Asianet Suvarna News Asianet Suvarna News

ವಿಶ್ವ ಭೂದಿನಕ್ಕೆ ಇದಕ್ಕಿಂತ ವಂದನೆ ಬೇಕಾ? ಆಹಾ ಅದ್ಭುತ  ಗೀತೆ.. ಕನ್ನಡದಿಂದ ಪಲ್ಲವಿ ಗಾನ!

ನಾವು ನೆಲೆಸಿರುವ ಭೂತಾಯಿಗೆ ಅದೆಷ್ಟು ವಂದನೆ ಸಲ್ಲಿಸಿದರೂ ಕಡಿಮೆಯೇ/ ವಿಶ್ವ ಭೂ ದಿನ/ ಇದೊಂದು ಇಂಪಾದ ಗೀತೆ ಕೇಳಿ ಆಸ್ವಾದಿಸಿ/ ದೇಶದ ಖ್ಯಾತ ಗಾಯಕರೊಂದಿಗೆ ಎಂಡಿ ಪಲ್ಲವಿ

ಇಲ್ಲಿ ಸ್ವರ,  ಗೀತೆ , ಸಂಯೋಜನೆ ಮಾತನಾಡುತ್ತದೆ. ಭೂತಾಯಿಗೆ ಸಲ್ಲಿಸುವ ವಂದನೆ ಸುಮಧುರವಾಗಿ ಕೇಳುತ್ತದೆ. ಸಂಗೀತದ ಶಕ್ತಿಯೇ ಹಾಗೆ. ಒಂದು ಕ್ಷಣ ನಮ್ಮೆಲ್ಲರನ್ನು ಸೆಳೆದು ನಿಲ್ಲಿಸಿಬಿಡುತ್ತದೆ.

13 ಗಾಯಕರಿಂದ ರಾಜು ಅನಂತಸ್ವಾಮಿ ಅವರಿಗೆ ಸಂಗೀತ ನಮನ

ತಮಿಳು, ತೆಲಗು, ಹಿಂದಿ, ಕನ್ನಡ ಎಲ್ಲ ಭಾಷೆಯಲ್ಲಿಯೂ ವಂದನೆ ಸಲ್ಲಿಸಲಾಗಿದೆ. ಇದಕ್ಕೆ ಕಾರಣ ವಿಶ್ವ ಭೂದಿನ. ಏಪ್ರಿಲ್ 22, 2020ಕ್ಕೆ ಭೂದಿನ ಆಚರಣೆ ಮಾಡಲು ಆರಂಭಿಸಿ 50 ವರ್ಷ