MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಒಗ್ಗರಣೆಗಷ್ಟೇ ಅಲ್ಲ ಕರಿಬೇವು; ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿದರೆ ಏನಾಗುತ್ತೆ? ಇಲ್ಲಿದೆ ಮ್ಯಾಜಿಕ್ ರಿಸಲ್ಟ್!

ಒಗ್ಗರಣೆಗಷ್ಟೇ ಅಲ್ಲ ಕರಿಬೇವು; ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿದರೆ ಏನಾಗುತ್ತೆ? ಇಲ್ಲಿದೆ ಮ್ಯಾಜಿಕ್ ರಿಸಲ್ಟ್!

ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಕರಿಬೇವು ಸಾಕಷ್ಟು ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

1 Min read
Author : Ravi Janekal
Published : Jan 02 2026, 08:52 PM IST
Share this Photo Gallery
  • FB
  • TW
  • Linkdin
  • Whatsapp
17
ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರು ಕುಡಿದರೆ ಏನಾಗುತ್ತೆ?
Image Credit : Freepik

ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರು ಕುಡಿದರೆ ಏನಾಗುತ್ತೆ?

ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಕರಿಬೇವು ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ. ವಿಟಮಿನ್‌, ಖನಿಜ, ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರು ಕುಡಿಯುವುದರಿಂದ ಹಲವು ರೋಗಗಳನ್ನು ದೂರವಿಡಬಹುದು.

27
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದು ಜೀರ್ಣಕ್ರಿಯೆ ಒಳ್ಳೆಯದು
Image Credit : Getty

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದು ಜೀರ್ಣಕ್ರಿಯೆ ಒಳ್ಳೆಯದು

ಕರಿಬೇವಿನ ನೀರು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಮಲಬದ್ಧತೆ, ಎದೆ ಉರಿ, ಗ್ಯಾಸ್ ಸಾಧ್ಯತೆ ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

Related Articles

Related image1
ಕೇವಲ 2 ನಿಮಿಷದಲ್ಲಿ ಮಲಬದ್ಧತೆ ನಿವಾರಣೆ: ಶೌಚಾಲಯದಲ್ಲಿ ಗಂಟೆಗಟ್ಟಲೇ ಕುಳಿತುಕೊಳ್ಳುವುದು ನಿಲ್ಲಿಸಿ!
Related image2
ಬರೀ ನೀರಲ್ಲಿ ಕುದಿಸಿದರೆ ಸಾಲದು, ಮೊಟ್ಟೆ ಬೇಯಿಸುವ ಹೊಸ ವೈಜ್ಞಾನಿಕ ವಿಧಾನ ತಿಳ್ಕೊಳ್ಳಿ!
37
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತೆ
Image Credit : Getty

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತೆ

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕರಿಬೇವಿನ ನೀರು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಪ್ರಯೋಜನಕಾರಿ. ಮಧುಮೇಹಿಗಳು ಪ್ರತಿದಿನ ಕರಿಬೇವಿನ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯವಾಗುತ್ತದೆ.

47
ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಶೇಖರಣೆ ತಡೆಯುತ್ತದೆ.
Image Credit : istock

ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಶೇಖರಣೆ ತಡೆಯುತ್ತದೆ.

ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಶೇಖರಣೆಯನ್ನು ತಡೆಯುತ್ತದೆ. ಹೃದಯದ ಕಾರ್ಯವನ್ನು ಬೆಂಬಲಿಸುತ್ತದೆ. ಕಾರ್ಬಜೋಲ್ ಆಲ್ಕಲಾಯ್ಡ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳಂತಹ ಸಂಯುಕ್ತಗಳು ಕೆಟ್ಟ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

57
ಕರಿಬೇವಿನ ನೀರು ದೇಹದ ತೂಕ ಇಳಿಸಲು ಸಹಾಯ
Image Credit : Getty

ಕರಿಬೇವಿನ ನೀರು ದೇಹದ ತೂಕ ಇಳಿಸಲು ಸಹಾಯ

ಚಯಾಪಚಯವನ್ನು ಹೆಚ್ಚಿಸುವ ಮೂಲಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಕೊಬ್ಬು ಶೇಖರಣೆಯನ್ನು ತಡೆಯುತ್ತದೆ. ಕರಿಬೇವಿನ ನೀರು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

67
ಕರಿಬೇವಿನ ಹೇರ್ ಪ್ಯಾಕ್‌ಗಳು ಕೂದಲನ್ನು ಬಲಪಡಿಸುತ್ತವೆ.
Image Credit : Getty

ಕರಿಬೇವಿನ ಹೇರ್ ಪ್ಯಾಕ್‌ಗಳು ಕೂದಲನ್ನು ಬಲಪಡಿಸುತ್ತವೆ.

ಕರಿಬೇವಿನ ವಿಟಮಿನ್‌ಗಳು (ಎ, ಬಿ, ಸಿ, ಇ), ಖನಿಜಗಳು (ಕಬ್ಬಿಣ, ಕ್ಯಾಲ್ಸಿಯಂ) ನೆತ್ತಿಯ ರಕ್ತ ಪರಿಚಲನೆ ಸುಧಾರಿಸಿ, ಕೂದಲು ಉದುರುವಿಕೆ, ತಲೆಹೊಟ್ಟು ಕಡಿಮೆ ಮಾಡಿ ಕೂದಲನ್ನು ದಪ್ಪ, ಬಲ ಮತ್ತು ಹೊಳೆಯುವಂತೆ ಮಾಡುತ್ತದೆ.

77
ಮುಖದ ಕಪ್ಪು ಕಲೆ, ಒಣ ಚರ್ಮ, ಕಪ್ಪಾ ತಡೆಯಲು ಕರಿಬೇವಿನ ನೀರು ಸಹಕಾರಿ
Image Credit : stockPhoto

ಮುಖದ ಕಪ್ಪು ಕಲೆ, ಒಣ ಚರ್ಮ, ಕಪ್ಪಾ ತಡೆಯಲು ಕರಿಬೇವಿನ ನೀರು ಸಹಕಾರಿ

ಕರಿಬೇವು ಚರ್ಮಕ್ಕೆ ಪ್ರಯೋಜನಕಾರಿ. ಮುಖದ ಕಪ್ಪು ಕಲೆ, ಒಣ ಚರ್ಮ, ಕಪ್ಪಾಗುವುದನ್ನು ತಡೆಯಲು ಕರಿಬೇವಿನ ನೀರು ಸಹಕಾರಿ. ಆ್ಯಂಟಿಆಕ್ಸಿಡೆಂಟ್‌ಗಳು ಪಿಗ್ಮೆಂಟೇಶನ್, ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆಹಾರ
ಜೀವನಶೈಲಿ
ಆರೋಗ್ಯಕರ ಆಹಾರಗಳು

Latest Videos
Recommended Stories
Recommended image1
ಸಿಲಿಂಡರ್ ಗ್ಯಾಸ್ ಬೆಲೆ ಜಾಸ್ತಿ, ಆದ್ರೆ ಹೊಟ್ಟೆ ಗ್ಯಾಸ್ ಫ್ರೀ! ಅಸಿಡಿಟಿ ತಡೆಯಲು ಇಷ್ಟು ಮಾಡಿ ಸಾಕು!
Recommended image2
ಮಂಗಳೂರು ಫೇಮಸ್ ಫುಡ್ ಚಿಕನ್‌ ಘೀ ರೋಸ್ಟ್ ನ ಅಸಲಿ ರುಚಿಯ ರಹಸ್ಯವಿದು!
Recommended image3
Idli Batter Tips: ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಬೇಗ ಹುದುಗುವುದಿಲ್ಲವೇ?, ಇದನ್ನು ಸೇರಿಸಿ ಸಾಕು
Related Stories
Recommended image1
ಕೇವಲ 2 ನಿಮಿಷದಲ್ಲಿ ಮಲಬದ್ಧತೆ ನಿವಾರಣೆ: ಶೌಚಾಲಯದಲ್ಲಿ ಗಂಟೆಗಟ್ಟಲೇ ಕುಳಿತುಕೊಳ್ಳುವುದು ನಿಲ್ಲಿಸಿ!
Recommended image2
ಬರೀ ನೀರಲ್ಲಿ ಕುದಿಸಿದರೆ ಸಾಲದು, ಮೊಟ್ಟೆ ಬೇಯಿಸುವ ಹೊಸ ವೈಜ್ಞಾನಿಕ ವಿಧಾನ ತಿಳ್ಕೊಳ್ಳಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved