* ಉಪಸಮರ: ಬಿಜೆಪಿ ಮೇಲುಗೈ ಉಪಸಮರ: ಬಿಜೆಪಿ ಮೇಲುಗೈ
* 29 ವಿಧಾನಸಭಾ ಸ್ಥಾನದಲ್ಲಿ ಬಿಜೆಪಿಗೆ 13ರಲ್ಲಿ ಜಯ
* ಬಿಜೆಪಿ, ಸೇನೆ, ಕಾಂಗ್ರೆಸ್ಗೆ ತಲಾ 1 ಲೋಕ ಸ್ಥಾನ
India Nov 3, 2021, 10:21 AM IST
ಮಧ್ಯಪ್ರದೇಶದ ಅನುಪ್ಪುರ್ನಲ್ಲಿ ಪೆಟ್ರೋಲ್ ಬೆಲೆ 121.13 ರು. ಗಡಿ ದಾಟಿದರೆ, ಡೀಸೆಲ್ (Diesel) ದರ 110.29 ರು.ಗೆ ತಲುಪಿದೆ. ಉಳಿದಂತೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 108.99 ರು., ಮುಂಬೈನಲ್ಲಿ 114.81 ರು., ಬೆಂಗಳೂರಿನಲ್ಲಿ 112.79 ರು.ಗೆ ತಲುಪಿದೆ. ಇನ್ನು ಡೀಸೆಲ್ ಬೆಲೆ ದೆಹಲಿಯಲ್ಲಿ 97.72 ರು., ಮುಂಬೈನಲ್ಲಿ 105.86, ಬೆಂಗಳೂರಿನಲ್ಲಿ 103.72 ರು.ಗೆ ತಲುಪಿದೆ.
India Oct 31, 2021, 3:17 AM IST
* ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ ಇಂಟರ್ನೆಟ್ ಬ್ಯಾನ್ ವಿಚಾರ
* ಗೆಹ್ಲೋಟ್ ಸರ್ಕಾರದ ನಡೆಗೆ ಬಿಜೆಪಿ ಕಿಡಿ
* ನೀವು ಮಾಡಿದ್ರೆ ಪ್ರಜಾಪ್ರಭುತ್ವ, ನಾವು ಮಾಡಿದ್ರೆ ಪ್ರಜಾಪ್ರಭುತ್ವ ವಿರೋದಿಯೇ?
India Oct 28, 2021, 3:30 PM IST
* 70 ಅಂಕ ಪಡೆದು ಮೊದಲ ಸ್ಥಾನ ಗಳಿಸಿದ ರಾಜ್ಯ
* Ranking ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
* ಇಂಧನ ಸೂಚ್ಯಂಕ:ಕರ್ನಾಟಕ ನಂ.1
India Oct 28, 2021, 6:24 AM IST
ರಾಜಸ್ಥಾನ ಅಹೋರ್ ಪ್ರದೇಶದಲ್ಲಿ ಘಟನೆ ನಡೆದಿದ್ದು. ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಶಾಂತಿ ಗಂಡ ಮನೆಯಲ್ಲಿ ಇಲ್ಲದೆ ವೇಳೆ ಅಲ್ಲಿಗೆ ಬಂದ 21 ವರ್ಷದ ಗಣೇಶ್ ಮೀನಾ ಎಂಬಾತ ನಿನ್ನನ್ನು ಪ್ರೀತಿ ಮಾಡುತ್ತೇನೆ ಎಂದು ಹೇಳಿದ್ದಾನೆ.
CRIME Oct 26, 2021, 7:52 PM IST
Cricket Oct 26, 2021, 3:38 PM IST
relationship Oct 23, 2021, 5:54 PM IST
CRIME Oct 23, 2021, 10:15 AM IST
ರಾಜಸ್ಥಾನದ ಚುರು ಜಿಲ್ಲೆಯ ಸಲಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ, ಮಾಡರ್ನ್ ಪಬ್ಲಿಕ್ ಶಾಲೆಯ ಶಿಕ್ಷಕರು ಮಗುವನ್ನು ಹೊಡೆದು ಕೊಂದಿದ್ದಾರೆ. ಗುರುವಾರ, ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದ್ದು, ಮುಗ್ಧ ಗಣೇಶನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಈ ಸಮಯದಲ್ಲಿ, ಮೃತ ಮಗುವಿನ ಪೋಷಕರು ಅಳು ಮುಗಿಲುಮುಟ್ಟಿತ್ತು. ಅತ್ತ ಅಣ್ಣನನ್ನು ಕಳೆದುಕೊಂಡ ನೋಬಿನಲ್ಲಿ ಸೋದರಿ ಸೋನು ಕಣ್ಣೀರು ಹಾಕುತ್ತಿದ್ದಳು.
India Oct 22, 2021, 1:43 PM IST
* 2011ರಲ್ಲಿ ರಾಜಸ್ಥಾನದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಭಾನ್ವರಿ ದೇವಿ ಕೊಲೆ ಪ್ರಕರಣ
* ಭಾನ್ವರಿ ದೇವಿ ಕೊಲೆ ಆರೋಪಿ, ಮಾಜಿ ಸಚಿವ ಮದೇರ್ಣಾ ಕ್ಯಾನ್ಸರ್ಗೆ ಬಲಿ
India Oct 18, 2021, 10:05 AM IST
* ಮಹಿಳೆಯರ ಬಗ್ಗೆ ಮತ್ತೊಬ್ಬ ಸಚಿವನ ವಿವಾದಾತ್ಮಕ ಹೇಳಿಕೆ
* ಆ ಒಂದು ಕಾರಣದಿಂದ ಪುರುಷರನ್ನು ಹಿಂದಿಕ್ಕಲು ಮಹಿಳೆಯರಿಗೆ ಸಾಧ್ಯವಿಲ್ಲ ಎಂದ ದೋಟಸಾರ
India Oct 13, 2021, 3:54 PM IST
* 3-4 ದಿನಗಳಲ್ಲಿ ಕಲ್ಲಿದ್ದಲು ಸಮಸ್ಯೆಗೆ ಪರಿಹಾರ: ಸಚಿವ ಜೋಶಿ ಭರವಸೆ
* ಈ ಬಗ್ಗೆ ಒಂದೆರಡು ದಿನದಲ್ಲಿ ದಾಖಲೆಯೊಂದಿಗೆ ಬರುವೆ
* ಮಳೆ, ಜಾಗತಿಕವಾಗಿ ಕಲ್ಲಿದ್ದಲು ಬೆಲೆ ಏರಿಕೆಯಿಂದ ಸಮಸ್ಯೆ
* ಕಲ್ಲಿದ್ದಲು ಹಾಹಾಕಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ
India Oct 10, 2021, 11:07 AM IST
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 171 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದನ್ನು ಚೇಸ್ ಮಾಡಲು ಇಳಿದ ರಾಜಸ್ಥಾನಕ್ಕೆ ಆಘಾತದ ಮೇಲೆ ಆಘಾತ ನೀಡಿತು. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ಕೆಕೆಆರ್ ರಾಜಸ್ಥಾನವನ್ನು ಕೇವಲ 85 ರನ್ ಗೆ ಅಲೌಟ್ ಮಾಡಿ ಭರ್ಜರಿ ಜಯ ಸಂಪಾದನೆ ಮಾಡಿಕೊಂಡಿತು. ಶಿವಂ ಮಾವಿ ಬೌಲಿಂಗ್ ಗೆ ರಾಜಸ್ಥಾನದ ಬಳಿ ಉತ್ತರವೇ ಇರಲಿಲ್ಲ.
Cricket Oct 7, 2021, 11:13 PM IST
ಈ ಹೈವೋಲ್ಟೇಜ್ ಪಂದ್ಯಕ್ಕೆ ಶಾರ್ಜಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ಲೇ ಆಫ್ ಪ್ರವೇಶಿಸುವ ದೃಷ್ಠಿಯಿಂದ ಈ ಪಂದ್ಯ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಸಾಕಷ್ಟು ಮಹತ್ವದ್ದಾಗಿದೆ.
Cricket Oct 7, 2021, 7:11 PM IST
ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ರೇಟ್ ಅತ್ಯುತ್ತಮವಾಗಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ನಲ್ಲಿ ಸ್ಥಾನ ಹೆಚ್ಚೂ ಕಡಿಮೆ ಖಚಿತವಾದಂತೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಗೆ ಲಗ್ಗೆಯಿಡುವ ಲೆಕ್ಕಾಚಾರದಲ್ಲಿದೆ ಕೆಕೆಆರ್ ತಂಡ
Cricket Oct 7, 2021, 1:01 PM IST