Asianet Suvarna News Asianet Suvarna News

ಯೋಗೇಶ್‌ ಗೌಡ ಹತ್ಯೆ: ವಿನಯ್‌ ಕುಲಕರ್ಣಿಗೆ ಸುಪ್ರೀಂನಲ್ಲೂ ಬೇಲ್ ಸಿಗೋದು ಡೌಟ್..!

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಉರುಳಾಗೋದು ಬಹುತೇಕ ಖಚಿತ. ಈ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸತ್ಯ ಸಮಾಧಿಯಾಗೋಕೆ ಬಿಡಲಿಲ್ಲ. ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.

ಬೆಂಗಳೂರು (ಫೆ. 2): ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಉರುಳಾಗೋದು ಬಹುತೇಕ ಖಚಿತ. ಈ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸತ್ಯ ಸಮಾಧಿಯಾಗೋಕೆ ಬಿಡಲಿಲ್ಲ. ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಕೇಸ್‌ನ ತನಿಖೆ ನಡೆಸುತ್ತಿರುವ ಸಿಬಿಐ ಇನ್ಸ್‌ಪೆಕ್ಟರ್ ರಾಕೇಶ್ ರಂಜನ್ ಚಾರ್ಜ್‌ಶೀಟ್‌ನಲ್ಲಿ ಇದನ್ನೇ ವರದಿ ನೀಡಿದ್ದಾರೆ. ಇನ್ನು ಸುಪ್ರೀಂನಲ್ಲೂ ಕುಲಕರ್ಣಿಗೆ ಬೇಲ್ ಸಿಗುವುದು ಕಷ್ಟ...! 

ಒಂದು ವಿದ್ಯುತ್ ಘಟಕ, ಪ್ಲ್ಯಾನ್ ಇಲ್ಲದ ಚೆಕ್‌ಗೇಟ್, ಕೇಳೋರಿಲ್ಲ ರೈತರ ಗೋಳು..!

Video Top Stories