರು ನೀಡಿದ ವ್ಯಕ್ತಿ ಮೇಲೆ ರಾಡ್‌ನಿಂದ ದಾಳಿ
Recommended image2
ಮಟನ್‌ನಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಇಷ್ಟವಾದ ಭಾಗ ಯಾವುದು? 200 ಪೀಸ್ ತಿಂತಾರಂತೆ!
Recommended image3
ಗಣಿತದಲ್ಲಿ ಫೇಲ್‌, ಕಾಲೇಜು ಡ್ರಾಪ್‌ಔಟ್‌; ಬಂಡಿಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದ ಯುವಕ ಇಂದು ₹20,000 ಕೋಟಿ ಒಡೆಯ
Related Stories
Recommended image1
Ginger Garlic Paste:‌ ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?
Recommended image2
Grow Ginger Without Soil: ಮಣ್ಣಿಲ್ಲದೆ ಶುಂಠಿಯನ್ನು ನೀರಿನಲ್ಲೇ ಬೆಳೆಯುವುದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved