ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವುದು ಗೊತ್ತೆ ಇದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮೇಲೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ವಾಗ್ದಾಳಿ ಮಾಡಿದ್ದಾರೆ. ಇಂದ್ರಜಿತ್ ಹೇಳಿಕೆಗೆ ಯಾವ ತೂಕವೂ ಇಲ್ಲ. ನಾನು ಇಂದ್ರಜಿತ್ ಬಗ್ಗೆ ಹೇಳಿರುವ ಮಾತುಗಳು ಎಲ್ಲವೂ ಸತ್ಯ, ಇಂದ್ರಜಿತ್ ಲಂಕೇಶ್ ಅವರಿಗೆ ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
CRIME Aug 31, 2020, 8:37 PM IST
CRIME Aug 31, 2020, 6:58 PM IST
ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಇನ್ನು ಬರ ನೆನಪು ಮಾತ್ರ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ವಿಧಿವಶರಾಗಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಸಾರ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 'ಮನೆಯ ಹಿರಿಯನನ್ನು ಕಳೆದುಕೊಂಡಷ್ಟು ದುಃಖವಾಗಿದೆ. ಅವರಿಗೆ ನಮ್ಮ ಇಡೀ ಕುಟುಂಬದ ಪರಿಚಯವಿದ್ರು. ನಮ್ಮ ಬರವಣಿಗೆ ಬಗ್ಗೆ ವಿಮರ್ಶೆ ಮಾಡ್ತಾ ಇದ್ರು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಇತ್ತೀಚಿಗೆ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದೆ. ಆದರೆ ಸಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ' ಎಂದರು.
state May 3, 2020, 5:42 PM IST
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಸಮಯ ಕಳೆದ ರವಿ ಬೆಳಗೆರೆ ಭೂಮಿ ಶೆಟ್ಟಿ ಮದುವೆ ಫಿಕ್ಸ್ ಮಾಡಿದ್ರಾ? ಯಾರಿಗೂ ಅಂಜದ ದೀಪಿಕಾ ದಾಸ್ ತಲೆ ಭಾಗಿ ನಮಸ್ಕರಿಸಿದ್ದು ಹೇಗೆ? ಇಲ್ಲಿದೆ ನೋಡಿ, ಬಿಗ್ಬಾಸ್ ಮನೆಯಲ್ಲಿ ನಡೆದ ಕೆಲವು ಇಂಟರೆಸ್ಟಿಂಗ್ ಘಟನೆಗಳು...
Small Screen Jan 30, 2020, 1:23 PM IST
ಬಿಗ್ ಬಾಸ್ ಮನೆಯಲ್ಲಿ ಇನ್ನಿತರೆ ಸ್ಪರ್ಧಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು ನಟಿ ಚೈತ್ರಾ ಕೋಟೂರ್ ಭೇಟಿ ಮಾಡಿದ್ದಾರೆ. ಸೆಲ್ಫೀ ಜೊತೆ ಇಂಟ್ರೆಸ್ಟಿಂಗ್ ವಿಚಾರವೊಂದು ಇದೀಗ ಹೊರ ಬಂದಿದೆ.
Small Screen Jan 16, 2020, 12:34 PM IST
ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ. ಈ ಕುರಿತು ಹಿರಿಯ ಪತ್ರಕರ್ತ ರವಿ ಬೆಳಗೆರೆ ಸುವರ್ಣನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ್ದಾರೆ.
India Dec 6, 2019, 4:09 PM IST
ಕನ್ನಡ ಅಭಿಮಾನದ ಬಗ್ಗೆ ಯಾವಾಗಲೂ ಚರ್ಚೆಯಾಗುತ್ತಿರುತ್ತದೆ. ನಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಓದಿಸಿದ್ರೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಅಂತಾನಾ? ಕನ್ನಡ ಮಾಧ್ಯಮದಲ್ಲೇ ಓದಿಸಿದ್ರೆ ಕನ್ನಡಾಭಿಮಾನ ಅಂತಾನಾ? ಹೀಗೆ ಕೆಲವೊಂದು ಪ್ರಶ್ನೆಗಳ ಬಗ್ಗೆ ನಮ್ಮಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಕನ್ನಡದ ಬಗ್ಗೆ ಅಪಾರ ತಿಳಿದುಕೊಂಡಿರುವ, ಅಭಿಮಾನ ಹೊಂದಿರುವ ರವಿ ಬೆಳಗೆರೆ ಕನ್ನಡವನ್ನು ಹೇಗೆ ಉಳಿಸಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ.
Small Screen Oct 30, 2019, 3:38 PM IST
ರವಿ ಬೆಳಗೆರೆ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. ಹಾಯ್ ಬೆಂಗಳೂರು, ಓ ಮನಸೇ, ಪ್ರಾರ್ಥನಾ ಶಾಲೆ ಇವರಿಗೆ ಭಾರೀ ಹೆಸರನ್ನು ತಂದು ಕೊಟ್ಟಿದೆ. ಈಗಾಗಲೇ ಸಾಕಷ್ಟು ಖ್ಯಾತಿ, ಹಣ ಗಳಿಸಿದ್ದಾರೆ. ಪಾಪ್ಯುಲಾರಿಟಿಗಾಗಿ ಬಿಗ್ ಬಾಸ್ ಮನೆಗೆ ಹೋಗುವ ಅಗತ್ಯವಿರಲಿಲ್ಲ. ಬಿಗ್ ಬಾಸ್ ಮನೆಗೆ ಹೋಗಲು ಕಾರಣವೇನು? ಎಂಬುದನ್ನು ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಹೇಳಿದ್ದಾರೆ.
Small Screen Oct 29, 2019, 3:56 PM IST
ಬಿಗ್ ಬಾಸ್ ಸೀಸನ್-7ಗೆ ವಿಶೇಷ ಅತಿಥಿಯಾಗಿ ಪ್ರವೇಶಿಸಿದ ರವಿ ಬೆಳೆಗೆರೆ ಹೊರ ಬಂದ ನಂತರ ಸುವರ್ಣ ನ್ಯೂಸ್ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. 10 ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸುವುದಾದರೆ ಯಾರನ್ನು ಕಳುಹಿಸುತ್ತೀರಿ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಬಹಳ ಮಜವಾಗಿದೆ. ಬಿಗ್ ಬಾಸ್ ಗೂ ಕೂಡಾ ಈ ವಿಚಾರ ಹೊಳೆದಿರಲಿಕ್ಕಿಲ್ಲ! ಯಾರನ್ನು ಮನೆಯೊಳಗೆ ಕಳುಹಿಸುತ್ತಾರೆ? ರವಿ ಬೆಳಗೆರೆ ಬಾಯಲ್ಲೇ ಕೇಳಿ.
Small Screen Oct 29, 2019, 3:45 PM IST
ರವಿ ಬೆಳಗೆರೆ ಎನ್ನುವ ಮ್ಯಾಜಿಕ್ ಮ್ಯಾನ್ ಒಂದು ರೀತಿ ಇಂಟರೆಸ್ಟಿಂಗ್ ಪರ್ಸನ್. ಅವರ ವಿಪರೀತ ನೆನಪಿನ ಶಕ್ತಿ ಅವರ ಪ್ಲಸ್ ಪಾಯಿಂಟ್. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಸುಲಭಕ್ಕೆ ಮರೆಯುವ ಜಾಯಮಾನವಲ್ಲ. ತಮ್ಮ ನೆನಪಿನ ಶಕ್ತಿಯ ಬಗ್ಗೆ ಮಾತನಾಡುವಾಗ ಅಂಬರೀಶ್ ನೆನಪಿನ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ಅಂಬರೀಶ್ ವಿಪರೀತ ಕುಡಿಯುತ್ತಿದ್ದರೂ ಅವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂಬಿ ನೆನಪಿನ ಶಕ್ತಿ ಬಗ್ಗೆ ರವಿ ಬೆಳಗೆರೆ ಬಾಯಲ್ಲಿ ಕೇಳುವುದೇ ಚಂದ!
Small Screen Oct 29, 2019, 3:18 PM IST
ಇದ್ದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದವರು ರವಿ ಬೆಳಗೆರೆ. ಅನೇಕ ಇಂಟರೆಸ್ಟಿಂಗ್ ಸಂಗತಿಗಳಿಗೆ, ಭೂಗತ ಲೋಕದ ಕಥೆಗಳಿಗೆ ಸಾಕ್ಷಿಯಾಗಿದೆ ಬಿಗ್ ಬಾಸ್ 7! ಅನಾರೋಗ್ಯದ ಕಾರಣದಿಂದ ಒಂದು ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಬೆಳಗೆರೆ. ಬಿಗ್ ಬಾಸ್ ಮನೆಯಲ್ಲಿ ಅನುಭವಗಳನ್ನು 'ಸುವರ್ಣನ್ಯೂಸ್' ಜೊತೆ ಮಾತನಾಡಿದ್ದಾರೆ.
Small Screen Oct 26, 2019, 1:10 PM IST
ಬಿಗ್ ಬಾಸ್ ಮನೆಗೆ ಹಾಗೆ ಹೋಗಿ ಹೀಗೆ ಬಂದವರ ನಡುವೆ, ಒಂದೇ ವಾರ ಒಳಗಿದ್ದರೂ ಎಲ್ಲರ ಮನದಲ್ಲಿ ಮನೆ ಮಾಡಿದ ರವಿ ಬೆಳಗೆರೆ, ಆ ಮನೆಯೊಳಗಿನ ಗುಟ್ಟನ್ನಿಲ್ಲಿ ಬಿಚ್ಚಿಟ್ಟಿದ್ದಾರೆ.
Interviews Oct 26, 2019, 10:33 AM IST
ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ರಂಜಿಸಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಪಡೆದುಕೊಂಡ ಸಂಭಾವನೆ ಎಷ್ಟು ? ಸೋಶಿಯಲ್ ಮೀಡಿಯಾದಲ್ಲಿ ಅತಿದೊಡ್ಡ ಚರ್ಚೆಯಾಗುತ್ತಿದೆ.
Small Screen Oct 22, 2019, 7:09 PM IST
ಹಿರಿಯ ಪತ್ರಕರ್ತ ರವಿ ಬೆಳಗೆರೆ ಮನೆಯಿಂದ ಹೊರಬಂದ ಮೇಲೆ ಬಿಗ್ ಬಾಸ್ ಮನೆ ಸಹಜ ಸ್ಥಿತಿಗೆ ಮರಳಿದೆ. ಅದೇ ಹೊಟ್ಟೆಕಿಚ್ಚು, ಅಸೂಹೆ, ಗಲಾಟೆ, ವಾಕ್ಸಮರ ಶುರುವಾಗಿದೆ.
Small Screen Oct 21, 2019, 11:31 PM IST
RB, RB ಎನ್ನುತ್ತ ಜಯಘೋಷದ ನಡುವೆಯೇ ರವಿ ಬೆಳಗೆರೆ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದವರ ಅಪಾರ ಪ್ರೀತಿ ಮೂಟೆ ಹೊತ್ತು ಹೊರಕ್ಕೆ ಬಂದಿದ್ದಾರೆ.
Small Screen Oct 20, 2019, 10:49 PM IST