ಸ್ಟಾರ್ ಸುವರ್ಣ ವಾಹಿನಿಯ ವೀಕ್ಷಕರಿಗೆ ಜೂನ್ ತಿಂಗಳಿನಲ್ಲಿ ನೂತನ ಧಾರಾವಾಹಿ, ನೂತನ ಸಂಚಿಕೆಗಳ ಮನರಂಜನೆಯ ಹಬ್ಬ. ಲಾಕ್ಡೌನ್ ಸಮಯದಲ್ಲಿ ಮಹಾಭಾರತ ಮತ್ತು ರಾಧಾಕೃಷ್ಣ ಧಾರಾವಾಹಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವ ಮೂಲಕ ವೀಕ್ಷಕರ ಮನಗೆದ್ದು ಪ್ರೈಂ ಟೈಂನಲ್ಲಿ ನಂ.1 ಸ್ಥಾನಕ್ಕೇರಿದ್ದ ಸ್ಟಾರ್ ಸುವರ್ಣ ವಾಹಿನಿ ಇದೀಗ ಒಂದೇ ಗುರಿ ಎರಡು ದಾರಿ ಎನ್ನುವ ಇಬ್ಬರು ಪ್ರಭಾವಿ ಮಹಿಳೆಯರ ನಡುವಿನ ಸಂಘರ್ಷದ ಕತೆಯನ್ನು ಪ್ರಸ್ತುತಪಡಿಸುತ್ತಿದೆ.
Small Screen Jun 15, 2020, 9:42 AM IST
ನವೆಂಬರ್ನಲ್ಲಿ ಕೊರೋನಾ ತಾರಕಕ್ಕೆ!| ಜುಲೈ, ಆಗಸ್ಟ್ ಅಲ್ಲ, ಸೆಪ್ಟೆಂಬರ್, ಅಕ್ಟೋಬರ್ ಕೂಡ ಅಲ್ಲ| ಲಾಕ್ಡೌನ್ ಎಫೆಕ್ಟ್| ಸೋಂಕು ಹೆಚ್ಚಳ 2.5 ತಿಂಗಳು ವಿಳಂಬ| ಸೋಂಕು ಶೇ.97ರಷ್ಟುನಿಯಂತ್ರಣ| ನವೆಂಬರ್ಗೆ ತೀವ್ರ ಏರಿಕೆ| ಐಸಿಯು, ವೆಂಟಿಲೇಟರ್ ಕೊರತೆ ಸಂಭವ: ಐಸಿಎಂಆರ್ ತಂಡ ವರದಿ
India Jun 15, 2020, 7:12 AM IST
ಲಾಕ್ಡೌನ್ ಸಡಿಲಿಕೆ ಮಾಡಿ ಹೊಟೆಲ್, ರೆಸ್ಟೋರೆಂಟ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದೀಗ ಖ್ಯಾತ ಮಯ್ಯಾಸ್ ಹೊಟೆಲ್ ಮಾರ್ಗಸೂಚಿ ಜೊತೆಗೆ ಗ್ರಾಹಕರ ಸುರಕ್ಷತೆಗೆ ಮತ್ತಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮಯ್ಯಾಸ್ ಸಂಸ್ಥಾಪಕ ಸದಾನಂದ್ ಮಯ್ಯಾ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.
Bengaluru-Urban Jun 14, 2020, 8:48 PM IST
ನಟ ಚಿರಂಜೀವಿ ಸರ್ಜಾ ಅಗಲಿಕೆ ನೋವಿನಿಂದ ಯಾರೂ ಹೊರಬಂದಿಲ್ಲ, ಅಷ್ಟರಲ್ಲೇ ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನ್ನಣೆಗಳಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಡೋನಾಲ್ಡ್ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ಕರೆದಿರುವ ಬೆನ್ನಲ್ಲೇ ಮತ್ತೆ ಲಾಕ್ಡೌನ್ ಅನ್ನೋ ಅನಮಾನ ಹೆಚ್ಚಾಗತೊಡಗಿದೆ. ಮಾಸ್ಕ್ ಧರಿಸದಿದ್ದರೆ ದುಬಾರಿ ದಂಡ, ನರಿ ಬುದ್ದಿ ತೋರಿಸಿದ ಪಾಕ್ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ಇಲ್ಲಿವೆ.
News Jun 14, 2020, 4:59 PM IST
ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಆಟೋಮೊಬೈಲ್ ಕಂಪನಿಗಳು ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ವಿಶೇಷ ಆಫರ್ ಘೋಷಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರಿಗೆ EMI ನೀಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.
Automobile Jun 14, 2020, 3:27 PM IST
ಕೊರೋನಾ ವೈರಸ್ ಮಾಹಾಮಾರಿ ದಿನದಿಂದ ದಿನಕ್ಕ ಏರುತ್ತಿರುವುದರಿಮದ ಮತ್ತೆ ಲಾಕ್ಡೌನ್ ಆಗುತ್ತಾ ಎನ್ನುವ ಸುದ್ದಿ ಹಬ್ಬಿದ್ದು, ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
state Jun 14, 2020, 3:16 PM IST
ಇದೇ ವರ್ಷ ಫೆಬ್ರವರಿಯಲ್ಲಿ ಬಿಡಗುಡೆಯಾದ 'ಜಾನು' ಸಿನಿಮಾದ ನಂತ್ರ ಸಮಂತಾ ಕ್ಯಾಮೆರಾ, ಲೈಟ್ಗಳಿಂದ ಸ್ವಲ್ಪ ದೂರವಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಮಯ ಕಳೆಯೋದನ್ನು ಕಡಿಮೆ ಮಾಡಿದ್ದಾರೆ.
Entertainment Jun 14, 2020, 2:54 PM IST
ಪಾರ್ಕ್ನಲ್ಲಿ ಹಗಲು ಜನ ಜಿಮ್ ಮೆಷಿನ್ಗಳನ್ನು ಬಳಸ್ತಾರೆ ಸರಿ. ಆದ್ರೆ ನಡು ರಾತ್ರಿ ಯಾರಾದ್ರೂ ಬಳಸ್ತಾರಾ..? ಅದು ಪಬ್ಲಿಕ್ ಪಾರ್ಕ್ನಲ್ಲಿ..? ಈ ಲಾಕ್ಡೌನ್ ಸಮಯದಲ್ಲಂತೂ ಸಾಧ್ಯವೇ ಇಲ್ಲ. ಆದ್ರೂ ದೆಹಲಿಯ ಪಾರ್ಕ್ ಒಂದರಲ್ಲಿ ಜನರೇ ಇಲ್ಲದೆ ಜಿಮ್ ಮೆಷಿನ್ ಮಾತ್ರ ತೂಗುತ್ತೆ..! ಏನಿದು ದೆವ್ವದಾಟ..? ಇಲ್ಲಿ ನೋಡಿ
India Jun 14, 2020, 1:46 PM IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಕಾರ್ಯಕರ್ತರು ಹಾಗೂ ಸಾಮಾನ್ಯ ಜನರೊಂದಿಗೆ ಭಾನುವಾರ ಸಂಜೆ 6ಕ್ಕೆ ಕರ್ನಾಟಕ ಜನಸಂವಾದ ರಾರಯಲಿ ಹೆಸರಿನಲ್ಲಿ ವಿಡಿಯೋ ಸಂವಾದವೊಂದನ್ನು ನಡೆಸಲಿದ್ದಾರೆ.
India Jun 14, 2020, 1:41 PM IST
ಲಾಕ್ಡೌನ್ ಮುಗಿದು ರಾಜ್ಯಾದ್ಯಂತ ಅನ್ಲಾಕ್ ಆಗಿದ್ದು, ರಾಜ್ಯದ ಬೇರೆ ಬೇರೆ ಚಿತ್ರಣ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. ಉಡುಪಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಆದರೆ ಕೊರೊನಾ ಲಾಕ್ಡೌನ್ ಬಳಿಕ ಭಕ್ತರು ವಿರಳ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವಾರಾಂತ್ಯಗಳಲ್ಲೂ ಅಷ್ಟಾಗಿ ಭಕ್ತರು ಕಂಡು ಬಂದಿಲ್ಲ. ಕೊಲ್ಲೂರು ದೇವಸ್ಥಾನದಲ್ಲಿ ಸುವರ್ಣ ನ್ಯೂಸ್ ಪ್ರತಿನಿಧಿ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!
state Jun 14, 2020, 1:16 PM IST
ಹಾಸನದಲ್ಲಿ ಶನಿವಾರ 11 ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿವೆ. ಇಲ್ಲಿವರೆಗೂ ಒಟ್ಟು 237 ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.
Karnataka Districts Jun 14, 2020, 11:53 AM IST
ಕೊರೋನಾ ಸಂಕಟ ದಿನೇ ದಿನೇ ಬಿಚ್ಚಿಕೊಳ್ಳುತ್ತಿದ್ದು, ಲಾಕ್ಡೌನ್ ನಂತರವೂ ಇಲ್ಲಿನ ಹೋಟೆಲ್ಗಳು ಭಣಗುಡುತ್ತಿವೆ.
Karnataka Districts Jun 14, 2020, 10:50 AM IST
ಒಂದು ಗಂಟೆಯೊಳಗೆ ತಾಯಿ - ಮಗ ಇಬ್ಬರೂ ಮೃತಪಟ್ಟಧಾರುಣ ಘಟನೆ ಘಟನೆ ಕುಂದಾಪುರದ ಶಾಂತಿನಿಕೇತ ವಾರ್ಡ್ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
Karnataka Districts Jun 14, 2020, 8:19 AM IST
ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂ.14ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುವ ಕರ್ನಾಟಕ ಜನ ಸಂವಾದ ಆನ್ಲೈನ್ ರ್ಯಾಲಿ ವೀಕ್ಷಣಗೆ ಬಿಜೆಪಿ ಮಂಗಳೂರು ವಿಭಾಗ ಭರ್ಜರಿ ಸಿದ್ಧತೆಯನ್ನು ನಡೆಸಿದೆ.
Karnataka Districts Jun 14, 2020, 7:53 AM IST
ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
Karnataka Districts Jun 14, 2020, 7:39 AM IST