MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics

ರಾಜಕೀಯ ವಾರ್ತೆಗಳು

ಫೀಚರ್ಡ್‌Crime NewsIndia NewsWorldPolitics
Karnataka News

ಇನ್ನಷ್ಟು ಸುದ್ದಿ

ನಿಖಿಲ್‌ ವಿರುದ್ಧ ಮತ್ತೆರಡು FIR ದಾಖಲು
ನಿಖಿಲ್‌ ವಿರುದ್ಧ ಮತ್ತೆರಡು FIR ದಾಖಲು

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಅಭ್ಯರ್ಥಿಗಳಿಂದ ಪ್ರಚಾರ ತೀವ್ರಗೊಂಡಿದೆ. ಇದೇ ವೇಳೆ ಜೆಡಿಎಸ್ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡೆಸಿದ ಪ್ರಚಾರದ ವೇಳೆ ನಿಯಮ ಉಲ್ಲಂಘನೆಯಾಗಿದ್ದು, ಈ ನಿಟ್ಟಿನಲ್ಲಿ ಮತ್ತೆರಡು ಎಫ್ ಐ ಆರ್ ದಾಖಲಾಗಿದೆ. 

ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ 'ಮೋದಿ' ತಂತ್ರ!
ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ 'ಮೋದಿ' ತಂತ್ರ!

ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ ಮಾಸ್ಟರ್ ಪ್ಲಾನ್!

ಚುನಾವಣಾ ಕಣಕ್ಕೆ ಪರ್ರಿಕರ್‌ ಪುತ್ರ ಉತ್ಪಲ್? ತನ್ನ ನಿಯಮ ತಾನೇ ಉಲ್ಲಂಘಿಸುತ್ತಾ BJP?
ಚುನಾವಣಾ ಕಣಕ್ಕೆ ಪರ್ರಿಕರ್‌ ಪುತ್ರ ಉತ್ಪಲ್? ತನ್ನ ನಿಯಮ ತಾನೇ ಉಲ್ಲಂಘಿಸುತ್ತಾ BJP?

ಪಣಜಿಯಲ್ಲಿ ಪರ್ರಿಕರ್‌ ಪುತ್ರ ಕಣಕ್ಕೆ?|  ಅನುಕಂಪದ ಟಿಕೆಟ್‌ ಇಲ್ಲವೆಂಬ ನಿಯಮ ಮುರಿಯುತ್ತಾ ಬಿಜೆಪಿ?

ಬಿಸಿ ರಕ್ತ ಥಂಡಿ ಆಗಿದೆ, ಹೀಗಾಗಿ ಗೌಡರ ಜತೆ ಒಂದಾಗಿದ್ದೇನೆ: ಡಿಕೆಶಿ
ಬಿಸಿ ರಕ್ತ ಥಂಡಿ ಆಗಿದೆ, ಹೀಗಾಗಿ ಗೌಡರ ಜತೆ ಒಂದಾಗಿದ್ದೇನೆ: ಡಿಕೆಶಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜೆಡಿಎಸ್  ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಈ ವೇಳೆ ಸಹೋದರರಂತೆ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಹೈಕಮಾಂಡ್ ದಾಳ! ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?: 5 ಕಾರಣಗಳು!
ಹೈಕಮಾಂಡ್ ದಾಳ! ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?: 5 ಕಾರಣಗಳು!

ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?| ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ನಾಯಕರಿಗೇ ಶಾಕ್‌ ಕೊಟ್ಟ ವರಿಷ್ಠರು| ಕಡೇ ಕ್ಷಣದಲ್ಲಿ ಹೈಕಮಾಂಡ್‌ ದಾಳ

ತುಮಕೂರು ತ್ಯಾಗ ರಹಸ್ಯ ಬಯಲು ಮಾಡಿದ ಸಿದ್ದರಾಮಯ್ಯ!
ತುಮಕೂರು ತ್ಯಾಗ ರಹಸ್ಯ ಬಯಲು ಮಾಡಿದ ಸಿದ್ದರಾಮಯ್ಯ!

ತುಮಕೂರು ಕ್ಷೇತ್ರದಲ್ಲಿ  ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಆದರೆ ತುಮಕೂರನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದರ ಹಿಂದಿನ ಸೀಕ್ರೇಟ್ ಏನು ಎನ್ನುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. 

ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ ತೇಜಸ್ವಿ!
ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ ತೇಜಸ್ವಿ!

ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ| ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಣ್ಣನ ಮಗ ತೇಜಸ್ವಿ ಸೂರ್ಯ

ಸಂಸದ ಡಿ.ಕೆ. ಸುರೇಶ್‌ ಆಸ್ತಿ ವಿವರ ಬಹಿರಂಗ: 5 ವರ್ಷದಲ್ಲಿ ಮಾಡಿದ್ದೆಷ್ಟು ಗೊತ್ತಾ?
ಸಂಸದ ಡಿ.ಕೆ. ಸುರೇಶ್‌ ಆಸ್ತಿ ವಿವರ ಬಹಿರಂಗ: 5 ವರ್ಷದಲ್ಲಿ ಮಾಡಿದ್ದೆಷ್ಟು ಗೊತ್ತಾ?

ಬೆಂಗಳೂರು ಗ್ರಾಂತರ ಲೋಕಸಭಾ ಕ್ಷೇತ್ರದಿಂದ ಸಂಸದ ಡಿ. ಕೆ. ಸುರೇಶ್ ನಾಮಪತ್ರ ಸಲ್ಲಿಕೆ| 2014ರಲ್ಲಿ ಅವರು 85.87 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದ ಡಿಕೆಸು ಆಸ್ತಿಯಲ್ಲಿ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಕೆ ಶಿವಕುಮಾತರ್ ಸಹೋದರನ ಆಸ್ತಿ ವಿವರ

ಪಕ್ಷಗಳಿಗೆ ಭಿನ್ನಮತ ತಲೆಬಿಸಿ :  2 ದಿನದಲ್ಲಿ ಶಮನವಾಗದಿದ್ದರೆ ಕಾದಿದೆ ಸವಾಲು
ಪಕ್ಷಗಳಿಗೆ ಭಿನ್ನಮತ ತಲೆಬಿಸಿ : 2 ದಿನದಲ್ಲಿ ಶಮನವಾಗದಿದ್ದರೆ ಕಾದಿದೆ ಸವಾಲು

ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ.  ಇದೇ ವೇಳೆ  ಮೂರೂ ಪಕ್ಷಗಳಲ್ಲಿಯೂ ಕೂಡ ಬಂಡಾಯ ಬೇಗುದಿ ಇದ್ದು, 2 ದಿನದಲ್ಲಿ ಶಮನವಾಗದಿದ್ದಲ್ಲಿ ಸಮಸ್ಯೆ ಸವಾಲು ಎದುರಾಗಲಿದೆ. 

ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ 3.28 ಕೋಟಿ ರು. ಏರಿಕೆ
ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ 3.28 ಕೋಟಿ ರು. ಏರಿಕೆ

ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ | ನಾಮಪತ್ರದಲ್ಲಿ ಆಸ್ತಿ ವಿವರ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ| ಶೋಭಾ ಕರಂದ್ಲಾಜೆ ಒಟ್ಟು ಆಸ್ತಿ 10.48 ಕೋಟಿ ರು.

  • < previous
  • 1
  • 2
  • 3
  • ...
  • 3693
  • 3694
  • 3695
  • 3696
  • 3697
  • 3698
  • 3699
  • 3700
  • 3701
  • ...
  • 3744
  • 3745
  • 3746
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved