ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನಲೆ ಬೆಂಗಳೂರಿನ ಹಾನೇಕಲ್ ಶ್ರೀರಾಮ ಭಕ್ತ ಮಂಜುನಾಥ್ ನೇತೃತ್ವದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
Karnataka Districts Mar 11, 2022, 7:13 PM IST
* ಉತ್ತರ ಪ್ರದೇಶದಲ್ಲಿ ಮೋದಿ ಮ್ಯಾಜಿಕ್, ಕೇಸರಿಗೆ ಜಯ
* ಈವರೆಗೆ ಗೆದ್ದಿರದ ಕ್ಷೇತ್ರಗಳಲ್ಲೂ ಕಮಾಲ್
* ಯುಪಿ ಗೆಲ್ಲಲು 193 ಕ್ಷೇತ್ರಗಳಿಗೆ ಮೋದಿ ಪರ್ಯಟನೆ
India Mar 11, 2022, 12:55 PM IST
ಜಿದ್ದಾಜಿದ್ದಿಯಿಂದ ಕೂಡಿದ್ದ ಹಾಗೂ ಲೋಕಸಭೆ ಚುನಾವಣೆಯ ಸೆಮಿಫೈನಲ್ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ.
India Mar 11, 2022, 10:22 AM IST
* ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟ, ಬಿಜೆಪಿಗೆ ಜಯ
* ಯೋಗಿ ಸಂಪುಟದ ಸಚಿವರಲ್ಲಿ ಗೆದ್ದವರಾರು?
* ಇಲ್ಲಿದೆ ಯೋಗಿ ಸರ್ಕಾರದ ಮಂತ್ರಿಗಳ ಫಲಿತಾಂಶ
India Mar 11, 2022, 9:29 AM IST
ಬಿಹಾರ, ಮಹಾರಾಷ್ಟ್ರದಂತೆ ಒಲಿಯಲ್ಲಿಲ್ಲ ಯುಪಿ
100 ಕಡೆ ಸ್ಪರ್ಧಿಸಿದರೂ ಒಂದರಲ್ಲೂ ಗೆಲ್ಲಲಿಲ್ಲ
2017ರಲ್ಲೂ ಸ್ಪರ್ಧೆ ಮಾಡಿದ್ದ 38 ಕ್ಷೇತ್ರಗಳನ್ನೂ ಸೋಲು
Politics Mar 11, 2022, 4:45 AM IST
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಂಗಳೂರು ನಂಟು
ಇದುವರೆಗೆ ಮಂಗಳೂರಿಗೆ 6 ಬಾರಿ ಭೇಟಿ ನೀಡಿದ್ದ ಯೋಗಿ
ಜೋಗಿ ಮಠದ ಪೀಠಾಧಿಪತಿ ನೇಮಕ ಮಾಡುವ ಯೋಗಿ ಆದಿತ್ಯನಾಥ್
Politics Mar 11, 2022, 4:30 AM IST
* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು
* ಯೋಗಿ ಮತ್ತೆ ಸಿಎಂ ಆಗಲು ಕಾರಣ ಇದೊಂದೇ
* ಆಡಳಿತಾವಧಿಯಲ್ಲಿ ತಂದ ಅದೊಂದು ಸುಧಾರಣೆಗೆ ಜನರಿಂದ ಗಿಫ್ಟ್
India Mar 10, 2022, 9:09 PM IST
* ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
* ಬಿಜೆಪಿ ಗೆಲುವಿಗೆ ಮುಲಾಯಂ ಸೊಸೆ ಹರ್ಷ
* 'ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿಗರೇ', ಮುಲಾಯಂ ಸೊಸೆ ಅಪರ್ಣಾ ಘೋಷಣೆ!
India Mar 10, 2022, 8:59 PM IST
ಬಿಜೆಪಿಗೆ ಒಂದೆಡೆ ಉತ್ತರ ಪ್ರದೇಶ ಗೆದ್ದಿರುವ ಖುಷಿಯಾದರೆ, ಮತ್ತೊಂದೆಡೆ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿರುವ ಚಿಂತೆ. ಹೌದು ಕಳೆದ ಬಾರಿ 312 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 270ಕ್ಕೆ ಕುಸಿದಿದ್ದಾಋಎ. ಕೆಲ ಕಾಂಗ್ರೆಸ್ ನಾಯಕರು ಇದು ಬಿಜೆಪಿಗಾದ ಹಿನ್ನಡೆ ಎಂದೇ ಬಿಂಬಿಸುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗೆ ಆಪರೇಷನ್ಆ ಕಮಲವೇ ಮುಳುವಾಯ್ತಾ ಎಂಬ ಚರ್ಚೆಗಳೂ ಆರಂಭವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ನಡಳ್ಳಿ 'ಇದು ಹಿನ್ನಡೆ ಎನ್ನಲು ಸಾಧ್ಯವಿಲ್ಲ. ಇಲ್ಲಿನ ಜನ ಮೋದಿ ಹಾಗೂ ಯೋಗಿ ಜೋಡಿಗೆ ಜೈ ಎಂದಿದ್ದಾರೆ' ಎಂದು ಹೇಳಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ
India Mar 10, 2022, 6:30 PM IST
* ಉತ್ತರ ಪ್ರದೇಶದಲ್ಲಿ ಗೆದ್ದ ಬಿಜೆಪಿ, ಯೋಗಿ ಮತ್ತೆ ಸಿಎಂ
* ಬಿಜೆಪಿಗೆ ಯೋಗಿಯೇ 'ಉಪ-ಯೋಗಿ', ಏಳು ತಿಂಗಳ ಹಿಂದೆಯೇ ಭವಿಷ್ಯ ನುಡಿದಿತ್ತು ಏಷ್ಯಾನೆಟ್ ನ್ಯೂಸ್
* ಏಷ್ಯಾನೆಟ್ ನುಡಿದ ಭವಿಷ್ಯ ನಿಜವಾಯ್ತು
India Mar 10, 2022, 6:01 PM IST
ಯುಪಿ ಗೆಲುವಿನ ಬಗ್ಗೆ ವಸಂತಿ ಹರಿಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜನರೊಂದಿಗಿದ್ದು, ಅವರ ನಾಡಿಮಿಡಿತ ಅರಿತ ಅವರು 'ಹಣದುಬ್ಬರ ಹಾಗೂ ನಿರುದ್ಯೋಗ ಈ ವಿಚಾರವಾಆಗಿ ಉತ್ತರ ಪ್ರದೆಶ ಜನರಿಗೆ ಸರ್ಕಕಾರದ ಮೇಲೆ ಅಸಮಾಧಾನವಿತ್ತು. ಮಂದಿರ, ಜಾತಿ ಈ ವಿಚಾರವಾಗಿ ಜನರಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ದು ಕಂಡು ಬಂದಿಲ್ಲ. ಒಂದೆರಡು ಕಡೆ ಮಾತ್ರ ಈ ಬಗ್ಗೆ ಮಾತನಾಡಲಾಗುತ್ತಿತ್ತು. ದಿನ ನಿತ್ಯದ ಈ ಸಮಸ್ಯೆಗಳಿಗೆ ಯಾವ ರಾಜಕೀಯ ಪಕ್ಷ ಪರಿಹಾರ ನೀಡಬಹುದು ಎಂದು ಯೋಚಿಸಿ ಜನರು ಆಯ್ಕೆ ಮಾಡಿರಬಹುದು. ಎಲ್ಲಾ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜನ ಸಾಮಾನ್ಯರು ಆಯ್ಕೆ ಮಾಡಿರಬಹುದು.
India Mar 10, 2022, 5:51 PM IST
* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಕೇಸರಿ ರಂಗು
* ಬಹುಮತ ಸಾಧಿಸಿದ ಬಿಜೆಪಿ
* ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ?
India Mar 10, 2022, 3:25 PM IST
* ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ್ರೆ ಯುಪಿ ಬಿಡುತ್ತೇನೆಂದಿದ್ದ ಮುನವ್ವರ್ ರಾಣಾ
* ರಾಣಾ ಆರೋಗ್ಯ ಸ್ಥಿತಿ ಏರುಪೇರು'
* ಯೋಗಿ ವಿರುದ್ಧ ಕಿಡಿ ಕಾರಿದ್ದ ವಿವಾದಿತ ಕವಿ
India Mar 10, 2022, 1:46 PM IST
* ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟ ಆರಂಭ
* ಬುಲ್ಡೋಜರ್ ಎದುರು ಪಂಕ್ಚರ್ ಆದ ಸೈಕಲ್
* ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಹಿಂದೆ ಬಿದ್ದಿದ್ದೇಕೆ?
India Mar 10, 2022, 12:52 PM IST
* ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಬಹುತೇಕ ನಿಶ್ಚಿತ
* ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ್ರೆ ಯುಪಿ ಬಿಡುತ್ತೇನೆಂದಿದ್ದ ಮುನವ್ವರ್ ರಾಣಾ
* ಈಗೇನು ಮಾಡ್ತಾರೆ ಈ ವಿವಾದಿತ ಕವಿ?
India Mar 10, 2022, 11:45 AM IST