2007ರಲ್ಲಿ ಇದೇ ದಿನ ಡರ್ಬನ್ ಮೈದಾನದಲ್ಲಿ ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸರ್ಗಳ ಬರೀ ಸಿಕ್ಸರ್ಸ್ ಮಾತ್ರವಾಗಿರಲಿಲ್ಲ. ಕ್ರಿಕೆಟ್ನಲ್ಲಿ ಇಂಗ್ಲೀಷರ ಅಹಂಕಾರ ಅಡಗಿಸಿದ್ದ ಶಾಟ್ಗಳಾಗಿದ್ದವು. ಯುವರಾಜ್ ಸಿಂಗ್ ಅವರ ಈ ವಿಧ್ವಂಸಕ ಆಟಕ್ಕೆ ಇಂದಿಗೆ 15 ವರ್ಷ. ಸ್ವತಃ ಯುವರಾಜ್ ವಿಶೇಷ ವ್ಯಕ್ತಿ ಜೊತೆ ಈ ಪಂದ್ಯದ ಹೈಲೈಟ್ಸ್ ನೋಡಿ ಸಂಭ್ರಮಿಸಿದ್ದಾರೆ.
Cricket Sep 19, 2022, 3:41 PM IST
ವಿದೇಶದ ನೆಲದಲ್ಲೂ ಭಾರತ ಅಧಿಕಾರಯುತ ಗೆಲುವು ಸಾಧಿಸಬಹುದು ಎನ್ನುವ ಆತ್ಮವಿಶ್ವಾಸವನ್ನು ತಂಡದಲ್ಲಿ ತುಂಬಿದ, ಭಾರತ ಕ್ರಿಕೆಟ್ ತಂಡದ ದಾದಾ ಎನಿಸಿಕೊಂಡಿದ್ದ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಶುಕ್ರವಾರ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಲಿ, ಮಾಜಿ ಆಟಗಾರರು, ರಾಜಕಾರಣಿಗಳು ಭಾರತೀಯ ಕ್ರಿಕೆಟ್ನ ಶ್ರೇಷ್ಠ ನಾಯಕನಿಗೆ ಜನ್ಮದಿನದ ಶುಭ ಕೋರಿದ್ದಾರೆ.
Cricket Jul 8, 2022, 10:42 AM IST
ಯುವರಾಜ್ ಸಿಂಗ್ (Yuvraj Singh) ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಮತ್ತು ಇಂದಿಗೂ ಯುವರಾಜ್ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಈಗ ಅವರ ಮಗು ಕೂಡ ಇದೇ ರೀತಿಯ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ. ವಾಸ್ತವವಾಗಿ, ಭಾನುವಾರದ ಫಾದರ್ಸ್ ಡೇ ಸಂದರ್ಭದಲ್ಲಿ, ಅವರು ತಮ್ಮ ಮಗನೊಂದಿಗೆ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದು ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಯುವರಾಜ್ ಸಿಂಗ್ ತಮ್ಮ ಮಗನ ಹೆಸರನ್ನೂ ಘೋಷಿಸಿದ್ದಾರೆ.
Cricket Jun 20, 2022, 5:41 PM IST
India Apr 7, 2022, 12:39 PM IST
'ಈವಾಗ ಆಗ್ತಾ ಇರುವ ಅನುಭವವನ್ನು ಹೇಳೋಕೆ ಆಗ್ತಾ ಇಲ್ಲ, ದುಃಖನಾ, ಎಕ್ಸೈಟ್ಮೆಂಟಾ ಯಾವುದೂ ಗೊತ್ತಾಗ್ತಾ ಇಲ್ಲ. ಅವರನ್ನು ನೋಡೋಕೆಂದೇ ನಾವೆಲ್ಲಾ ಬಂದಿರೋದು. ಥಿಯೇಟರ್ನಲ್ಲಿ ಅಭಿಮಾನಿಗಳ ಅಭಿಮಾನ, ಪ್ರೀತಿ ನೋಡಿದಾಗ ಮಾತೇ ಬರಲ್ಲ, ಅಭಿಮಾನಿಗಳೇ ದೇವರು ಎಂದು ದೊಡ್ಮನೆ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ' ಎಂದು ಯುವರಾಜ್ಕುಮಾರ್ ಹೇಳಿದರು.
Sandalwood Mar 17, 2022, 3:02 PM IST
ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಪತ್ನಿ ಹೇಜಲ್ ಕೀಚ್ (Hazel Keech) 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 28, 1987ರಂದು ಇಂಗ್ಲೆಂಡಿನಲ್ಲಿ ಜನಿಸಿದ ಹೇಜಲ್ ಕೀಚ್ ಬಾಲಿವುಡ್ನಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಚಲನಚಿತ್ರಗಳಲ್ಲಿ ಸೈಡ್ ರೋಲ್ ಮತ್ತು ಐಟಂ ನಂಬರ್ಗಳನ್ನು ಮಾಡುವುದನ್ನು ಹೊರತುಪಡಿಸಿ, ಅವರಿಗೆ ಯಾವುದೇ ಪ್ರಮುಖ ಪಾತ್ರಗಳನ್ನೂ ನೀಡಲಿಲ್ಲ. ಅವರು 2016ರಲ್ಲಿ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು ಮತ್ತು ಚಲನಚಿತ್ರ ಜಗತ್ತಿಗೆ ವಿದಾಯ ಹೇಳಿದರು. ಕೆಲವು ವರ್ಷಗಳ ಹಿಂದೆ, ಹೇಜಲ್ ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದರು. ಅವರು ತಮ್ಮ 22ನೇ ವಯಸ್ಸಿನಲ್ಲಿ ಖಿನ್ನತೆಗೆ ಗುರಿಯಾಗಿದ್ದರು ಮತ್ತು ಅದು ತನ್ನ ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು ಎಂದು ಹೇಜಲ್ ಹೇಳಿಕೊಂಡಿದ್ದರು.
Cine World Mar 1, 2022, 5:06 PM IST
ಕಳೆದ ರಾತ್ರಿ ಯುವರಾಜ್ ಸಿಂಗ್ (Yuvraj Singh) ಮತ್ತು ಹ್ಯಾಝೆಲ್ ಕೀಚ್ (Hazel Keech) ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಸೋಶಿಯಲ್ ಮೀಡಿಯಾ ಮೂಳಕ ಯುವಾರಾಜ್ ಸಿಂಗ್ ತಾವು ಅವರು ಗಂಡು ಮಗುವಿನ ತಂದೆಯಾಗಿರುವ ಗುಡ್ನ್ಯೂಸ್ ಹಂಚಿಕೊಂಡಿದ್ದಾರೆ. ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮೊಮ್ಮಗು ತಂದೆಯಂತೆಯೇ ಕ್ರಿಕೆಟಿಗನಾಗಬೇಕೆಂದು ಬಯಸಿದ್ದಾರೆ.
Cricket Jan 26, 2022, 4:23 PM IST
T20 world cup 2007 ರಲ್ಲಿ ಪ್ರಾರಂಭಿಸಲಾಯಿತು. ಇದುವರೆಗೆ 6 ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗಳು ಮುಗಿದಿದ್ದು ಈಗ 7ನೇ ಟಿ20 ವಿಶ್ವಕಪ್ ಶುರುವಾಗಿದೆ. ಪ್ರತಿ ಆಟಗಾರನ್ನು ಈ ಟೂರ್ನಿಯಲ್ಲಿ ತನ್ನ ಬೆಸ್ಟ್ ನೀಡಲು ಪ್ರಯತ್ನಿಸುತ್ತಾನೆ. ಚುಟುಕು ಕ್ರಿಕೆಟ್ ಎಂದರೆ ಅದು ಬ್ಯಾಟ್ಸ್ಮನ್ಗಳ ಪಾಲಿಗೆ ಹಬ್ಬ. ಹೊಡಿಬಡಿ ಟಿ20 ವರ್ಲ್ಡ್ ಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿ ದಾಖಲೆ ಮಾಡಿರುವ ಆಟಗಾರರು ಯಾರು ನೋಡೋಣ.
Cricket Oct 23, 2021, 6:15 PM IST
ಕರೀನಾ ಕಪೂರ್ (Kareena Kapoor) ಗುರುವಾರ ಬಾಂದ್ರಾದಲ್ಲಿ ಸ್ಪೋರ್ಟ್ಸ್ ವೇರ್ ಕಂಪನಿಯ ಅಂಗಡಿಯ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಕೂಡ ಕರೀನಾ ಕಪೂರ್ ಜೊತೆಗಿದ್ದರು. ಕರೀನಾ ಕಪ್ಪು ಪ್ಯಾಂಟ್ ಮತ್ತು ಟಾಪ್ ಜೊತೆಗೆ ಗುಲಾಬಿ ಬಣ್ಣದ ಜಾಕೆಟ್ ಧರಿಸಿದ್ದರು ಮತ್ತು ಅವರು ಬಿಳಿ ಸ್ನೀಕರ್ಸ್ ನಲ್ಲಿ ಕಂಗೊಳಿಸಿದರು. ಅದೇ ಸಮಯದಲ್ಲಿ, ಯುವರಾಜ್ ಸಿಂಗ್ ಸಂಪೂರ್ಣವಾಗಿ ಬಿಳಿ ಟ್ರ್ಯಾಕ್ ಸೂಟ್ ನಲ್ಲಿ ಕಾಣಿಸಿಕೊಂಡರು. ಕರೀನಾ ಕಪೂರ್ ತನ್ನ ಮೊಬೈಲ್ ನಲ್ಲಿ ಯುವರಾಜ್ ಸಿಂಗ್ ಅವರಿಗೆಗೆ ಏನನ್ನೋ ತೋರಿಸುತ್ತಿರುವುದು ಕಂಡುಬಂದಿತು. ಯುವರಾಜ್ ಮತ್ತು ಕರೀನಾ ಶೀಘ್ರದಲ್ಲೇ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
Cine World Oct 8, 2021, 8:49 PM IST
ಬಾಲಿವುಡ್ ನಟಿ ಕಿಮ್ ಶರ್ಮಾ ಪರ್ಸನಲ್ ಲೈಫ್ ಸದ್ದು ಮಾಡುತ್ತಿದೆ. ಕಿಮ್ ಭಾರತದ ಏಸ್ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುವುದೀಗ ಜಗಜ್ಜಾಹೀರವಾಗಿದೆ. ಗೋವಾದಲ್ಲಿ ಇಬ್ಬರೂ ಜೊತೆಯಾಗಿರುವ ಇತ್ತೀಚಿನ ಫೋಟೋಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡವು. ಈ ಹಿಂದೆ ಸಹ ನಟಿಯ ಲವ್ ಲೈಫ್ ಹಲವು ಬಾರಿ ನ್ಯೂಸ್ ಆಗಿತ್ತು.
Cine World Jul 17, 2021, 10:32 AM IST
ಬಿಜೆಪಿ ಶಾಸಕ ಬೆಲ್ಲದ್ ಫೋನ್ ಟ್ಯಾಪ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಲ್ಲದ್ ಪದೇ ಪದೇ ಕರೆ ಮಾಡಿದ್ದು ಯಾರು ಎಂಬ ಸೀಕ್ರೆಟ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
state Jun 23, 2021, 12:23 PM IST
* ಬೆಲ್ಲದ್ಗೆ ಕರೆ ಮಾಡಿದ್ದು ಯುವರಾಜ್ ಅಲ್ಲ, ಆಪ್ತ!
* ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಮಹತ್ವದ ತಿರುವು
* ತನಿಖೆ ಕೈಬಿಡಲು ಶೀಘ್ರ ಬಿಜೆಪಿ ಶಾಸಕ ಮನವಿ?
* ಹೈದರಾಬಾದ್ ಮೂಲದ ಜ್ಯೋತಿಷಿಯಿಂದ ಕರೆ
* ಪೊಲೀಸ್ ತನಿಖೆಯಲ್ಲಿ ಪತ್ತೆ; ಕೇಸು ಮುಕ್ತಾಯ?
state Jun 23, 2021, 7:58 AM IST
ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
state Apr 30, 2021, 10:30 AM IST
ನಯವಂಚಕ ಯುವರಾಜ್ ಕರ್ಮಕಾಂಡ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಈತನ ಐನಾತಿ ಕೆಲಸಗಳು ಒಂದೊಂದೇ ಹೊರ ಬರುತ್ತಿದೆ. ಯುವರಾಜ್ ಜೊತೆ ಚಿಕ್ಕನಾಯಕನ ಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಹೆಸರು ಕೇಳಿ ಬರುತ್ತಿದೆ.
CRIME Mar 7, 2021, 10:08 AM IST
ಕಳೆದ ವರ್ಷ ಇನ್ಸ್ಟಾಗ್ರಾಂನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಮಾತನಾಡುವ ವೇಳೆ ಚಹಲ್ ಬಗ್ಗೆ ಯುವರಾಜ್ ಲಘುವಾಗಿ ಮಾತನಾಡಿದ್ದರು. ಇದು ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ವಕೀಲ ರಜತ್ ಕಲ್ಸನ್ ಎಂಬುವವರು ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
Cricket Feb 16, 2021, 1:26 PM IST