MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • T20 ವಿಶ್ವಕಪ್: ಕೆನಡಾ ತಂಡದಲ್ಲಿ ದಾವಣಗೆರೆ ಯುವಕನ ಸಾಧನೆ!

T20 ವಿಶ್ವಕಪ್: ಕೆನಡಾ ತಂಡದಲ್ಲಿ ದಾವಣಗೆರೆ ಯುವಕನ ಸಾಧನೆ!

 ದೂರದ ಅಮೇರಿಕಾದಲ್ಲಿ ನಡೆಯುತ್ತಿರುವ T20 World up 2024 ನಲ್ಲಿ ದಾವಣಗೆರೆ ಯುವಕನೊಬ್ಬ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾನೆ.

1 Min read
Ravi Janekal
Published : Jun 02 2024, 03:30 PM IST| Updated : Jun 02 2024, 03:36 PM IST
Share this Photo Gallery
  • FB
  • TW
  • Linkdin
  • Whatsapp
15

 ದೂರದ ಅಮೇರಿಕಾದಲ್ಲಿ ನಡೆಯುತ್ತಿರುವ T20 World up 2024 ನಲ್ಲಿ ದಾವಣಗೆರೆ ಯುವಕನೊಬ್ಬ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾನೆ. ಈ ಪೋಟೋದಲ್ಲಿ ಕಾಣುತ್ತಿರುವ ಈತನ ಹೆಸರು ಶ್ರೇಯಸ್ ಮೋವಾ ಕೆನಡಾ ಟೀಮ್ ನ ವಿಕೇಟ್ ಕೀಪರ್ ಆಗಿ‌ ಮಿಂಚುತ್ತಿದ್ದಾನೆ.

25

ದಾವಣಗೆರೆಯ ಎಂ.ಜಿ.ವಾಸುದೇವರೆಡ್ಡಿ ಮತ್ತುಎನ್ ಯಶೋಧಾ ದಂಪತಿಗ ಪುತ್ರ ಶ್ರೇಯಸ್ ಮೋವ್ವಾ ಅದ್ಭುತ ಕ್ರಿಕೆಟ್ ಪ್ರತಿಭೆ. ದಾವಣಗೆರೆಯಲ್ಲಿ ಸಾಫ್ಟವೇರ್ ಇಂಜಿನಿಯರಿಂಗ್ ಮುಗಿಸಿ ಶ್ರೇಯಸ್   ಕೆನಡಾ ದೇಶಕ್ಕೆ ಹೋಗಿದ್ದ ಅಲ್ಲಿಯ ಪೌರತ್ವ ಪಡೆದುಕೊಂಡು ಅಲ್ಲಿಯೇ ನೆಲೆಸಿದ್ದಾರೆ. 

35

ಚಿಕ್ಕವಯಸ್ಸಿನಿಂದಲೂ ಶ್ರೇಯಸ್ ಗೆ ಕ್ರಿಕೇಟ್ ಅಂದರೆ ಪಂಚಪ್ರಾಣ. ಈತನ ಆಟ ಹಾಗೂ ಅವರ ಎನರ್ಜಿ ನೋಡಿದ್ದ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಕೋಚ್ ನಾಗರಾಜ್ ಆತನನ್ನು ವಿಕೆಟ್ ಕೀಪರ್ ಮಾಡಿದ್ದರು. ಉತ್ತಮ ಬ್ಯಾಟಿಂಗ್ ಕೌಶಲ್ಯತೆ ಹೊಂದಿದ್ದ ಶ್ರೇಯಸ್ ಓದಿನ ಜೊತೆಗೆ ಅಂತರ್ ರಾಜ್ಯ, 19 ಹಾಗೂ 16 ವರ್ಷದೊಳಗಿನ ಪಂದ್ಯಗಳಲ್ಲಿ ಆಡಿ ಶತಕ ಸಿಡಿದ್ದರು.

45

 ವ್ಯಾಸಂಗ ಮುಗಿಸಿದ  ನಂತರ ಕೆನಡಾಗೆ ತೆರಳಿದ್ದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ಬಿಟ್ಟಿರಲಿಲ್ಲಾ. ಕೆನಡಾಕ್ಕೆ ಕೆಲಸಕ್ಕೆಂದು ಹೋದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಿದ್ದ. ಹಲವು ವರ್ಷಗಳಿಂದ ಕೆನಡಾ ಟೀಮ್ ಆಟವಾಡಿದ್ದ ಶ್ರೇಯಸ್ ಇದೀಗ ಕೆನಡಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. 

55

ಇದೀಗ ಜೂನ್ 2 ರಿಂದ ಆರಂಭವಾಗಿರುವ  ಟಿ.20 ವಿಶ್ವಕಪ್ ನಲ್ಲಿ ಕೆನಡಾ ಟೀಂನ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದು, ಪೋಷಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ದಾವಣಗೆರೆ
ಐಸಿಸಿ ಟಿ20 ವಿಶ್ವಕಪ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved