Asianet Suvarna News Asianet Suvarna News

ಕಾಲಕ್ಕೆ ತಕ್ಕಂತೆ ಧಾರಾವಾಹಿಗಳೂ ಬದಲಾಗಬೇಕು: ಒಲವಿನ ನಿಲ್ದಾಣದ ಬಗ್ಗೆ ಮಂಡ್ಯ ರಮೇಶ್

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಅದೇ ಒಲವಿನ ನಿಲ್ದಾಣ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿರುವ ಈ ಧಾರಾವಾಹಿಗೆ ನಿರ್ದೇಶಕ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಮಂಡ್ಯ ರಮೇಶ್, ಪ್ರಥಮಾ ಪ್ರಸಾದ್, ಅಶೋಕ್ ಸೇರಿದಂತೆ ದೊಡ್ಡ ಕಲಾವಿದ ದಂಡೆ ಈ ಧಾರಾವಾಹಿಯಲ್ಲಿದೆ. 
 

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಅದೇ ಒಲವಿನ ನಿಲ್ದಾಣ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿರುವ ಈ ಧಾರಾವಾಹಿಗೆ ನಿರ್ದೇಶಕ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಮಂಡ್ಯ ರಮೇಶ್, ಪ್ರಥಮಾ ಪ್ರಸಾದ್, ಅಶೋಕ್ ಸೇರಿದಂತೆ ದೊಡ್ಡ ಕಲಾವಿದ ದಂಡೆ ಈ ಧಾರಾವಾಹಿಯಲ್ಲಿದೆ. ನಟ ಮಂಡ್ಯ ರಮೇಶ್ ಮಾತನಾಡಿ,  ಮಲೆನಾಡಿನಲ್ಲಿ ನಡೆಯುವ ರೋಮಾಂಚಕ ಘಟನೆ ಧಾರಾವಾಹಿಯಾಗುತ್ತಿದೆ ಎಂದಿದ್ದಾರೆ. ಧಾರಾವಾಹಿಯಲ್ಲಿ ಮಂಡ್ಯ ರಮೇಶ್ ನಾಯಕಿಯ ಸೋದರಮಾವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Video Top Stories