Asianet Suvarna News Asianet Suvarna News

ಗುಂಪಲ್ಲಿ ಗೋವಿಂದ ಆಗಬೋದು ಅನ್ನೋ ಕಾರಣಕ್ಕೆ ಭಯ ಇತ್ತು: ಶ್ರೀಕಾಂತ್ ಹೆಬ್ಳಿಕರ್

ಜೇನುಗೂಡು ಧಾರಾವಾಹಿಯಲ್ಲಿ ವೀರೇಂದ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀಕಾಂತ್ ಹೆಬ್ಲಿಕರ್ ತಮ್ಮ ವಿಭಿನ್ನ ಪಾತ್ರವನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ. ಆರಂಭದಲ್ಲಿ ಪಾತ್ರಕ್ಕೆ ಕರೆ ಬಂದಾಗ ಮನೆಯಲ್ಲಿ 15 ಜನರಿದ್ದಾಗ ಈ ಪಾತ್ರಕ್ಕೆ ಎಷ್ಟು ಪ್ರಮುಖ್ಯತೆ ಇರುತ್ತದೆ? ನಾನು ಗುಂಪಲ್ಲಿ ಗೋವಿಂದ ಆಗಬಹುದು ಮಾಡ್ಲಾ ಬೇಡ ಅನ್ನೋ ಯೋಚನೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ಜೇನುಗೂಡು ಧಾರಾವಾಹಿಯಲ್ಲಿ ವೀರೇಂದ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀಕಾಂತ್ ಹೆಬ್ಲಿಕರ್ ತಮ್ಮ ವಿಭಿನ್ನ ಪಾತ್ರವನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ. ಆರಂಭದಲ್ಲಿ ಪಾತ್ರಕ್ಕೆ ಕರೆ ಬಂದಾಗ ಮನೆಯಲ್ಲಿ 15 ಜನರಿದ್ದಾಗ ಈ ಪಾತ್ರಕ್ಕೆ ಎಷ್ಟು ಪ್ರಮುಖ್ಯತೆ ಇರುತ್ತದೆ? ನಾನು ಗುಂಪಲ್ಲಿ ಗೋವಿಂದ ಆಗಬಹುದು ಮಾಡ್ಲಾ ಬೇಡ ಅನ್ನೋ ಯೋಚನೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment