ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ? ರಾಜ್ಯದಲ್ಲಿ ಈ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ಹಲವು ಹೆಸರು ಕೇಳಿಬಂದಿದೆ. ಇತ್ತ ಕರ್ನಾಟಕ ಹೈಕೋರ್ಟ್ ಟ್ವಿಟರ್ ಎಂಡಿಗೆ ರಿಲೀಫ್ ನೀಡಿದೆ. ಒಲಿಂಪಿಕ್ಸ್ ಮೊದಲ ದಿನ ಭಾರತದ ಆರ್ಚರಿ ಪಟುಗಳು ಉತ್ತಮ ಹೋರಾಟ ನೀಡಿದ್ದಾರೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವೆ ಮನಸ್ತಾಪ, ಆಗಸ್ಟ್ 1 ರಿಂದ RBI ಹೊಸ ನೀತಿ ಸೇರಿದಂತೆ ಜುಲೈ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ
News Jul 23, 2021, 5:19 PM IST
India Jul 23, 2021, 4:21 PM IST
* ನಾಯಕತ್ವ ಬದಲಾವಣೆಗೆ ಮತ್ತೊಂದು ಸುಳಿವು
* ನಾಯಕತ್ವ ಬದಲಾವಣೆಗೆ ಸ್ವತಃ ಒಪ್ಪಿಕೊಂಡ್ರಾ ಬಿಎಸ್ವೈ
* ಟ್ವಿಟ್ಟರ್ ಮೂಲಕ ಮಹತ್ವದ ನಿರ್ಣಯದ ಸುಳಿವು ನೀಡಿದ್ರಾ ಯಡಿಯೂರಪ್ಪ
Politics Jul 21, 2021, 9:35 PM IST
Cine World Jul 21, 2021, 9:55 AM IST
* ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ದೇಶ, ವಿದೇಶದ ಅನೇಕ ಪ್ರಮುಖರ ಮೇಲೆ ಬೇಹುಗಾರಿಕೆ
* ಪೆಗಾಸಸ್ ಬೆನ್ನಲ್ಲೇ ಸದ್ದು ಮಾಡುತ್ತಿದೆ ಛತ್ತೀಸ್ಗಢದ ಫೋನ್ ಟ್ಯಾಪಿಂಗ್ ಪ್ರಕರಣ
* ಗಾಂಧೀ ಕುಟುಂಬಕ್ಕೆ ಸವಾಲೆಸೆದ ಅಲೋಕ್ ಭಟ್
India Jul 20, 2021, 12:04 PM IST
* ಲಸಿಕೆ ಅಬಿಯಾನ ವಿಚಾರ, ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವರ ಪಾಠ
* ಕೇಂದ್ರದ ತಪ್ಪಲ್ಲ, ರಾಜ್ಯಗಳ ಎಡವಟ್ಟು ಎಂದ ಮಾಂಡವೀಯ
* ಅವ್ಯವಸ್ಥೆಗೆ ಯಾರು ಕಾರಣ? ಎಂದು ಮಾತಿನಲ್ಲೇ ಏಟು ಕೊಟ್ಟ ಆರೋಗ್ಯ ಸಚಿವ
India Jul 14, 2021, 2:22 PM IST
ಬಾಲಿವುಡ್ ಸಿನಿಮಾಗಳ ವಿಮರ್ಶಕ ಕಮಲ್ ಆರ್ ಖಾನ್ ಉರ್ಫ್ ಕೆಆರ್ಕೆ ಈ ದಿನಗಳಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಡಿವೋರ್ಸ್ ಪಡೆಯುತ್ತಾರೆ ಎಂದು ಟ್ವೀಟ್ ಮಾಡುವ ಮೂಲಕ ಕೆಆರ್ಕೆ ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಈ ಭವಿಷ್ಯವಾಣಿಯ ಬಗ್ಗೆ ಅಸಮಾಧಾನ ತೋರಿಸಿದ್ದಾರೆ. ನೆಟ್ಟಿಗ್ಗರು ಕಮಲ್ ಆರ್ ಖಾನ್ ವಿರುದ್ಧ ವಾಗ್ದಾಳಿ ನೆಡೆಸಿದ್ದಾರೆ.
Cine World Jul 12, 2021, 4:36 PM IST
* ಮತ್ತೆ ಟ್ವಿಟರ್ ವಿವಾದ, ಈ ಬಾರಿ ಮತ್ತೊಬ್ಬ ಸಚಿವರ ಖಾತೆಯಲ್ಲಿ ಆಟ
* ನೂತನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖಾತೆಯಲ್ಲಿದ್ದ ಬ್ಲೂ ಟಿಕ್ ಮಾಯ
* ಈ ಎಡವಟ್ಟಿಗೇನು ಕಾರಣ ಎಂದೂ ಬಹಿರಂಗಪಡಿಸಿದ ಟ್ವಿಟರ್
India Jul 12, 2021, 4:04 PM IST
ಹೊಸ ಐಟಿ ನಿಯಮಗಳ ಜಾರಿ ಸಂಬಂಧ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿದ್ದ ಟ್ವಿಟರ್ ಕೊನೆಗೂ ಮಣಿದಿದೆ. ನಿಯಮದಂತೆ ಸ್ಥಾನಿಕ ಕುಂದು ಕೊರತೆ ಅಧಿಕಾರಿಯನ್ನು ನೇಮಕ ಮಾಡಿದೆ. ಕೇಂದ್ರ ಸರ್ಕಾರ ಮತ್ತು ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟರ್ ಮಧ್ಯೆ ಹೊಸ ನಿಯಮಗಳ ಜಾರಿಗೆ ಸಂಬಂಧ ಜಟಾಪಟಿಯೇ ನಡೆದಿತ್ತು.
Whats New Jul 11, 2021, 1:31 PM IST
India Jul 11, 2021, 12:48 PM IST
ಸತ್ಯದ ಪರ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿ ಇರೋದನ್ನ ಸಹಿಸಿಕೊಳ್ಳಲಾರರು.
Politics Jul 10, 2021, 2:43 PM IST
Whats New Jul 8, 2021, 3:35 PM IST
ಜುಲೈ 7 ಎಂಎಸ್ಡಿ ಜನ್ಮದಿನ. ಭಾರತಕ್ಕೆ ಎಲ್ಲ ಐಸಿಸಿ ಟ್ರೋಫಿ ದೊರಕಿಸಿಕೊಟ್ಟ ನಾಯಕ, ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಜನ್ಮದಿನದ ಸಂಭ್ರಮ ಈಗಾಗಲೇ ಶುರುವಾಗಿದೆ. ಅಭಿಮಾನಿಗಳು ಫಿನಿಶರ್ ಧೋನಿ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಟ್ಯಾಟೂ ಕಲಾವಿದ ಶಂಕರ್ ಅವರ ಬಳಿಗೆ ವಿಜಯನಗರದಿಂದ ಬಂದ ಧೋನಿ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡು ವಿಶಿಷ್ಟ ರೀತಿಯಲ್ಲಿ ನೆಚ್ಚಿನ ನಾಯಕನಿಗೆ ಶುಭಕೋರಿದ್ದಾರೆ.
Cricket Jul 6, 2021, 5:34 PM IST
ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ ನೀಡಲಾಗಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಟ್ವಿಟರ್ಗೆ ಹಿನ್ನಡೆಯಾಗಿದೆ. ನಿಯಮ ಪಾಲಿಸಲು ಕೋರ್ಟ್ ವಾರ್ನಿಂಗ್ ನೀಡಿದೆ. ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ 7 ಮಂದಿಗೆ ಪಾಸಿಟಿವ್, ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ ಸೇರಿದಂತೆ ಜುಲೈ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Jul 6, 2021, 5:05 PM IST
India Jul 6, 2021, 3:16 PM IST