ಉಮೇಶ್ ಬಣಕಾರ್ ಎಂದರೆ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದವರಿಗೆಲ್ಲ ಪರಿಚಯವಿರುತ್ತದೆ. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿರುವ ಇವರು ಕಮಲ ಹಾಸನ್ ಅವರಿಂದಾಗಿ ತಮ್ಮ ಅಹಂಭಾವ ತೊರೆದರಂತೆ. ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
ಗುರುತುಇರುವವರುಕೂಡಮರೆಯುವಂಥಗೆಟಪ್ ಮಾಡಿಕೊಂಡಿದ್ದಾರೆಉಮೇಶ್ಬಣಕಾರ್. ಯಾಕೆಂದರೆಬಣಕಾರ್ಎಂದರೆಪೊದೆಗೂದಲುನೀವಿನಿಲ್ಲುವಹಸನ್ಮುಖಿಯೇನೆನಪಾಗುತ್ತಾರೆ. ಆದರೆಇತ್ತೀಚೆಗಷ್ಟೇತಮ್ಮತಲೆಗೂದಲಿಗೆಕತ್ತರಿಹಾಕಿಸಿಕೊಂಡಬಳಿಕಮೂರುದಶಕಗಳಿಂದಜನಗುರುತಿಸುತ್ತಿದ್ದಮುಖವೇಬದಲಾದಹಾಗಿದೆ. ಕರ್ನಾಟಕಚಲನಚಿತ್ರವಾಣಿಜ್ಯಮಂಡಳಿಯಉಪಾಧ್ಯಕ್ಷಮಾತ್ರವಲ್ಲ, ನಟರಾಗಿ, ನಿರ್ಮಾಪಕರಾಗಿ, ಪ್ರದರ್ಶಕರಾಗಿಹೆಸರುಮಾಡಿರುವಉಮೇಶ್ಬಣಕಾರ್ಅವರಈಹೊಸಅವತಾರಕ್ಕೆಕೂಡಒಂದುಕಾರಣವಿದೆ. ಅದುಸಿನಿಮಾಅಂತೂಖಂಡಿತಾಅಲ್ಲ; ಹಾಗಾದರೆಬೇರೇನುಎನ್ನುವಬಗ್ಗೆಕೂಡಅವರುಸುವರ್ಣನ್ಯೂಸ್.ಕಾಮ್ಮೂಲಕಇಲ್ಲಿಹಂಚಿಕೊಂಡಿದ್ದಾರೆ.
- ಶಶಿಕರಪಾತೂರು
ನೀವುತಲೆಗೂದಲಿನಶೈಲಿಗೆನೀಡಿರುವಬದಲಾವಣೆಗೆಕಾರಣಏನು?
ಹೌದು; ನಾನುಕಳೆದಮೂರುದಶಕಗಳಿಂದತಲೆತುಂಬಾಪೊದೆಯಂತೆಬೆಳೆದಕೂದಲುನನ್ನಗುರುತಿನಅವಿಭಾಜ್ಯಅಂಗವಾಗಿತ್ತು. ಇತ್ತೀಚೆಗಷ್ಟೇಅದಕ್ಕೆಮುಕ್ತಿನೀಡಿದ್ದೇನೆ. ಅದಕ್ಕೆಕಾರಣಹೇಳುವಮೊದಲು, ನಾನೇಕೆಹಾಗೆನಿರಂತರವಾಗಿಕೂದಲುಹೊಂದಿದ್ದೆಎನ್ನುವುದರಬಗ್ಗೆಹೇಳುತ್ತೇನೆ. ಬಹುಶಃಅದೇನಿಮ್ಮಪ್ರಶ್ನೆಗೆಉತ್ತರವಾದೀತು. ಅದುಎಸ್ಎಸ್ಎಲ್ಸಿಫೇಲಾಗಿದ್ದಸಂದರ್ಭ. ಆದಿನಗಳಲ್ಲೇಕೂದಲುಉದ್ದಕ್ಕೆಬಿಟ್ಟುಶೇಪ್ಮಾಡಿಸುತ್ತಿದ್ದೆ. ಹಾಗಾಗಿಪದೇಪದೆಕಟ್ಟಿಂಗ್ಮಾಡಿಸಬೇಕಾಗಿತ್ತು. ಹಾಗೆಒಮ್ಮೆಕಟ್ಟಿಂಗ್ ಗೆಎಂದುಮನೆಯಲ್ಲಿದುಡ್ಡುಕೇಳಿದಾಗ, "ಪದೇಪದೆಕತ್ತರಿಸಲುಹೀಗೆಹಣಎಷ್ಟುಪೋಲಾಗುತ್ತಿದೆಎನ್ನುವುದುನೀನಾಗಿಸಂಪಾದನೆಮಾಡಿದ್ದರೆಗೊತ್ತಾಗುತ್ತಿತ್ತು" ಎಂದಿದ್ದರು! ಅದಕ್ಕೆನಾನುನಾನೇಸಂಪಾದನೆಮಾಡುವವರೆಗೆಕೂದಲುತೆಗೆಸುವುದೇಇಲ್ಲಎಂದುಹಠಹಿಡಿದಿದ್ದೆ. ಹಾಗೆಕೂದಲುಬೆಳೆಯತೊಡಗಿತು. ಸಂಪಾದನೆಶುರುಮಾಡಿದಾಗಕೂದಲುಬಹಳಷ್ಟುಉದ್ದಕ್ಕೆಬೆಳೆದುಬಿಟ್ಟಿತ್ತು. ಹಾಗಾಗಿಪೂರ್ತಿತೆಗೆಸುವುದುಬೇಡಅನಿಸಿತು. ಅಂದುಬಿಟ್ಟಿದ್ದಕೂದಲಿನಅರ್ಧದಷ್ಟುಮಾತ್ರತೆಗೆಸಿದ್ದೆ. ಈಗಅದನ್ನೂತೆಗೆಸಿಸಾಮಾನ್ಯರಂತೆಆಗಿದ್ದೀನಿ.
ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ ಎಂದ ಶಿವಣ್ಣ
ಕೂದಲುಬಿಟ್ಟಿದ್ದಾಗಮತ್ತುಈಗನಿಮ್ಮಲ್ಲಿಆಗಿರುವಬದಲಾವಣೆಗಳೇನು?
ಆರಂಭದಲ್ಲಿಅಡ್ಡಾದಿಡ್ಡಿಕೂದಲುಬಿಟ್ಟಿದ್ದಾಗ `ಯಾಕೆ' ಎಂದುಬಹಳಜನಈಬಗ್ಗೆವಿಚಾರಿಸುತ್ತಿದ್ದರು. ಬೆಂಗಳೂರಲ್ಲಿದ್ದಾಗಹರಕೆಇದೆಎಂದುಹೇಳುತ್ತಿದ್ದೆ. ಊರಿಗೆಹೋದಾಗನಾಯಿಕಚ್ಚಿದೆಎಂದುಹೇಳುತ್ತಿದ್ದೆ. ಯಾಕೆಂದರೆಆದಿನಗಳಲ್ಲಿನಾಯಿಯಿಂದಕಚ್ಚಿಸಿಕೊಂಡವರುಕೂದಲು ತೆಗೆಸುತ್ತಿರಲಿಲ್ಲ. ಅದರಿಂದನಂಜಾಗುತ್ತದೆಎನ್ನುವನಂಬಿಕೆಇತ್ತು. ನಾನುಕೂದಲುಬಿಟ್ಟಒಂದಷ್ಟುವರ್ಷಗಳಲ್ಲೇಉಪೇಂದ್ರಅವರುನಟರಾಗಿಜನಪ್ರಿಯರಾದರು. ನೋಡಿದವರೆಲ್ಲಉಪೇಂದ್ರನಹಾಗೆಬಿಟ್ಟಿರುವುದಾಗಿಹೇಳುತ್ತಿದ್ದರು. ಆದರೆನಾನುಅದಕ್ಕೂಮೊದಲಿಂದಲೂಹಾಗಿದ್ದೆಎನ್ನುವಬಗ್ಗೆಯಾರಿಗೂಗಮನವಿರಲಿಲ್ಲ. ಇನ್ನುನನ್ನನ್ನುತುಂಬಮಂದಿಮಧುಬಂಗಾರಪ್ಪಎಂದುತಪ್ಪಾಗಿತಿಳಿದವರೂಇದ್ದರು. ಅವರಜನ್ಮದಿನದಂದುನನಗೆಬರ್ತ್ಡೇವಿಶ್ಮಾಡಿದಉದಾಹರಣೆಯೂಇದೆ. ಇನ್ನುನಾನುಉಪೇಂದ್ರ, ಗುರುಕಿರಣ್ಜೊತೆಯಾಗಿದ್ದಾಗನಮ್ಮನ್ನುಸೇರಿಸಿಛಾಯಾಗ್ರಾಹಕಮಿತ್ರರುಫೊಟೊಕೂಡತೆಗೆಸಿದ್ದರು.ಮೂವತ್ತೆರಡುವರ್ಷಗಳಿಂದನಾನುಒಬ್ಬಕ್ಷೌರಿಕನಬಳಿಯಲ್ಲಿಮಾತ್ರಕಟ್ಟಿಂಗ್ಮಾಡಿಸುತ್ತಿದ್ದೇನೆ. ಆತಪ್ರಸ್ತುತಬಿಲ್ಡರಾಗಿಬೆಳೆದಿದ್ದಾರೆ. ಸಿದ್ದರಾಮಯ್ಯಸೇರಿದಂತೆಒಂದಿಬ್ಬರನ್ನುಬಿಟ್ಟರೆಅವರುಇಂದಿಗೂನನಗೆಮಾತ್ರಹೇರ್ಕಟ್ಮಾಡುತ್ತಾರೆ. ಕೂದಲುತೆಗೆಸಿದಬಹಳಷ್ಟುಮಂದಿಥಟ್ಟನೆನನ್ನಗುರುತೇಸಿಗುತ್ತಿಲ್ಲಎಂದಿದ್ದಾರೆ!
ಮಾಯಾಮೃಗಕ್ಕೆ ಅದ್ಭುತ ಪ್ರತಿಕ್ರಿಯೆ- ಟಿಎನ್ ಸೀತಾರಾಮ್
ಚಿತ್ರರಂಗದಜೊತೆಗಿನಮೂರುದಶಕಗಳಬದುಕಲ್ಲಿಮರೆಯದಘಟನೆಯಾವುದು?
ನನ್ನಬದುಕೇಮರೆಯದಅನುಭವಗಳಿಗೆಸಾಕ್ಷಿಯಾಗಿದೆ. ಉದಾಹರಣೆಗೆಚಿತ್ರರಂಗಕ್ಕೆನಾನುಪ್ರವೇಶಿಸಿದರೀತಿಯೇಇರಬಹುದು. ಎಚ್ಎಂಕೆಮೂರ್ತಿಯವರನಿರ್ದೇಶನದ `ದೊಂಬರಕೃಷ್ಣ' ಚಿತ್ರದಲ್ಲಿಬಾಲನಟನಾಗಿಎಂಟ್ರಿಯಾದೆ. ಅದಕ್ಕೆಕಾರಣರಾದವರುಸುಂದರಕೃಷ್ಣಅರಸ್ಮತ್ತುಮುಸುರಿಕೃಷ್ಣಮೂರ್ತಿಯವರು. ಚಿತ್ರರಂಗದಲ್ಲಿಮುಂದುವರಿಯುವುದುನನ್ನತಂದೆಯವರಿಗೆಇಷ್ಟವಿರಲಿಲ್ಲ. ನನಗೂನಿರ್ದೇಶಕನಾಗಬೇಕುಎನ್ನುವುದಷ್ಟೇಆಸೆಯಿತ್ತು. ಆದರೆಹದಿನೈದುಚಿತ್ರಗಳಲ್ಲಿನಟನೆ, ಹತ್ತರಷ್ಟುಚಿತ್ರಗಳನಿರ್ಮಾಣ, ಮೂವತ್ತುಸಿನಿಮಾಗಳವಿತರಣೆಮಾಡಿದನಾನುನಿರ್ದೇಶಕನಾಗಲೇಇಲ್ಲ! ಕರ್ನಾಟಕಚಲನಚಿತ್ರವಾಣಿಜ್ಯಮಂಡಳಿಗೆಮುರುಬಾರಿಉಪಾಧ್ಯಕ್ಷನಾಗಿದ್ದೇನೆ. ಅದರಲ್ಲಿಒಂದುಬಾರಿಕಮಲಹಾಸನ್ಭೇಟಿಯಘಟನೆಯಂತೂಮರೆಯಲಾಗದ್ದು. ರಮೇಶ್ಅರವಿಂದ್ಅವರಆಹ್ವಾನದಮೇರೆಗೆಚಿತ್ರರಂಗದವಿಚಾರದಲ್ಲಿನಡೆಸಬೇಕಾಗಿದ್ದಚರ್ಚೆಗೆನಾನುಕಮಲಹಾಸನ್ಅವರನ್ನುಭೇಟಿಯಾಗಿದ್ದೆ. ನಾನುಅವರಮುಂದೆಹೋದೊಡನೆಎದ್ದುನಿಂತುಕೊಂಡಅವರು 'ನಾನುಕಮಲಹಾಸನ್..' ಎಂದುನನಗೆಪರಿಚಯಿಸಿಕೊಂಡರು. ಆಕ್ಷಣದವರೆಗೆನಾನೇನೋಸಾಧನೆಮಾಡಿದ್ದೇನೆಎನ್ನುವಹಾಗೆನನ್ನೊಳಗಿದ್ದಭಾವವೆಲ್ಲಕರಗಿಹೋಯಿತು. ಯಾಕೆಂದರೆಏಳನೇತರಗಿತಿಯಲ್ಲಿದ್ದಾಗಲೇಅವರಚಿತ್ರನೋಡಿಅಭಿಮಾನಿಯಾಗಿದ್ದವನಾನು. ಅಂಥಮಹಾನ್ನಟತಮ್ಮನ್ನುಪರಿಚಯಿಸಿಕೊಳ್ಳುವಷ್ಟುವಿನಯವಂತಿಕೆತೋರಿಸುವಾಗ.. ನಾವೆಲ್ಲಏನು!
ಬಿಗ್ ಬಾಸ್ ಗೆ ಹೋಗ್ತೀರ ಅಂದರೆ ಚಿಕ್ಕಣ್ಣನ ಉತ್ತರವೇನು ಗೊತ್ತೇ?
ಮುಂದಿನಯೋಜನೆಗಳೇನು?
ಆಗಲೇಹೇಳಿದಂತೆನಿರ್ದೇಶನದಕನಸುಇನ್ನೂಉಳಿದಿದೆ. ಆದರೆಈಕೋವಿಡ್ಸಂಕಷ್ಟಮುಗಿದೊಡನೆಅದಕ್ಕೊಂದುರೂಪನೀಡುತ್ತೇನೆಎನ್ನುವಧೈರ್ಯವಿದೆ. ದಯಾಳ್ಪದ್ಮನಾಭನ್ನಿರ್ದೇಶನದ `ಹಗ್ಗದಕೊನೆ'ಯಂಥಚಿತ್ರನಿರ್ಮಿಸಿರಾಜ್ಯಪ್ರಶಸ್ತಿಪುರಸ್ಕೃತನಿರ್ಮಾಪಕನಾಗಿದ್ದೇನೆ. ಇನ್ನುಸಮಾಜಕ್ಕೆಕೈಗನ್ನಡಿಯಾಗುವಂಥಚಿತ್ರನಿರ್ದೇಶಿಸಿನಿರ್ದೇಶಕನಾಗಿಯೂಗುರುತಿಸಿಕೊಳ್ಲಬೇಕಿದೆ. ಕತೆಈಗಾಗಲೇತಯಾರಾಗಿದೆ. ಹೊಸಬರನ್ನುಪ್ರಧಾನಭೂಮಿಕೆಯಲ್ಲಿತೋರಿಸಲಿದ್ದೇನೆ. ನಿರ್ದೇಶಕನಾಗಿನನಗೆಅದೇಚಾಲೆಂಜ್. ಯಾಕೆಂದರೆನಿರ್ದೇಶಕನಿಜಕ್ಕೂಪ್ರತಿಭಾವಂತಆಗಿದ್ದರೆದೊಡ್ಡನಟರಮುಂದೆಹಲ್ಲುಗಿಂಜಿನಿಲ್ಲಬೇಕಾದಸಂದರ್ಭಇರುವುದಿಲ್ಲಎನ್ನುವುದುನನ್ನನಂಬಿಕೆ. ಹಾಗಾಗಿಕಲಾವಿದನೊಳಗಿನಪ್ರತಿಭೆಯನ್ನುಹೊರತೆಗೆಸುವವನೇನಿರ್ದೇಶಕ. ನನ್ನಚಿತ್ರದಲ್ಲಿನಾನುಕೂಡಒಂದುಪಾತ್ರಮಾಡಬೇಕುಎಂದುಕೊಂಡಿದ್ದೇನೆ.
