ಓಂ ಶಕ್ತಿ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇಲೆ ಬಸ್ಗಳನ್ನು ಕೆಎಸ್ಆರ್ಟಿಸಿ ಬಾಡಿಗೆಗೆ ನೀಡಲಿದೆ. ಅಗತ್ಯವಿದ್ದವರು ಇದರ ಅನುಕೂಲ ಪಡೆದುಕೊಳ್ಳಬಹುದಾಗಿದೆ.
state Dec 21, 2019, 8:29 AM IST
ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.
Karnataka Districts Dec 12, 2019, 11:52 AM IST
ಹವಾಮಾನ ವೈಪರೀತ್ಯ ಜನರನ್ನು ಕಂಗೆಡಿಸಿದೆ. ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳಿಗೆ ಫ್ಯಾಷನ್ ಇಂಡಸ್ಟ್ರಿ ಪಾತ್ರ ಬಹುದೊಡ್ಡದು. ಹೀಗಿರುವಾಗ ಈ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಒಂದು ಉಡುಪುಗಳ ಬಾಡಿಗೆ ಸೇವೆ ಆರಂಭಿಸಲು ಸಜ್ಜಾಗಿದೆ.
BUSINESS Dec 7, 2019, 3:01 PM IST
ಕಾಲ ಬದಲಾಗುತ್ತಿರುತ್ತದೆ ಅದರ ಜತೆಗೆ ನಮ್ಮ ಸುತ್ತಲಿನ ಪರಿಸರ ಕೂಡಾ. ಪರಿಸರ ಮಾಲಿನ್ಯ ತಡೆಯುವಲ್ಲಿ ನಾವು ಇಡುವ ಒಂದು ಚಿಕ್ಕ ಹೆಜ್ಜೆಯೂ ಸಹ ಮುಂದೆ ಅಷ್ಟೇ ಪ್ರಾಮುಖ್ಯ ಪಡೆದುಕೊಳ್ಳಬಹುದು. ಇಂಥದ್ದೇ ಒಂದು ಸಾಹಸಕ್ಕೆ ಈ ಕಂಪನಿ ಹೆಜ್ಜೆ ಇಟ್ಟಿದೆ.
BUSINESS Dec 7, 2019, 10:44 AM IST
‘ಲೋಕಪಾಲ’ ಸ್ಥಾಪನೆಯಾಗಿ ಏಳು ತಿಂಗಳು ಕಳೆದಿದ್ದು, ಕಾಯಂ ಕಚೇರಿ ಇಲ್ಲದಿರುವುದರಿಂದ ರಾಜಧಾನಿಯ ಐಷಾರಾಮಿ ಪಂಚತಾರಾ ಹೋಟೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದಕ್ಕಾಗಿ ಸರ್ಕಾರವು ಪ್ರತಿ ತಿಂಗಳು 50 ಲಕ್ಷ ರು. ಬಾಡಿಗೆ ಪಾವತಿಸುತ್ತಿದೆ.
India Dec 2, 2019, 8:21 AM IST
ಚಿಕ್ಕಮಗಳೂರು(ನ. 27) ರಸ್ತೆ ದುರಸ್ತಿಗೆ ಸರ್ಕಾರಕ್ಕೂ ಕಾಯಲಿಲ್ಲ, ಎಲ್ಲಾ ಇಲಾಖೆಗೂ ಮನವಿ ಸಲ್ಲಿಸಿ ಬೇಸತ್ತ ಗ್ರಾಮಸ್ಥರು , ಯಾವ ಇಲಾಖೆಯ ನೆರವಿಗೂ ಕೈ ಚಾಚದೇ, ಗ್ರಾಮದ ಜನರೇ ಒಂದಡೆ ಸೇರಿದರು. ಗ್ರಾಮದಲ್ಲೆ ತಲಾ ಇಂತಿಷ್ಟು ಅಂತ ದೇಣಿಗೆ ಎತ್ತಿದರು, ಹಾಳಾಗಿದ್ದ ರಸ್ತೆ ನೆಟ್ಟಗೆ ಮಾಡಿಕೊಂಡರು.ಹೌದು, ಇಂಥದ್ದೊಂದು ದುರಸ್ತಿ ಕಾರ್ಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆರಣಗೋಡು ಗ್ರಾಮಸ್ಥರು ಕೈಗೊಂಡು ಮಾದರಿಯಾಗಿದ್ದಾರೆ.
Karnataka Districts Nov 27, 2019, 9:05 PM IST
ಬೆಂಗಳೂರು[ನ. 25] ಬೆಂಗಳೂರು ಟೆಕ್ ಸಮಿತ್ ನಲ್ಲಿ ಅನೇಕ ಹೊಸ ಹೊಸ ವಿಚಾರಗಳು ಅನಾವರಣವಾದವು. ರೆಂಟ್ ಗೆ ಬೈಕ್ , ಕಾರ್, ಸೈಕಲ್ ಸಿಗೋದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಂಪನಿ ಮೊಬೈಲ್ ಚಾರ್ಜರ್ ಸಹ ಬಾಡಿಗೆಗೆ ಸಿಗುತ್ತದೆ. ಎಲ್ಲವೂ ಆಲ್ ಲೈನ್.
ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಲೇ ಇದೆ. ಔಷಧಿ ಸಿಂಪಡಣೆಗೆ ವಿಭಿನ್ನ ಡ್ರೋಣ್ ಸಹ ಬಂದಿದೆ. ಅಂಗವಿಕಲರಿಗೆ ಸಕಲ ರೀತಿಯಲ್ಲಿ ನೆರವಾಗುವ ಸ್ಟ್ರಾಂಡಿಂಗ್ ವಿಲ್ ಚೇರ್.. ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿ ನೀಡುವ ಕೋರ್ಸ್ ಗಳು ಯಾವವು? ಹತ್ತು ಹಲವು ವಿಶೇಷಗಳು ಈ ಶೃಂಗಸಭೆಯಲ್ಲಿ.
Technology Nov 25, 2019, 11:51 PM IST
ಡಿ.2ರಿಂದ ಟರ್ಫ್ ಕ್ಲಬ್ ಸ್ಥಗಿತಕ್ಕೆ ಲೆಕ್ಕಪತ್ರ ಸಮಿತಿಯ ನಿರ್ಣಯ| 32.86 ಕೋಟಿ ಬಾಕಿ ಬಾಡಿಗೆ ಹಣ ವಸೂಲಿಗೆ ಸೂಚನೆ: ಪಾಟೀಲ್
state Nov 20, 2019, 12:21 PM IST
ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂ ವಿಲ್ಲರ್ ಗಳೇ ಇವ್ರ ಟಾರ್ಗೆಟ್. ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು!
Bengaluru-Urban Nov 6, 2019, 4:05 PM IST
ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟುಶಾಪ್ರ್ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.
Health Oct 20, 2019, 4:24 PM IST
ಸಾಕಷ್ಟು ವಿದ್ಯಾಸಂಸ್ಥೆಗಳಿರುವ ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ದುಪ್ಪಟ್ಟು ಬಾಡಿಗೆ ತೆತ್ತು ಸರ್ಕಾರ ಹಾಸ್ಟೆಲ್ ಗಳನ್ನು ನಡೆಸುತ್ತಿದೆ. ಆದರೂ ಹಲವರು ಸರ್ಕಾರಿ ಹಾಸ್ಟೆಲ್ಗಳ ಅಲಭ್ಯತೆ, ಮೂಲಸೌಕರ್ಯ ಸಮಸ್ಯೆ ಕಾರಣಕ್ಕಾಗಿ ಖಾಸಗಿ ಹಾಸ್ಟೆಲ್ಗಳ ಮೊರೆ ಹೋಗುತ್ತಿದ್ದಾರೆ. ನಾಯಿಕೊಡೆಗಳಂತೆ ಎದ್ದಿರುವ ಹಾಸ್ಟೆಲ್ಗಳು ಕೆಲವೆಡೆ ಎಗ್ಗಿಲ್ಲದೆ ಅಕ್ರಮದ ಘಮಲನ್ನು ಹೊರಸೂಸುತ್ತಿವೆ.
Dharwad Oct 9, 2019, 12:15 PM IST
News Sep 30, 2019, 5:18 PM IST
ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಮಾತ್ರ ಇದ್ದಂತಿವೆ. ಇಲ್ಲಿನ ಕೆಲವು ವಸತಿ ನಿಲಯಗಳಿಗೆ ಕಟ್ಟಡ ಇದ್ದರೆ ಇನ್ನೂ ಕೆಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಈ ನಿಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
Karnataka Districts Sep 30, 2019, 8:23 AM IST
ನೆರೆ ಸಂತ್ರಸ್ತರಿಗೆ ಮನೆ ಬಾಡಿಗೆ ನೀಡಲು ತೊಂದರೆಯಾಗುತ್ತಿದ್ದು, ಇದೀಗ ಈ ಎಲ್ಲ ಹಣವನ್ನೂ ಒಂದೇ ಕಂತಿನಲ್ಲಿ ಪಾವತಿಸಲು ನಿರ್ಧರಿಸಲಾಗಿದೆ. ಸರಕಾರದಿಂದ ಸದ್ಯ ಬಾಡಿಗೆ ಮನೆಗಾಗಿ 5 ಸಾವಿರ ರು. ನೀಡಲಾಗುತ್ತಿದೆ. ಆದರೆ, ಕೆಲವೆಡೆಗಳಲ್ಲಿ ಮುಂಗಡ ಹಣ ಕೇಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಐದು ತಿಂಗಳ ಬಾಡಿಗೆ ಹಣವಾಗಿ 25 ಸಾವಿರ ರು. ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
Karnataka Districts Sep 23, 2019, 4:22 PM IST
ಪ್ರವಾಹ ಬಂದು 50 ದಿನಗಳಾದರೂ ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ ತುರ್ತಾಗಿ ಹತ್ತು ಸಾವಿರ, ಮನೆ ನಿರ್ಮಾಣಕ್ಕೆ 5 ಲಕ್ಷ, ಬಾಡಿಗೆ ಹಣ 5 ಸಾವಿರ, ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುವ ಆಶ್ವಾಸನೆಗಳನ್ನು ಈವರಗೆಗೂ ಈಡೇರಿಸಿಲ್ಲ. ಕೆಲವೊಂದು ಕಡೆಗಳಲ್ಲಿ ಪರಿಹಾರ ನೀಡವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಅಸಮಾಧಾನ ವ್ಯಕ್ತಪಡಿಸಿದರು.
Karnataka Districts Sep 23, 2019, 8:42 AM IST