ಕೊರೋನಾ 2ನೇ ಅಲೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದೆ. ಆದರೆ ಇಲ್ಲೊಬ್ಬ ಕುಡುಕ ಲಾಕ್ಡೌನ್ ಇದ್ದರೂ ಯಾವುದೇ ಭಯವಿಲ್ಲದಂತೆ ಬೇಕಾಬಿಟ್ಟಿಯಾಗಿ ಓಡಾಡುವ ಜತೆಗೆ ಪೊಲೀಸರಿಗೆ ಹಾಗೂ ಇನ್ನಿತರರಿಗೆ ಕಿರಿಕಿರಿ ಮಾಡಿದ ಪ್ರಸಂಗ ಇಲ್ಲಿನ ಚೆನ್ನಮ್ಮ ಸರ್ಕಲ್ನಲ್ಲಿ ನಡೆದಿದೆ.
Karnataka Districts Apr 25, 2021, 10:02 AM IST
ಬೆಂಗಳೂರು 14 ದಿನ ಲಾಕ್ಡೌನ್ ಮಾಡಿ| ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಿರಿ| ಸರ್ಕಾರಕ್ಕೆ ಕೋವಿಡ್ ತಜ್ಞ ಶಿಫಾರಸು
state Apr 25, 2021, 7:20 AM IST
ನಡೀರಪ್ಪಾ ಮನೆಗೆ ಹೋಗಿ.. ಕೊರೋನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್ ಡೌನ್ ಮಾಡಲಾಗಿದೆ... ಇದು ಸಭ್ಯಸ್ಥರಿಗೆ ಹೇಳಿವ ಮಾತು.. ಇದನ್ನು ಕೇಳದಿದ್ದವರಿಗೆ ಇದ್ದೇ ಇದೆಯಲ್ಲ ಲಾಠೀ ರುಚಿ... ಪೊಲೀಸರಿಗೆ ಕೆಲಸ ಕಡಿಮೆಯಾಗಿದೆ. ಜನ ಮನೆಯಲ್ಲೇ ಕುಳಿತು ಬಜ್ಜಿನೋ.. ಪಕೋಡನ ಮಾಡಿಕೊಂಡು ಟೀ-ಕಾಫಿ ಹೀರ್ತಾ ಇದ್ದಾರೆ.ಸಂಜೆ ಮಳೆ ವೀಕೆಂಡ್ ಲಾಕ್ ಡೌನ್ ಗೆ ಸ್ವಾಗತ ಸುಸ್ವಾಗತ ಹೇಳಿದೆ.
Karnataka Districts Apr 23, 2021, 8:26 PM IST
ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ವೀಕೆಂಡ್ ಲಾಕ್ಡೌನ್ ಮೊರೆ ಹೋಗಿದೆ. ಹಾಗಾದರೆ ಯಾವ ಸೌಲಭ್ಯ ಇರಲಿದೆ? ಯಾವುದು ಇರುವುದಿಲ್ಲ? ಎಂಬುದನ್ನು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಹೋಟೆಲ್ ಓಪನ್ ಇದ್ದರೂ ಪಾರ್ಸಲ್ ಗೆ ಮಾತ್ರ ಅವಕಾಶ ಇದೆ. ಅಗತ್ಯವಿರುವವರೂ ಅಧಿಕೃತ ದಾಖಲೆ ತೋರಿಸಿ ಓಡಾಟ ಮಾಡಲು ಯಾವುದೇ ಅಡ್ಡಿ ಇಲ್ಲ.
Karnataka Districts Apr 23, 2021, 6:25 PM IST
ಸರ್ವಪಕ್ಷಗಳ ಸಭೆಯಲ್ಲಿ ಲಾಕ್ಡೌನ್ ಸಲಹೆ ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಈಗ ಅಘೋಷಿತ ಲಾಕ್ ಡೌನ್
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Politics Apr 22, 2021, 8:31 PM IST
ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದ್ದರಿಂದ ಭಾಗಶಃ ಕರ್ನಾಟಕ ಅರ್ಧ ಲಾಕ್ ಆದಂತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಎಂಎಲ್ಸಿ ಶರವಣ ಅವರು ಸಿಎಂಗೆ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.
state Apr 22, 2021, 6:54 PM IST
ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದ್ದರಿಂದ ಭಾಗಶಃ ಕರ್ನಾಟಕ ಅರ್ಧ ಲಾಕ್ ಆದಂತಾಗಿದೆ.
state Apr 22, 2021, 6:26 PM IST
ಕಳೆದ ಕೆಲವು ದಿನಗಳಿಂದ ದೇಶದ COVID-19 ಹಾಟ್ಸ್ಪಾಟ್ಗಳಲ್ಲಿ ಮುಂಬೈ ಒಂದಾಗಿದೆ. ಮಹಾರಾಷ್ಟ್ರ ಮತ್ತು ಕೇರಳದಿಂದ ಪ್ರಯಾಣಿಸುತ್ತಿರುವ ಪ್ರತಿಯೊಬ್ಬರೂ ಪಿಸಿಆರ್ ಟೆಸ್ಟ್ ತೋರಿಸುವುದು ಕಡ್ಡಾಯ. ಕೆಲವು ರಾಜ್ಯಗಳು ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಮಾಡಿದೆ. ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಅನೇಕ ಸೆಲೆಬ್ರೆಟಿಗಳು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಇದರಲ್ಲಿ ಬಾಲಿವುಡ್ನ ಆಲಿಯಾ ಭಟ್, ರಣಬೀರ್ ಕಪೂರ್ ಸಹ ಸೇರಿದ್ದಾರೆ. ಈ ಜೋಡಿಯನ್ನು ನೆಟ್ಟಿಗ್ಗರು ಟ್ರೋಲ್ ಮಾಡಿದ್ದಾರೆ.
Cine World Apr 21, 2021, 6:05 PM IST
ಕೊರೋನಾ ವೈರಸ್ ಭೀಕತರೆ ಮಹಾರಾಷ್ಟ್ರ ಸಂಪೂರ್ಣ ತತ್ತರಿಸಿದೆ. ನಿಯಂತ್ರಣಕ್ರೆ ಸೆಕ್ಷನ್ 144, ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದೆ. ಆದರೆ ಕೊರೋನಾ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಮಾತನಾಡುವ ಸಾಧ್ಯೆತೆ ಇದೆ
India Apr 21, 2021, 2:52 PM IST
ಮಹಾರಾಷ್ಟ್ರದ ಜನ ಗಡಿಭಾಗದ ಸಂತೆಗಳಿಗೆ ಬಂದು ಕೊರೋನಾ ಆತಂಕ ಹುಟ್ಟಿಸುತ್ತಿರುವ ಬೆನ್ನಲ್ಲೆ, ಮಹಾ ಮದುವೆಗಳು ಸಂಕೇಶ್ವರ ಪಟ್ಟಣದಲ್ಲಿ ನಡೆಯುವ ಮೂಲಕ ರಾಜ್ಯಕ್ಕೆ ‘ಮಹಾ’ಮಾರಿಯ ಭಯ ಎಲ್ಲೆಡೆ ಆವರಿಸಿದೆ. ಇದು ಹೀಗೆ ಮುಂದುವರಿದರೆ ಮಹಾ ಮದುವೆಗಳೇ ಕೊರೋನಾ ಹಾಟ್ಸ್ಪಾಟ್ಗಳಾಗಿ ಪರಿವರ್ತನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Karnataka Districts Apr 21, 2021, 2:11 PM IST
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ಅಂತ್ಯವಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪರೋಕ್ಷವಾಗಿ ಲಾಕ್ಡೌನ್ ಸುಳಿವು ಕೊಟ್ಟಿದ್ದಾರೆ.
state Apr 20, 2021, 7:25 PM IST
ಕೊರೋನಾಗೆ ಭಾರತದ ಬಹುತೇಕ ರಾಜ್ಯಗಳು ತತ್ತರಿಸಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಲಾಕ್ಡೌನ್ ಕೊನೆಯ ಅಸ್ತ್ರವನ್ನಾಗಿಟ್ಟಿದೆ. ಇದೀಗ ಒಂದೊಂದೆ ರಾಜ್ಯಗಳು ಪರಿಸ್ಥಿತಿ ನಿಯಂತ್ರಣಕ್ಕೆ ಕೊನೆಯ ಅಸ್ತ್ರವನ್ನೇ ಬಳಸುತ್ತಿದೆ. ಇದೀಗ ಜಾರ್ಖಂಡ್ ಲಾಕ್ಡೌನ್ ಘೋಷಿಸಿದೆ.
India Apr 20, 2021, 7:10 PM IST
ಕರ್ನಾಟಕದಲ್ಲಿ ಕೊರೋನಾ ಮಿತಿ ಮೀರುತ್ತಿದ್ದು ಇದನ್ನು ತಡೆಗಟ್ಟಲು ಸರ್ವಪಕ್ಷಗಳ ನಾಯಕರು ಸಭೆ ನಡೆಸುತ್ತಿದ್ದಾರೆ. ಈ ವೇಳೆ ಎಚ್ಡಿ ಕುಮಾರಸ್ವಾಮಿ ಅವರು ಸರ್ಪೈಸ್ ಸಲಹೆ ಕೊಟ್ಟಿದ್ದಾರೆ.
state Apr 20, 2021, 6:12 PM IST
ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಕೊರೋನಾ ಎರಡನೇ ಅಲೆ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಲಾಕ್ಡೌನ್ ಆಗುವುದರಿಂದ ಚಿತ್ರರಂಗದವರಿಗೆ ಕಷ್ಟ ಆಗುತ್ತದೆ. ಎಲ್ಲರಿಗೂ ಒಂದೇ ರೂಲ್ಸ್ ಮಾಡಬೇಕು. ಹಬ್ಬ ಹರಿದಿನ ಅಂದ್ರೆ ಒಂದು ತರ, ಇನ್ನೊಂದು ದಿನ ಇನ್ನೊಂದು ತರ ಇರಬಾರದು. ನಮ್ಮ ಮನೆಯಲ್ಲಿ ಎಲ್ಲಾ ಕಡೆ ಸ್ಯಾನಿಟೈಜರ್ ಇದೆ. ನಾನು ಈಗ ಮನೆಗೆ ಹೋದರೆ ಸ್ಯಾನಿಸೈಜರ್ ಸ್ಪ್ರೇ ಮಾಡಿದ ನಂತರವೇ ಒಳಗೆ ಹೋಗೋದು. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.
Sandalwood Apr 20, 2021, 5:08 PM IST
ಕೊರೋನಾ ಕಾಟ ತಪ್ಪಿತಪ್ಪಾ ಅಂದುಕೊಂಡು ಸಿನಿಮಾ ಬಿಡುಗಡೆ ಮಾಡುತ್ತಿದ್ದ ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಟರಿಗೆ ಶಾಕ್ ಕೊಟ್ಟಿದ್ದು, ಸರ್ಕಾರದ 50% ಸೀಟಿಂಗ್. ಈಗ ನೋಡಿದರೆ ನಿಜಕ್ಕೂ ಕೊರೋನಾ ಕೇಸ್ ಹೆಚ್ಚಾಗುತ್ತಿದೆ. ಇದರಿಂದ ಥಿಯೇಟರ್ ಮಾಲೀಕರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ಜನರು ಸಿನಿಮಾ ನೋಡಲು ಬಾರದ್ದನ್ನು ಗಮನಿಸಿ ಚಿತ್ರರಂಗ ಸೆಲ್ಫ್ ಲಾಕ್ಡೌನ್ ಮಾಡಿಕೊಂಡಿದೆ.
Sandalwood Apr 20, 2021, 4:28 PM IST