Live| ಪ್ರತಿಯೊಬ್ಬರಿಗೂ ಸುರಕ್ಷಿತ ನೀರು, ರೈತ, ಗಾವ್, ಬಡವನ ಏಳ್ಗೆಗೆ ಒತ್ತು

Live Blog of Nirmala Sitharaman Modi Union Budget 2019 Highlights

ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್ ಇಂದು ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಾಹಿ ಖಾತೆಯೊಂದಿಗೆ ಸಂಸತ್ತು ಪ್ರವೇಶಿಸಿದ್ದಾರೆ. ಸೂಟ್‌ಕೇಸ್ ಸಂಸ್ಕೃತಿಗೆ ವಿದಾಯ ಹೇಳಿರುವ ನಿರ್ಮಲಾ, ಗ್ರಾಮ ಲೆಕ್ಕಿಗರ ಬಳಿ ಇರುವ ಬಾಹಿ ಖಾತೆಯನ್ನು ಸಂಸತ್ತಿಗೆ ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಬೆಳಗ್ಗೆ ಸರಿಯಾಗಿ 11 ಗಂಟೆಗೆ ಬಜೆಟ್ ಮಂಡನೆಯಾಗಲಿದ್ದು, ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಸಂಸತ್ತು ಪ್ರವೇಶಿಸಿದ್ದಾರೆ.

12:57 PM IST

ಪ್ರತಿಯೊಬ್ಬರಿಗೂ ಸೂರು...

12:44 PM IST

5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗಿಲ್ಲ ತೆರಿಗೆ

ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ...

12:33 PM IST

ಮತ್ತೆ 1, 2, 5, 10 ಹಾಹೂ 20 ರೂ. ಹೊಸ ನಾಣ್ಯ

ಸುಲಭವಾಗಿ ಗುರುತಿಸುವಂತೆ ಇನ್ನು 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ.

12:32 PM IST

ಹೋಮ್‌ ಲೋನ್‌ಗೆ RBI ನಿಯಂತ್ರಣ

ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ.

12:21 PM IST

'11ರಿಂದ 5ಕ್ಕೆ: ಯಾರು ತಡೆಯಲ್ಲ ನಾವು 1ನೇ ಸ್ಥಾನ ಬರಲಿಕ್ಕೆ'!

ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು

12:19 PM IST

ವಿಶ್ವ ಗುಣಮಟ್ಟದಲ್ಲಿ 17 ಪ್ರವಾಸಿ ತಾಣಗಳ ಅಭಿವೃದ್ಧಿ

ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ.

12:05 PM IST

ಉದ್ಯೋಗ ಸೃಷ್ಟಿಗೆ ಸ್ಟಾರ್ಟ್ ಅಪ್‌ಗೆ ಒತ್ತು

ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ. 

12:03 PM IST

ಬಸವಣ್ಣನ ತತ್ವದಂತೆ ಕಾಯಕವೇ ಕೈಲಾಸ...

ಸರಕಾರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮುಂದಾಗಿದೆ.

11:59 AM IST

ಅನ್ನದಾತನ ಮೇಲೆತ್ತಲು ಮತ್ತಷ್ಟು ಕಸರತ್ತು

FM: We'll invest widely in agricultural infrastructure. We'll support pvt entrepreneurship in driving value addition to farmers produce & those from allied activities too, like bamboo, timber & also for generating renewable energy. Ann daata ko kyun oorja daata bana nahi sakte? pic.twitter.com/qPOcZp9d2M

— ANI (@ANI) July 5, 2019

11:58 AM IST

ಸ್ವಚ್ಛ ಭಾರತಕ್ಕೆ ಮತ್ತಷ್ಟು ಒತ್ತು

ತ್ಯಾಜ್ಯ ವಿಲೇವಾರಿಗೆ ಪ್ರತೀ ಹಳ್ಳಿಯಲ್ಲಿಯೂ ವ್ಯವಸ್ಥೆ..

 

FM Sitharaman: 9.6 crore toilets have been constructed since Oct 2, 2014. More than 5.6 lakh villages have become open defecation free.We have to build on this success. I propose to expand the Swachh Bharat mission to undertake sustainable sold waste management in every village pic.twitter.com/j8dFeTyRVS

— ANI (@ANI) July 5, 2019

 

11:46 AM IST

ಅರ್ಥ ಪಥದ ನೀಲನಕ್ಷೆ ಬಿಚ್ಚಿಡುತ್ತಿರುವ ನಿರ್ಮಲಾ ಸೀತಾರಾಮನ್

11:44 AM IST

ಕೌಶಲ್ಯಾಭಿವೃದ್ಧಿಗೆ ಒತ್ತು

ಖಾಸಗಿ ಉದ್ಯಮದ ಸಹಭಾಗಿತ್ವದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಗೆ ಒತ್ತು. 

11:41 AM IST

ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಒತ್ತು

ಇದುವರೆಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 30 ಸಾವಿರ ರಸ್ತೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವೇಸ್ಟ್ ಪ್ಲಾಸ್ಟಿಕ್ ಸೇರಿ ಇತರೆ ಅನುಪಯೋಗಿ ಪದಾರ್ಥಗಳಿಂದ ನಿರ್ಮಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು. 

11:39 AM IST

ಮೀನುಗಾರರಿಗೆ ಬಂಬರ್ ಕೊಡುಗೆ

ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು. 

11:37 AM IST

ಮನೆ ಮನೆಗೆ LPG ಕನೆಕ್ಷನ್

ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್, ಎಲ್ಲರಿಗೂ ವಿದ್ಯುತ್ ಸಂಪರ್ಕ, ರೈತ, ಬಡ, ಗ್ರಾಮೀಣ ಜನರಿಗೆ ಒತ್ತು. ಎಲ್ಲ ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೂ ಮೂಲ ಸೌಕರ್ಯಕ್ಕೆ ಒತ್ತು. 

11:36 AM IST

ಬಾಹ್ಯಾಕಾಶ ಸಂಬಂಧಿ ಸಾಧನಗಳ ಉತ್ಪಾದನೆಗೆ ಒತ್ತು

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬಾಹ್ಯಾಕಾಶ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. 

11:33 AM IST

ರೈಲ್ವೆ ಮೂಲ ಸೌಕರ್ಯಕ್ಕೆ ಒತ್ತು, ಸಾರ್ವಜನಿಕ ಸಹಭಾಗಿತ್ವ

Finance Minister Nirmala Sitharaman: Railway infrastructure would need an investment of Rs 50 lakh crores between 2018 and 2030. PPP to be used to unleash faster development and the delivery of passenger freight services. #Budget2019 https://t.co/kvLQfaMH59

— ANI (@ANI) July 5, 2019

11:32 AM IST

ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆ ಜಾರಿ

FM Nirmala Sitharaman: Rs 350 cr allocated for 2% interest subvention for all GST-registered MSMEs on fresh or incremental loans. Pension for shopkeepers & retailers with turnover less than Rs. 1.5 crore to be launched under Pradhan Mantri Karma Yogi Maan Dhan Scheme #Budget2019 pic.twitter.com/hbjHvHB984

— ANI (@ANI) July 5, 2019

11:27 AM IST

ಇ-ವೆಹಿಕಲ್‌ಗೆ ಸಬ್ಲಿಡಿ

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಇ-ವೆಹಕಲ್‌ಗೆ ಸಬ್ಸಡಿ.

11:26 AM IST

ಉದ್ಯೋಗ ಸೃಷ್ಟಿಗೆ ಹೊಸ ಯೋಜನೆ

ಸಣ್ಣ ಉದ್ದಿಮದಾರರಿಗೆ 1 ಕೋಟಿ ರೂ.ವರೆಗೂ ಸಾಲ

11:25 AM IST

ಬಾಡಿಗೆ ಕಾನೂನಿಗೆ ಹೊಸ ರೂಪ

ಟೆನೆಂಟ್ ಹಾಗೂ ಓನರ್ ನಡುವಿನ ಸಂಬಂಧ ವೃದ್ಧಿಗೆ ಒತ್ತು. Rental Lawಗೆ ಹೊಸ ರೂಪ.

11:21 AM IST

ಉದಯ್‌ ಯೊಜನೆ

ಮೂಲ ಸೌಕರ್ಯಕ್ಕೆ ಒತ್ತು. ಹೈವೇಸ್, ಪ್ರಾದೇಶಿಕ ವಿಮಾನ ನಿಲ್ದಾಣ, ಗ್ಯಾಸ್ ಲೈನ್‌ಗೆ ಒತ್ತು. ರಾಜ್ಯ ಸರಕಾರದೊಂದಿಗೆ ಉಜ್ವಲಾ ಯೋಜನೆಯಂತೆ ಹೊಸ ಯೋಜನೆ ಜಾರಿ.

11:12 AM IST

ಖಾಸಗಿ ಉದ್ದಿಮೆ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ

ಖಾಸಗಿ ಉದ್ದಿಮೆ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ

11:08 AM IST

ಈ ವರ್ಷ ದೇಶದ ಅರ್ಥ ವ್ಯವಸ್ಥೆ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಲಿದೆ

ಈ ವರ್ಷ ದೇಶದ ಅರ್ಥ ವ್ಯವಸ್ಥೆ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಲಿದೆ

11:07 AM IST

ದೇಶದ ಅರ್ಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವುದು ಸರ್ಕಾರದ ಆದ್ಯತೆ

ದೇಶದ ಅರ್ಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವುದು ಸರ್ಕಾರದ ಆದ್ಯತೆ

11:04 AM IST

'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆ'

'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆ'

11:02 AM IST

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ ಆರಂಭ

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ ಆರಂಭ

10:56 AM IST

ಕೇಂದ್ರ ಕ್ಯಾಬಿನೆಟ್ ಸಭೆ ಅಂತ್ಯ

ಕೇಂದ್ರ ಕ್ಯಾಬಿನೆಟ್ ಸಭೆ ಅಂತ್ಯ

10:54 AM IST

ಸಂಸತ್ತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂದೆ ನಾರಾಯಣನ್ ಸೀತಾರಾಮನ್ ಮತ್ತು ತಾಯಿ ಸಾವಿತ್ರಿ ಸೀತಾರಾಮನ್ ಆಗಮನ

#WATCH Delhi: Parents of Finance Minister Nirmala Sitharaman - Savitri and Narayanan Sitharaman - arrive at the Parliament. She will present her maiden Budget at 11 AM in Lok Sabha. #Budget2019 pic.twitter.com/Wp3INz7ifN

— ANI (@ANI) July 5, 2019

10:47 AM IST

ಕೇಂದ್ರ ಬಜೆಟ್'ಗೆ ರಾಷ್ಟ್ರಪತಿಯಿಂದ ಅಧಿಕೃತ ಅನುಮೋದನೆ ಪಡೆದುಕೊಂಡ ವಿತ್ತ ಸಚಿವೆ

Rashtrapati Bhavan: As per tradition, Finance Minister Nirmala Sitharaman calls on President Ramnath Kovind before presenting the Union Budget pic.twitter.com/5vOMn9qj2H

— ANI (@ANI) July 5, 2019

10:46 AM IST

ಇಂದಿರಾ ಬಜೆಟ್ ಹೇಗಿತ್ತು?

10:45 AM IST

ಬಜೆಟ್‌ ಬ್ರೀಫ್‌ಕೇಸ್ ಇನ್ನಿಲ್ಲ: ದೇಸೀ ಸಂಸ್ಕೃತಿ ಪ್ರತೀಕ ಈ ಬಾಹಿ ಖಾತಾ

10:44 AM IST

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮನ

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮನ

10:43 AM IST

11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ

11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ

10:42 AM IST

ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್'ಗೆ ಕ್ಷಣಗಣನೆ

ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್'ಗೆ ಕ್ಷಣಗಣನೆ

12:00 AM IST

ಸಂಸತ್ತಿಗೆ ಬಾಹಿ ಖಾತೆ ಹೊತ್ತು ತಂದ ಕೇಂದ್ರ ಹಣಕಾಸು ಸಚಿವೆ

ಸಂಸತ್ತಿಗೆ ಬಾಹಿ ಖಾತೆ ಹೊತ್ತು ತಂದ ಕೇಂದ್ರ ಹಣಕಾಸು ಸಚಿವೆ

12:45 PM IST:

ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ...

12:34 PM IST:

ಸುಲಭವಾಗಿ ಗುರುತಿಸುವಂತೆ ಇನ್ನು 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ.

12:32 PM IST:

ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ.

12:21 PM IST:

ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು

12:20 PM IST:

ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ.

12:06 PM IST:

ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ. 

12:03 PM IST:

ಸರಕಾರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮುಂದಾಗಿದೆ.

11:59 AM IST:

FM: We'll invest widely in agricultural infrastructure. We'll support pvt entrepreneurship in driving value addition to farmers produce & those from allied activities too, like bamboo, timber & also for generating renewable energy. Ann daata ko kyun oorja daata bana nahi sakte? pic.twitter.com/qPOcZp9d2M

— ANI (@ANI) July 5, 2019

11:58 AM IST:

ತ್ಯಾಜ್ಯ ವಿಲೇವಾರಿಗೆ ಪ್ರತೀ ಹಳ್ಳಿಯಲ್ಲಿಯೂ ವ್ಯವಸ್ಥೆ..

 

FM Sitharaman: 9.6 crore toilets have been constructed since Oct 2, 2014. More than 5.6 lakh villages have become open defecation free.We have to build on this success. I propose to expand the Swachh Bharat mission to undertake sustainable sold waste management in every village pic.twitter.com/j8dFeTyRVS

— ANI (@ANI) July 5, 2019

 

11:44 AM IST:

ಖಾಸಗಿ ಉದ್ಯಮದ ಸಹಭಾಗಿತ್ವದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಗೆ ಒತ್ತು. 

11:42 AM IST:

ಇದುವರೆಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 30 ಸಾವಿರ ರಸ್ತೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವೇಸ್ಟ್ ಪ್ಲಾಸ್ಟಿಕ್ ಸೇರಿ ಇತರೆ ಅನುಪಯೋಗಿ ಪದಾರ್ಥಗಳಿಂದ ನಿರ್ಮಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು. 

11:40 AM IST:

ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು. 

11:37 AM IST:

ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್, ಎಲ್ಲರಿಗೂ ವಿದ್ಯುತ್ ಸಂಪರ್ಕ, ರೈತ, ಬಡ, ಗ್ರಾಮೀಣ ಜನರಿಗೆ ಒತ್ತು. ಎಲ್ಲ ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೂ ಮೂಲ ಸೌಕರ್ಯಕ್ಕೆ ಒತ್ತು. 

11:36 AM IST:

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬಾಹ್ಯಾಕಾಶ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. 

11:33 AM IST:

Finance Minister Nirmala Sitharaman: Railway infrastructure would need an investment of Rs 50 lakh crores between 2018 and 2030. PPP to be used to unleash faster development and the delivery of passenger freight services. #Budget2019 https://t.co/kvLQfaMH59

— ANI (@ANI) July 5, 2019

11:33 AM IST:

FM Nirmala Sitharaman: Rs 350 cr allocated for 2% interest subvention for all GST-registered MSMEs on fresh or incremental loans. Pension for shopkeepers & retailers with turnover less than Rs. 1.5 crore to be launched under Pradhan Mantri Karma Yogi Maan Dhan Scheme #Budget2019 pic.twitter.com/hbjHvHB984

— ANI (@ANI) July 5, 2019

11:28 AM IST:

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಇ-ವೆಹಕಲ್‌ಗೆ ಸಬ್ಸಡಿ.

11:26 AM IST:

ಸಣ್ಣ ಉದ್ದಿಮದಾರರಿಗೆ 1 ಕೋಟಿ ರೂ.ವರೆಗೂ ಸಾಲ

11:26 AM IST:

ಟೆನೆಂಟ್ ಹಾಗೂ ಓನರ್ ನಡುವಿನ ಸಂಬಂಧ ವೃದ್ಧಿಗೆ ಒತ್ತು. Rental Lawಗೆ ಹೊಸ ರೂಪ.

11:21 AM IST:

ಮೂಲ ಸೌಕರ್ಯಕ್ಕೆ ಒತ್ತು. ಹೈವೇಸ್, ಪ್ರಾದೇಶಿಕ ವಿಮಾನ ನಿಲ್ದಾಣ, ಗ್ಯಾಸ್ ಲೈನ್‌ಗೆ ಒತ್ತು. ರಾಜ್ಯ ಸರಕಾರದೊಂದಿಗೆ ಉಜ್ವಲಾ ಯೋಜನೆಯಂತೆ ಹೊಸ ಯೋಜನೆ ಜಾರಿ.

11:12 AM IST:

ಖಾಸಗಿ ಉದ್ದಿಮೆ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ

11:08 AM IST:

ಈ ವರ್ಷ ದೇಶದ ಅರ್ಥ ವ್ಯವಸ್ಥೆ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಲಿದೆ

11:07 AM IST:

ದೇಶದ ಅರ್ಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವುದು ಸರ್ಕಾರದ ಆದ್ಯತೆ

11:04 AM IST:

'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆ'

11:03 AM IST:

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ ಆರಂಭ

10:56 AM IST:

ಕೇಂದ್ರ ಕ್ಯಾಬಿನೆಟ್ ಸಭೆ ಅಂತ್ಯ

10:54 AM IST:

#WATCH Delhi: Parents of Finance Minister Nirmala Sitharaman - Savitri and Narayanan Sitharaman - arrive at the Parliament. She will present her maiden Budget at 11 AM in Lok Sabha. #Budget2019 pic.twitter.com/Wp3INz7ifN

— ANI (@ANI) July 5, 2019

10:47 AM IST:

Rashtrapati Bhavan: As per tradition, Finance Minister Nirmala Sitharaman calls on President Ramnath Kovind before presenting the Union Budget pic.twitter.com/5vOMn9qj2H

— ANI (@ANI) July 5, 2019

10:43 AM IST:

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮನ

10:43 AM IST:

11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ

10:42 AM IST:

ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್'ಗೆ ಕ್ಷಣಗಣನೆ

10:42 AM IST:

ಸಂಸತ್ತಿಗೆ ಬಾಹಿ ಖಾತೆ ಹೊತ್ತು ತಂದ ಕೇಂದ್ರ ಹಣಕಾಸು ಸಚಿವೆ