ಉಮೇಶ್ ಬಣಕಾರ್ ಎಂದರೆ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದವರಿಗೆಲ್ಲ ಪರಿಚಯವಿರುತ್ತದೆ. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿರುವ ಇವರು ಕಮಲ ಹಾಸನ್ ಅವರಿಂದಾಗಿ ತಮ್ಮ ಅಹಂಭಾವ ತೊರೆದರಂತೆ. ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಗುರುತುಇರುವವರುಕೂಡಮರೆಯುವಂಥಗೆಟಪ್ಮಾಡಿಕೊಂಡಿದ್ದಾರೆಉಮೇಶ್ಬಣಕಾರ್. ಯಾಕೆಂದರೆಬಣಕಾರ್ಎಂದರೆಪೊದೆಗೂದಲುನೀವಿನಿಲ್ಲುವಹಸನ್ಮುಖಿಯೇನೆನಪಾಗುತ್ತಾರೆ. ಆದರೆಇತ್ತೀಚೆಗಷ್ಟೇತಮ್ಮತಲೆಗೂದಲಿಗೆಕತ್ತರಿಹಾಕಿಸಿಕೊಂಡಬಳಿಕಮೂರುದಶಕಗಳಿಂದಜನಗುರುತಿಸುತ್ತಿದ್ದಮುಖವೇಬದಲಾದಹಾಗಿದೆ. ಕರ್ನಾಟಕಚಲನಚಿತ್ರವಾಣಿಜ್ಯಮಂಡಳಿಯಉಪಾಧ್ಯಕ್ಷಮಾತ್ರವಲ್ಲ, ನಟರಾಗಿ, ನಿರ್ಮಾಪಕರಾಗಿ, ಪ್ರದರ್ಶಕರಾಗಿಹೆಸರುಮಾಡಿರುವಉಮೇಶ್ಬಣಕಾರ್ಅವರಹೊಸಅವತಾರಕ್ಕೆಕೂಡಒಂದುಕಾರಣವಿದೆ. ಅದುಸಿನಿಮಾಅಂತೂಖಂಡಿತಾಅಲ್ಲ; ಹಾಗಾದರೆಬೇರೇನುಎನ್ನುವಬಗ್ಗೆಕೂಡಅವರುಸುವರ್ಣನ್ಯೂಸ್.ಕಾಮ್ಮೂಲಕಇಲ್ಲಿಹಂಚಿಕೊಂಡಿದ್ದಾರೆ.

- ಶಶಿಕರಪಾತೂರು

ನೀವುತಲೆಗೂದಲಿನಶೈಲಿಗೆನೀಡಿರುವಬದಲಾವಣೆಗೆಕಾರಣಏನು?
ಹೌದು; ನಾನುಕಳೆದಮೂರುದಶಕಗಳಿಂದತಲೆತುಂಬಾಪೊದೆಯಂತೆಬೆಳೆದಕೂದಲುನನ್ನಗುರುತಿನಅವಿಭಾಜ್ಯಅಂಗವಾಗಿತ್ತು. ಇತ್ತೀಚೆಗಷ್ಟೇಅದಕ್ಕೆಮುಕ್ತಿನೀಡಿದ್ದೇನೆ. ಅದಕ್ಕೆಕಾರಣಹೇಳುವಮೊದಲು, ನಾನೇಕೆಹಾಗೆನಿರಂತರವಾಗಿಕೂದಲುಹೊಂದಿದ್ದೆಎನ್ನುವುದರಬಗ್ಗೆಹೇಳುತ್ತೇನೆ. ಬಹುಶಃಅದೇನಿಮ್ಮಪ್ರಶ್ನೆಗೆಉತ್ತರವಾದೀತು. ಅದುಎಸ್ಎಸ್ಎಲ್ಸಿಫೇಲಾಗಿದ್ದಸಂದರ್ಭ. ದಿನಗಳಲ್ಲೇಕೂದಲುಉದ್ದಕ್ಕೆಬಿಟ್ಟುಶೇಪ್ಮಾಡಿಸುತ್ತಿದ್ದೆ. ಹಾಗಾಗಿಪದೇಪದೆಕಟ್ಟಿಂಗ್ಮಾಡಿಸಬೇಕಾಗಿತ್ತು. ಹಾಗೆಒಮ್ಮೆಕಟ್ಟಿಂಗ್ಗೆಎಂದುಮನೆಯಲ್ಲಿದುಡ್ಡುಕೇಳಿದಾಗ, "ಪದೇಪದೆಕತ್ತರಿಸಲುಹೀಗೆಹಣಎಷ್ಟುಪೋಲಾಗುತ್ತಿದೆಎನ್ನುವುದುನೀನಾಗಿಸಂಪಾದನೆಮಾಡಿದ್ದರೆಗೊತ್ತಾಗುತ್ತಿತ್ತು" ಎಂದಿದ್ದರು! ಅದಕ್ಕೆನಾನುನಾನೇಸಂಪಾದನೆಮಾಡುವವರೆಗೆಕೂದಲುತೆಗೆಸುವುದೇಇಲ್ಲಎಂದುಹಠಹಿಡಿದಿದ್ದೆ. ಹಾಗೆಕೂದಲುಬೆಳೆಯತೊಡಗಿತು. ಸಂಪಾದನೆಶುರುಮಾಡಿದಾಗಕೂದಲುಬಹಳಷ್ಟುಉದ್ದಕ್ಕೆಬೆಳೆದುಬಿಟ್ಟಿತ್ತು. ಹಾಗಾಗಿಪೂರ್ತಿತೆಗೆಸುವುದುಬೇಡಅನಿಸಿತು. ಅಂದುಬಿಟ್ಟಿದ್ದಕೂದಲಿನಅರ್ಧದಷ್ಟುಮಾತ್ರತೆಗೆಸಿದ್ದೆ. ಈಗಅದನ್ನೂತೆಗೆಸಿಸಾಮಾನ್ಯರಂತೆಆಗಿದ್ದೀನಿ.

ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ ಎಂದ ಶಿವಣ್ಣ

ಕೂದಲುಬಿಟ್ಟಿದ್ದಾಗಮತ್ತುಈಗನಿಮ್ಮಲ್ಲಿಆಗಿರುವಬದಲಾವಣೆಗಳೇನು?
ಆರಂಭದಲ್ಲಿಅಡ್ಡಾದಿಡ್ಡಿಕೂದಲುಬಿಟ್ಟಿದ್ದಾಗ `ಯಾಕೆ' ಎಂದುಬಹಳಜನಬಗ್ಗೆವಿಚಾರಿಸುತ್ತಿದ್ದರು. ಬೆಂಗಳೂರಲ್ಲಿದ್ದಾಗಹರಕೆಇದೆಎಂದುಹೇಳುತ್ತಿದ್ದೆ. ಊರಿಗೆಹೋದಾಗನಾಯಿಕಚ್ಚಿದೆಎಂದುಹೇಳುತ್ತಿದ್ದೆ. ಯಾಕೆಂದರೆದಿನಗಳಲ್ಲಿನಾಯಿಯಿಂದಕಚ್ಚಿಸಿಕೊಂಡವರುಕೂದಲು ತೆಗೆಸುತ್ತಿರಲಿಲ್ಲ. ಅದರಿಂದನಂಜಾಗುತ್ತದೆಎನ್ನುವನಂಬಿಕೆಇತ್ತು. ನಾನುಕೂದಲುಬಿಟ್ಟಒಂದಷ್ಟುವರ್ಷಗಳಲ್ಲೇಉಪೇಂದ್ರಅವರುನಟರಾಗಿಜನಪ್ರಿಯರಾದರು. ನೋಡಿದವರೆಲ್ಲಉಪೇಂದ್ರನಹಾಗೆಬಿಟ್ಟಿರುವುದಾಗಿಹೇಳುತ್ತಿದ್ದರು. ಆದರೆನಾನುಅದಕ್ಕೂಮೊದಲಿಂದಲೂಹಾಗಿದ್ದೆಎನ್ನುವಬಗ್ಗೆಯಾರಿಗೂಗಮನವಿರಲಿಲ್ಲ. ಇನ್ನುನನ್ನನ್ನುತುಂಬಮಂದಿಮಧುಬಂಗಾರಪ್ಪಎಂದುತಪ್ಪಾಗಿತಿಳಿದವರೂಇದ್ದರು. ಅವರಜನ್ಮದಿನದಂದುನನಗೆಬರ್ತ್ಡೇವಿಶ್ಮಾಡಿದಉದಾಹರಣೆಯೂಇದೆ. ಇನ್ನುನಾನುಉಪೇಂದ್ರ, ಗುರುಕಿರಣ್ಜೊತೆಯಾಗಿದ್ದಾಗನಮ್ಮನ್ನುಸೇರಿಸಿಛಾಯಾಗ್ರಾಹಕಮಿತ್ರರುಫೊಟೊಕೂಡತೆಗೆಸಿದ್ದರು.ಮೂವತ್ತೆರಡುವರ್ಷಗಳಿಂದನಾನುಒಬ್ಬಕ್ಷೌರಿಕನಬಳಿಯಲ್ಲಿಮಾತ್ರಕಟ್ಟಿಂಗ್ಮಾಡಿಸುತ್ತಿದ್ದೇನೆ. ಆತಪ್ರಸ್ತುತಬಿಲ್ಡರಾಗಿಬೆಳೆದಿದ್ದಾರೆ. ಸಿದ್ದರಾಮಯ್ಯಸೇರಿದಂತೆಒಂದಿಬ್ಬರನ್ನುಬಿಟ್ಟರೆಅವರುಇಂದಿಗೂನನಗೆಮಾತ್ರಹೇರ್ಕಟ್ಮಾಡುತ್ತಾರೆ. ಕೂದಲುತೆಗೆಸಿದಬಹಳಷ್ಟುಮಂದಿಥಟ್ಟನೆನನ್ನಗುರುತೇಸಿಗುತ್ತಿಲ್ಲಎಂದಿದ್ದಾರೆ!

ಮಾಯಾಮೃಗಕ್ಕೆ ಅದ್ಭುತ ಪ್ರತಿಕ್ರಿಯೆ- ಟಿಎನ್ ಸೀತಾರಾಮ್

ಚಿತ್ರರಂಗದಜೊತೆಗಿನಮೂರುದಶಕಗಳಬದುಕಲ್ಲಿಮರೆಯದಘಟನೆಯಾವುದು?
ನನ್ನಬದುಕೇಮರೆಯದಅನುಭವಗಳಿಗೆಸಾಕ್ಷಿಯಾಗಿದೆ. ಉದಾಹರಣೆಗೆಚಿತ್ರರಂಗಕ್ಕೆನಾನುಪ್ರವೇಶಿಸಿದರೀತಿಯೇಇರಬಹುದು. ಎಚ್ಎಂಕೆಮೂರ್ತಿಯವರನಿರ್ದೇಶನದ `ದೊಂಬರಕೃಷ್ಣ' ಚಿತ್ರದಲ್ಲಿಬಾಲನಟನಾಗಿಎಂಟ್ರಿಯಾದೆ. ಅದಕ್ಕೆಕಾರಣರಾದವರುಸುಂದರಕೃಷ್ಣಅರಸ್ಮತ್ತುಮುಸುರಿಕೃಷ್ಣಮೂರ್ತಿಯವರು. ಚಿತ್ರರಂಗದಲ್ಲಿಮುಂದುವರಿಯುವುದುನನ್ನತಂದೆಯವರಿಗೆಇಷ್ಟವಿರಲಿಲ್ಲ. ನನಗೂನಿರ್ದೇಶಕನಾಗಬೇಕುಎನ್ನುವುದಷ್ಟೇಆಸೆಯಿತ್ತು. ಆದರೆಹದಿನೈದುಚಿತ್ರಗಳಲ್ಲಿನಟನೆ, ಹತ್ತರಷ್ಟುಚಿತ್ರಗಳನಿರ್ಮಾಣ, ಮೂವತ್ತುಸಿನಿಮಾಗಳವಿತರಣೆಮಾಡಿದನಾನುನಿರ್ದೇಶಕನಾಗಲೇಇಲ್ಲ! ಕರ್ನಾಟಕಚಲನಚಿತ್ರವಾಣಿಜ್ಯಮಂಡಳಿಗೆಮುರುಬಾರಿಉಪಾಧ್ಯಕ್ಷನಾಗಿದ್ದೇನೆ. ಅದರಲ್ಲಿಒಂದುಬಾರಿಕಮಲಹಾಸನ್ಭೇಟಿಯಘಟನೆಯಂತೂಮರೆಯಲಾಗದ್ದು. ರಮೇಶ್ಅರವಿಂದ್ಅವರಆಹ್ವಾನದಮೇರೆಗೆಚಿತ್ರರಂಗದವಿಚಾರದಲ್ಲಿನಡೆಸಬೇಕಾಗಿದ್ದಚರ್ಚೆಗೆನಾನುಕಮಲಹಾಸನ್ಅವರನ್ನುಭೇಟಿಯಾಗಿದ್ದೆ. ನಾನುಅವರಮುಂದೆಹೋದೊಡನೆಎದ್ದುನಿಂತುಕೊಂಡಅವರು 'ನಾನುಕಮಲಹಾಸನ್..' ಎಂದುನನಗೆಪರಿಚಯಿಸಿಕೊಂಡರು. ಕ್ಷಣದವರೆಗೆನಾನೇನೋಸಾಧನೆಮಾಡಿದ್ದೇನೆಎನ್ನುವಹಾಗೆನನ್ನೊಳಗಿದ್ದಭಾವವೆಲ್ಲಕರಗಿಹೋಯಿತು. ಯಾಕೆಂದರೆಏಳನೇತರಗಿತಿಯಲ್ಲಿದ್ದಾಗಲೇಅವರಚಿತ್ರನೋಡಿಅಭಿಮಾನಿಯಾಗಿದ್ದವನಾನು. ಅಂಥಮಹಾನ್ನಟತಮ್ಮನ್ನುಪರಿಚಯಿಸಿಕೊಳ್ಳುವಷ್ಟುವಿನಯವಂತಿಕೆತೋರಿಸುವಾಗ.. ನಾವೆಲ್ಲಏನು!

ಬಿಗ್ ಬಾಸ್ ಗೆ ಹೋಗ್ತೀರ ಅಂದರೆ ಚಿಕ್ಕಣ್ಣನ ಉತ್ತರವೇನು ಗೊತ್ತೇ?

ಮುಂದಿನಯೋಜನೆಗಳೇನು?
ಆಗಲೇಹೇಳಿದಂತೆನಿರ್ದೇಶನದಕನಸುಇನ್ನೂಉಳಿದಿದೆ. ಆದರೆಕೋವಿಡ್ಸಂಕಷ್ಟಮುಗಿದೊಡನೆಅದಕ್ಕೊಂದುರೂಪನೀಡುತ್ತೇನೆಎನ್ನುವಧೈರ್ಯವಿದೆ. ದಯಾಳ್ಪದ್ಮನಾಭನ್ನಿರ್ದೇಶನದ `ಹಗ್ಗದಕೊನೆ'ಯಂಥಚಿತ್ರನಿರ್ಮಿಸಿರಾಜ್ಯಪ್ರಶಸ್ತಿಪುರಸ್ಕೃತನಿರ್ಮಾಪಕನಾಗಿದ್ದೇನೆ. ಇನ್ನುಸಮಾಜಕ್ಕೆಕೈಗನ್ನಡಿಯಾಗುವಂಥಚಿತ್ರನಿರ್ದೇಶಿಸಿನಿರ್ದೇಶಕನಾಗಿಯೂಗುರುತಿಸಿಕೊಳ್ಲಬೇಕಿದೆ. ಕತೆಈಗಾಗಲೇತಯಾರಾಗಿದೆ. ಹೊಸಬರನ್ನುಪ್ರಧಾನಭೂಮಿಕೆಯಲ್ಲಿತೋರಿಸಲಿದ್ದೇನೆ. ನಿರ್ದೇಶಕನಾಗಿನನಗೆಅದೇಚಾಲೆಂಜ್. ಯಾಕೆಂದರೆನಿರ್ದೇಶಕನಿಜಕ್ಕೂಪ್ರತಿಭಾವಂತಆಗಿದ್ದರೆದೊಡ್ಡನಟರಮುಂದೆಹಲ್ಲುಗಿಂಜಿನಿಲ್ಲಬೇಕಾದಸಂದರ್ಭಇರುವುದಿಲ್ಲಎನ್ನುವುದುನನ್ನನಂಬಿಕೆ. ಹಾಗಾಗಿಕಲಾವಿದನೊಳಗಿನಪ್ರತಿಭೆಯನ್ನುಹೊರತೆಗೆಸುವವನೇನಿರ್ದೇಶಕ. ನನ್ನಚಿತ್ರದಲ್ಲಿನಾನುಕೂಡಒಂದುಪಾತ್ರಮಾಡಬೇಕುಎಂದುಕೊಂಡಿದ್ದೇನೆ.