ಸಮುದ್ರದಲ್ಲಿ ಈಜುತ್ತಿದ್ದ ರಷ್ಯನ್ ಪ್ರವಾಸಿಗನೋರ್ವ ಶಾರ್ಕ್ ಮೀನಿಗೆ ಆಹಾರವಾಗಿದ್ದು, ಆತನ ಸಾವಿನ ಕೊನೆಕ್ಷಣದ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಮೈ ಜುಮ್ಮೆನಿಸುತ್ತಿದೆ.
International Jun 9, 2023, 3:44 PM IST
ಕಾಂಗ್ರೆಸ್ಗೆ ಬಹುಮತ ಸಿಕ್ಕಿದ್ದು, ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಸಾರಿ ಚುನಾವಣೆಯ ಫಲಿತಾಂಶವನ್ನು ನಿರೀಕ್ಷಿಸುವುದೇ ಸುಲಭವಾಗಿರಲಿಲ್ಲ. 'ನಿಮ್ಮ ನಿರ್ಧಾರ ಈ ಬಾರಿಯ ಬಿಜೆಪಿ ಸರಕಾರ' ಎಂದು ಬಿಜೆಪಿ ಪ್ರಚಾರ ಮಾಡಿದ್ದರೂ ಜನರು ಕಾಂಗ್ರೆಸ್ನ 'ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ' ಎಂಬುದಕ್ಕೆ ಮತ ಹಾಕಿದ್ದಾರೆ. ಕಳೆದ ಬಾರಿ ಬಹುಮತದ ಸರಕಾರ ನೀಡದ ಮತದಾರರು ಈ ಸಲ ಸ್ಪಷ್ಟ ಬಹುಮತದ ಸರಕಾರಕ್ಕೆ ಮಣೆ ಹಾಕಿದಂತೆ ಕಾಣಿಸುತ್ತೆ.
16ನೇ ವಿಧಾನಸಭೆಯ ಚುನಾವಣೆ ಮೇ 10ರಂದು ಏಕ ಹಂತದಲ್ಲಿ ನಡೆದಿದ್ದು, ಮತ ಎಣಿಕೆಯು ಶನಿವಾರ ಕರ್ನಾಟಕದ 34 ಚುನಾವಣಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, 224 ಶಾಸಕರು ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳುತ್ತಿದೆ. ರಾಜ್ಯದಲ್ಲಿದ್ದ ಒಟ್ಟಾರೆ 5.3 ಕೋಟಿ ಮತದಾರರ ಪೈಕಿ ಒಟ್ಟು 3.8 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.73.13ರಷ್ಟು ಮತದಾನವಾಗಿದೆ. ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದರು. ಒಟ್ಟಾರೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಲೆಕ್ಕಾಚಾರದ ಕ್ಷಣ ಕ್ಷಣದ ಮಾಹಿತಿಗೆ ಏಷ್ಯಾನೆಟ್ನ್ಯೂಸ್ ಕನ್ನಡ.ಕಾಮ್ಗೆ ಲಾಗಿನ್ ಆಗಿರಿ.
Politics May 13, 2023, 6:02 AM IST
ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಫಲಿತಾಂಶ ಹೊರಬೀಳುವ ಮೊದಲೇ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಮುಂದಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಹೊಸ ಶಾಸಕರನ್ನು ಇಂದೇ ರೆಸಾರ್ಟ್ಗೆ ಕಳುಹಿಸಲು ನಿರ್ಧರಿಸಿದೆ.
Politics May 13, 2023, 5:43 AM IST
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ರಾಜಕೀಯ ಪಕ್ಷಗಳನ್ನ ನಿದ್ದೆಗೆಡಿಸಿದ್ದು. ತಂತ್ರ ಪ್ರತಿತಂತ್ರಗಳಿಗೆ ಮೇ 13 ರಂದು ಉತ್ತರ ಸಿಗಲಿದೆ. ಕೆಲವು ಸಮೀಕ್ಷೆಗಳು, ಅತಂತ್ರ ಫಲಿತಾಂಶವನ್ನು ತೋರಿಸಿವೆ.ಅತಂತ್ರ ವಿಧಾನಸಭೆ ರಚನೆಯಾದರೆ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಸವಾಲಾಗಲಿದೆ.
Politics May 12, 2023, 12:05 PM IST
ಗೆಲ್ಲುವ ಸಾಧ್ಯತೆಯಿರುವ ನಾಲ್ಕಕ್ಕೂ ಹೆಚ್ಚು ಮಂದಿ ಪಕ್ಷೇತರರ ಬೆಂಬಲ ಪಡೆಯಲು ದೂರವಾಣಿ ಮಾತುಕತೆ, 120 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಗಳಿಸಿದಲ್ಲಿ ರೆಸಾರ್ಚ್ ವಾಸಕ್ಕೆ ರೂಪರೇಷೆ, ಗೆಲ್ಲಬಹುದಾದ ಅಭ್ಯರ್ಥಿಗಳು ಯಾವ ಆಮಿಷಕ್ಕೂ ಒಳಗಾಗದಂತೆ ಪಕ್ಷದ ಹೈಕಮಾಂಡ್ನಿಂದಲೇ ಜೂಮ್ ಮೀಟಿಂಗ್ ಮೂಲಕ ನೇರ ಕೋರಿಕೆ...
state May 12, 2023, 12:21 AM IST
ಆರೋಗ್ಯಕರವಾಗಿ ಬದುಕುವುದು ಹೇಗೆ? ಹೀಗೊಂದು ಪ್ರಶ್ನೆ ಕೇಳಿದರೆ ಉತ್ತರಿಸಲು ಹಲವರಿಗೆ ಗೊಂದಲವಾಗಬಹುದು. ಹೀಗಿರುವಾಗ ಕೇರಳದಲ್ಲೊಂದು ರೆಸಾರ್ಟ್ ಆರೋಗ್ಯಕರವಾಗಿ ಬದುಕುವುದು ಹೇಗೆಂಬುದನ್ನು ಸಕಲ ಐಷಾರಾಮಿ ಸೌಕರ್ಯಗಳ ನಡುವೆಯೇ ಹೇಳಿಕೊಡುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Apr 30, 2023, 4:01 PM IST
ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ವಂಡರ್ ಲಾ ದೇಶದಲ್ಲೇ ಅತಿದೊಡ್ಡ ಮನರಂಜನಾ ಉದ್ಯಾನವೆಂಬ ಹೆಗ್ಗಳಿಕೆ ಹೊಂದಿದೆ. ಸದ್ಯ ಇಲ್ಲಿ ಬೇಸಿಗೆ ರಜೆಯನ್ನು ಕಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇಲ್ಲಿ ಯಾವೆಲ್ಲಾ ಸಾಹಸಕ್ರೀಡೆಗಳಿವೆ. ಟಿಕೆಟ್ ದರ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ.
Lifestyle Apr 23, 2023, 3:09 PM IST
ಪ್ರವಾಸವೆಂದ ತಕ್ಷಣ ನಾವು ಹೊಟೇಲ್ ಹುಡುಕಾಟ ನಡೆಸ್ತೇವೆ. ಆದ್ರೆ ಹೊಟೇಲ್ ಗಿಂತ ಟೆಂಟ್ ನಲ್ಲಿ ಹೆಚ್ಚು ಮೋಜು ಮಾಡ್ಬಹುದು. ಶಿಬಿರಗಳಲ್ಲಿ ಟೆಂಟ್ ಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ. ನೀವು ಒಮ್ಮೆಯೂ ಅದ್ರಲ್ಲಿ ಉಳಿದಿಲ್ಲ ಎಂದಾದ್ರೆ ಒಂದು ಸಲ ಟ್ರೈ ಮಾಡಿ.
Travel Mar 17, 2023, 4:43 PM IST
ಸಮ್ಮಿಶ್ರ ಸರ್ಕಾರ ಪತನ, ಹೊಸ ಸರ್ಕಾರ ರಚನೆ, ಬಾಂಬೆಗೆ ತೆರಳಿದ ವಿಚಾರಗಳನ್ನು ಒಳಗೊಂಡಿರುವ 'ಬಾಂಬೆ ರಿಟರ್ನ್ ಡೇಸ್ - ಸೆನ್ಸ್ ಲೆಸ್ ಪಾಲಿಟ್ರಿಕ್ಸ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
state Mar 15, 2023, 7:53 PM IST
ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಅಷ್ಟೇನು ಪ್ರಯೋಜನವಿಲ್ಲ. ಆದರೂ ಕೇವಲ ನೂರು ಮೀಟರ್ ಅಂತರದಲ್ಲಿಯೇ ಎರಡೆರಡು ಚೆಕ್ ಡ್ಯಾಂ ನಿರ್ಮಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Karnataka Districts Feb 21, 2023, 8:55 PM IST
Karnataka Districts Dec 27, 2022, 8:48 PM IST
ರಾಜ್ಯದಲ್ಲೇ ಅತಿ ಹೆಚ್ಚು ರೆಸಾರ್ಟ್, ಹೋಂಸ್ಟೇ ಇರುವ ಜಿಲ್ಲೆ ಅಂದ್ರೆ ಕಾಫಿ ನಾಡು. ಶೇಕಾಡ 99 ರಷ್ಟು ಹೋಂ ಸ್ಟೇ ರೆಸಾರ್ಟ್ ಬುಕಿಂಗ್ ಸೋಲ್ಡ್ ಔಟ್. ಕಾಫಿನಾಡಿಗೆ ಸಾಗರೋಪಾದಿಯಲ್ಲಿ ಆಗಮಿಸಲು ಮುಂಗಡ ಬುಕ್ಕಿಂಗ್. 4ನೇ ಅಲೆಯ ಭೀತಿಯಲ್ಲಿ 800ಕ್ಕೂ ಹೆಚ್ಚು ಹೋಂಸ್ಟೇ, 40ಕ್ಕೂ ಹೆಚ್ಚು ರೆಸಾರ್ಟ್ ಮಾಲೀಕರಲ್ಲಿ ಆತಂಕ ಶುರು.
Karnataka Districts Dec 25, 2022, 9:10 PM IST
ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಹೌಸ್ಫುಲ್, ಬಾಡಿಗೆ ದರ 2-3 ಪಟ್ಟು ಏರಿಕೆ, ಗೋಕರ್ಣ, ಧರ್ಮಸ್ಥಳ, ಕುಕ್ಕೆ, ದಾಂಡೇಲಿ, ಕೊಡಗು, ಮೈಸೂರು ಹೋಟೆಲ್ ರೂಂ ಬುಕ್ಕಿಂಗ್
state Dec 25, 2022, 3:00 AM IST
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿದ್ದ ರೆಸಾರ್ಟ್ ರಾಜಕಾರಣ ಈಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕಾಗಿಯೂ ನಡೆದಿದೆ. ಪಂಚಾಯಿತಿಯ 9 ಸದಸ್ಯರು ಬರೋಬ್ಬರಿ 40 ದಿನ ಬೆಂಗಳೂರಿನ ರೆಸಾರ್ಟ್ ನಲ್ಲಿ ಉಳಿದುಕೊಂಡು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ದಿನ ವಿಮಾನದಲ್ಲಿ ಆಗಮಿಸಿದ್ದಾರೆ.
Politics Dec 6, 2022, 6:17 PM IST
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಮಂಗಳೂರು ಎಲ್ಲಿಯೇ ಬಾಂಬ್ ಸ್ಫೋಟ ಪ್ರಕರಣ, ಧಾರ್ಮಿಕ ಹಿನ್ನೆಲೆಯಲ್ಲಿನ ಹತ್ಯಾಕಾಂಡ ನಡೆದಿದ್ದರೂ ಅದಕ್ಕೆ ಸಂಬಂಧಿಸಿದಂತಹ ಅಪರಾಧಿಗಳು ಕೊಡಗಿನ ರೆಸಾರ್ಟ, ಸ್ಟೇ ಹೋಂ ಗಳಲ್ಲಿ ತಂಗಿರುವುದು ಹಾಗೂ ಅಲ್ಲಿ ತರಬೇತಿ ಪಡೆದುಕೊಂಡಿರುತ್ತಾರೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಗೆ ಕೊಡಗು ತರಬೇತಿ ಶಾಲೆ ಆಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.
state Dec 6, 2022, 5:13 PM IST