05:48 PM (IST) Apr 30

ಈ ಎರಡು ರಾಶಿಗಳ ಕಾಂಬಿನೇಷನ್​ ಸೂಪರೋ ಸೂಪರ್​: ಈ ನಟರೇ ಸಾಕ್ಷಿ ನೋಡಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯ ಮಹಿಳೆಯರಿಗೆ ಯಾವ ರಾಶಿಯ ಪುರುಷರು ಪರ್ಫೆಕ್ಟ್ ಮ್ಯಾಚ್ ಆಗುತ್ತಾರೆ ಎಂಬುದನ್ನು ತಿಳಿಯಿರಿ. ಈ ಲೇಖನದಲ್ಲಿ, ವಿವಿಧ ರಾಶಿಗಳ ಹೊಂದಾಣಿಕೆ ಮತ್ತು ಅವುಗಳ ಪರಿಣಾಮಗಳನ್ನು ಚರ್ಚಿಸಲಾಗಿದೆ, ಜೊತೆಗೆ ಸಿನಿ ತಾರೆಯರ ಉದಾಹರಣೆಗಳನ್ನು ನೀಡಲಾಗಿದೆ.

ಪೂರ್ತಿ ಓದಿ
05:03 PM (IST) Apr 30

ಏಷ್ಯಾನೆಟ್ ಸುವರ್ಣ ಜೊತೆ ಸೀಕ್ರೆಟ್ ಬಿಚ್ಚಿಟ್ಟ ರಾಗಿಣಿ ದ್ವಿವೇದಿ; 'ಬೆಂಕಿ' ಕಿಡಿಯಾದ ನಟಿ!

ಈಗ ಪ್ರಪಂಚದಲ್ಲಿ ಪ್ರೀತಿ ಅನ್ನೋದೇ ಇಲ್ಲ.. ಬರೀ ಕೊಲೆ ಸುಲಿಗೆ ಮೋಸ ತುಂಬಿದೆ, ಹೆಣ್ಣು ಮಕ್ಕಳ ಜೀವನ ಪ್ರತಿ ದಿನ ಹೋರಾಟ, ಹೆಣ್ಣು ಮಕ್ಕಳು ನಮಗೇ ನಾವೇ ಜೀವನಕ್ಕೆ ಹೋರಾಟ ಮಾಡಬೇಕು, ನಾನು ಒಬ್ಬ ಹೆಣ್ಣು ಮಗಳಾಗಿ ತುಂಬಾನೇ ಕಷ್ಟ ನೋಡಿದ್ದೇನೆ, ಸವಾಲು..

ಪೂರ್ತಿ ಓದಿ
04:47 PM (IST) Apr 30

ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದವನ ಬಗ್ಗೆ ತಿಳಿಸಿದ ಶ್ರೀರಸ್ತು ಶುಭಮಸ್ತು ದೀಪಿಕಾ!

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ದೀಪಿಕಾ ಈಗ ಒಳ್ಳೆಯವಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ನಟಿ, ಮಾಡೆಲ್ ಮತ್ತು ನೃತ್ಯ ಸಂಯೋಜಕಿಯಾಗಿರುವ ದರ್ಶಿನಿ ಡೆಲ್ಟಾ, ಈಗ ರೀಲ್ಸ್​ ಮಾಡಿದ್ದಾರೆ. 

ಪೂರ್ತಿ ಓದಿ
04:30 PM (IST) Apr 30

ಆರಾಧ್ಯಾ ನೋಡಿ ಅಮ್ಮನ 'ಕಾರ್ಬನ್ ಕಾಪಿ' ಎಂದವರು ಯಾರು? ಕೊಟ್ಟ ಸಾಕ್ಷಿ ಏನು?

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರ..

ಪೂರ್ತಿ ಓದಿ
04:13 PM (IST) Apr 30

ವಿಷ ಹಾಕಿದೋರಿಗೆ ಶಿಕ್ಷೆ ಆಗ್ಲೇ ಇಲ್ಲ... ಆ ಘಟನೆ ವಿವರಿಸಿದ ಮಾಸ್ಟರ್​ ಆನಂದ್​!

ಮಾಸ್ಟರ್​ ಆನಂದ್​ ಅವರು ಕೆಟ್ಟ ಕಮೆಂಟ್ ಹಾಕುವವರಿಗೆ ರಾಜನ ಕಥೆಯನ್ನು ಹೇಳುವ ಮೂಲಕ, ಏನು ಹೇಳಿದ್ದಾರೆ ನೋಡಿ...

ಪೂರ್ತಿ ಓದಿ
03:47 PM (IST) Apr 30

98 ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನೀಡಿದ ಹೀರೋ ಯಾರು? ಹಿಟ್ ಸಿನಿಮಾ ನೀಡಿದ ಟಾಪ್ 10 ನಟರು

ಬಾಲಿವುಡ್ ಸ್ಟಾರ್‌ಗಳು ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆಂದು ತಿಳಿಯಿರಿ. ಅಂಕಿಅಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ನಟರಿದ್ದಾರೆಯೇ ಎಂದು ಚೆಕ್ ಮಾಡ್ಕೊಳ್ಳಿ. 

ಪೂರ್ತಿ ಓದಿ
03:25 PM (IST) Apr 30

ಭಾರತದ ಜನಪ್ರಿಯ ನಟರ ಪಟ್ಟಿಯಲ್ಲಿ ಬಿಟೌನ್‌ ಕಲಾವಿದರನ್ನು ಹಿಂದಿಕ್ಕಿದ ಸೌಥ್ ಸ್ಟಾರ್‌

Top South Indian Actors : ಭಾರತದಲ್ಲಿ ಜನಪ್ರಿಯರಾಗಿರುವ ಟಾಪ್ 10 ನಟರ ಪಟ್ಟಿಯನ್ನು ಓರ್ಮ್ಯಾಕ್ಸ್ ಮೀಡಿಯಾ ಬಿಡುಗಡೆ ಮಾಡಿದೆ. ಯಾರ್ಯಾರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಅಂತ ನೋಡೋಣ.

ಪೂರ್ತಿ ಓದಿ
03:09 PM (IST) Apr 30

ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ; ಸೆಟ್ಟೇರಿತು ಸೂರಿ-ಯುವ ಸಿನಿಮಾ!

ಸುಕ್ಕ ಸೂರಿ ರಾ ಸ್ಟೈಲ್‌ ಮೇಕಿಂಗ್‌ಗೆ ಫೇಮಸ್..ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನು, ದುನಿಯಾ ವಿಜಯ್‌ ಮೊದಲ ಪುತ್ರಿ ರಿತನ್ಯಾ..

ಪೂರ್ತಿ ಓದಿ
03:04 PM (IST) Apr 30

ಬಾಹುಬಲಿ-2ಗಾಗಿ ಪ್ರಭಾಸ್, ಅನುಷ್ಕಾ , ರಾಣಾ, ರಮ್ಯಾಕೃಷ್ಣ ಪಡೆದ ಸಂಭಾವನೆ ಎಷ್ಟು?

Baahubali Cast Remuneration: ಬಾಹುಬಲಿ 2 ಚಿತ್ರದ ಬಿಡುಗಡೆಯಾಗಿ 8 ವರ್ಷಗಳಾಗಿದ್ದು, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಪ್ರಭಾಸ್ ಸೇರಿದಂತೆ ಇತರ ತಾರೆಯರು ಎಷ್ಟು ಸಂಭಾವನೆ ಪಡೆದರು ಎಂಬುದರ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ
01:47 PM (IST) Apr 30

ರಿಸ್ಕ್ ತೆಗೆದುಕೊಳ್ಳಲು ಮುಂದಾದ ಸಮಂತಾ; ಹೀಗ್ಯಾಕೆ ಮಾಡ್ತೀರಾ 'ಓ ಬೇಬಿ' ಎಂದ ಫ್ಯಾನ್ಸ್!

ಇದು ಅವರ ವೃತ್ತಿಜೀವನದ ದೃಷ್ಟಿಯಿಂದ ಒಂದು ದೊಡ್ಡ ಸವಾಲಾಗಿತ್ತು. ಆದರೆ, ಆ ಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ, ಚೇತರಿಸಿಕೊಂಡು ಇದೀಗ ಮತ್ತೆ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ..

ಪೂರ್ತಿ ಓದಿ
01:32 PM (IST) Apr 30

Photos: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ನಿಖಿಲ್‌ ಕುಮಾರಸ್ವಾಮಿ

ಇಂದು ಅಕ್ಷಯ ತೃತೀಯ. ಈ ಶುಭ ದಿನದಂದು ಆರಂಭಿಸಿದ ಕೆಲಸ ಯಶಸ್ಸು ಪಡೆಯುತ್ತದೆ ಎಂದು ಹೇಳುತ್ತಾರೆ. ಈಗ ನಿಖಿಲ್‌ ಕುಮಾರಸ್ವಾಮಿ ಅವರು ಮಗನ ಅಕ್ಷರಾಭ್ಯಾಸ ಮಾಡಿಸಿದ್ದಾರೆ.


ಪೂರ್ತಿ ಓದಿ
01:28 PM (IST) Apr 30

ಮಾರ್ಕೆಟ್​ನಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿಕೊಂಡು ಹೊಡೆದ ಪೊಲೀಸರು! ದಾಸ, ದರ್ಶನ್​ಗಿದೆ ಲಿಂಕ್​...


ಮಾರ್ಕೆಟ್​ನಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿಕೊಂಡು ಹೊಡೆದ ಪೊಲೀಸರ ವಿಡಿಯೋ ಒಂದು ವೈರಲ್​ ಆಗಿದೆ. ದರ್ಶನ್​ಗೆ ಇರುವ ಈ ಲಿಂಕ್​ನ ಅಸಲಿಯತ್ತೇನು?

ಪೂರ್ತಿ ಓದಿ
01:02 PM (IST) Apr 30

ಅಲ್ಲಿ ಭಾರ್ಗವಿ, ಇಲ್ಲಿ ಶಾರ್ವರಿ... ಖೇಲ್​ ಕಥಮ್​! ಎರಡೂ ಸೀರಿಯಲ್​ ದಿ ಎಂಡ್​...

ಭಾರ್ಗವಿ ಮತ್ತು ಶಾರ್ವರಿಯರ ಅಸಲಿಯತ್ತು ಗೊತ್ತಾಗಲು ಇನ್ನೇನು ಕೆಲವೇ ದಿನಗಳು ಬಾಕಿ. ಎರಡು ಸೀರಿಯಲ್​ಗಳು ಅಂತ್ಯ?

ಪೂರ್ತಿ ಓದಿ
01:00 PM (IST) Apr 30

ರಾಜಕುಮಾರ ಚಾರ್ಲ್ಸ್‌ ಕೆನ್ನೆಗೆ ಮುತ್ತಿಟ್ಟ ಪದ್ಮಿನಿ ಕೊಲ್ಹಾಪುರೆ: ‘ಕಿಸ್’ ಸೃಷ್ಟಿಸಿದ ವಿವಾದದ ಕಥೆ!

ಈ ಒಂದು ಕ್ಷಣಾರ್ಧದ ಘಟನೆ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ಮಾಧ್ಯಮಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಬ್ರಿಟಿಷ್ ರಾಜಮನೆತನದ ಕಟ್ಟುನಿಟ್ಟಾದ ಶಿಷ್ಟಾಚಾರಗಳಿಗೆ ಇದು ವಿರುದ್ಧವಾಗಿತ್ತು. ರಾಜಮನೆತನದ ಸದಸ್ಯರನ್ನು...

ಪೂರ್ತಿ ಓದಿ
12:14 PM (IST) Apr 30

Lakshmi Nivasa Serial: ಜಯಂತ್‌ಗೆ ಹೆದರಿ ವಿಶ್ವನ ಮನೆ ತೊರೆದ ಜಾನು ಮತ್ತೆ ಶ್ರೀಲಂಕಾಕ್ಕೆ ಹೋಗ್ತಾಳಾ?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಾನು ಬದುಕಿಲ್ಲ ಅಂತ ಲಕ್ಷ್ಮೀ ಮನೆಯವರು ಬೇಸರದಲ್ಲಿದ್ದಾರೆ. ಸೈಕೋ ಜಯಂತ್‌ ಇನ್ನಷ್ಟು ಹುಚ್ಚ ಆಗಿದ್ದಾನೆ. ಇನ್ನೊಂದು ಕಡೆ ವಿಶ್ವನ ಮನೆಯಿಂದ ಜಾನು ಹೊರಗಡೆ ಹೋಗಲಿದ್ದಾಳೆ. ಹಾಗಾದರೆ ಮುಂದೆ ಏನಾಗಬಹುದು? 

ಪೂರ್ತಿ ಓದಿ
11:15 AM (IST) Apr 30

ಪಾಕ್ ನಟಿ ಹನಿಯಾ ಆಮಿರ್‌ಗೆ ಭಾರತೀಯ ಫ್ಯಾನ್ಸ್‌ನಿಂದ ನೀರಿನ ಬಾಟಲಿ ಗಿಫ್ಟ್!

ಎರಡು ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆಗಳು ಏನೇ ಇರಲಿ, ಕಲೆ ಮತ್ತು ಮನರಂಜನೆಯ ಮೂಲಕ ಜನರ ನಡುವಿನ ಬಾಂಧವ್ಯ ಗಡಿಗಳನ್ನು ಮೀರಿದ್ದಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸೂಕ್ಷ್ಮ ವಿಷಯಗಳ ನಡುವೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲಿನ..

ಪೂರ್ತಿ ಓದಿ
10:25 AM (IST) Apr 30

ಸುಚೇಂದ್ರ ಪ್ರಸಾದ್‌ 'ಕಥೆ' ಏನಿರಬಹುದು? ನಾಳೆ ಸಕಲ ಸಂಗತಿಯೂ ಬಯಲಾಗಲಿದೆ!

ಒಂದು ಹೊಸ ಸಿನಿಮಾ ತೆರೆಗೆ ಬರುತ್ತಿದೆ ಎಂಬ ಸುಳಿವು ಸಿಕ್ಕಾ ತಕ್ಷಣವೇ ಅದರಲ್ಲಿ ಅಡಕವಾಗಿರಬಹುದಾದ ಕಥೆಯ ಬಗ್ಗೆ ಕುತೂಹಲವೊಂದು ಮೂಡಲು ಆರಂಭಿಸುತ್ತದೆ. ಸಾಮಾನ್ಯವಾಗಿ, ಇಂಥಾ ಕಲ್ಪನೆಗಳೆಲ್ಲವೂ ಮಾಮೂಲು ಶೈಲಿಯ ಬಿಂದುವಿನಲ್ಲಿಯೇ ಗಿರಕಿ..

ಪೂರ್ತಿ ಓದಿ
09:57 AM (IST) Apr 30

ಅಕ್ಷಯ ತೃತೀಯದಂದೇ 'ಟೈಮ್‌ ಪಾಸ್' ಮಾಡ್ತಿರೋದು ಯಾಕೆ? ಏನ್ ತಮಾಷೆ ಮಾಡ್ತಿಲ್ಲ ತಾನೆ?

ಸಿನಿಮಾ ವ್ಯಾಮೋಹ ಹೊಂದಿರುವ ಏಳು ಪಾತ್ರಗಳು ಒಂದೆಡೆ ಸಂಗಮಿಸಿ, ಆ ಮೂಲಕ ತೆರೆದುಕೊಳ್ಳುವ ರೋಚಕ ಕಥೆಯನ್ನು ಹಾಸ್ಯದ ಧಾಟಿಯಲ್ಲಿ .. ಇದುವರೆಗೂ ಸರಿಸುಮಾರು ಒಂಬೈನೂರಾ ಐವತ್ತರಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಚಾರ ಕಲೆಯ ನಿಪುಣರಾದ ಮಣಿ ..

ಪೂರ್ತಿ ಓದಿ
08:57 AM (IST) Apr 30

ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ರು ಡಾ ರಾಜ್‌ಕುಮಾರ್?.. ಆ ಬಳಿಕ ಏನಾಯ್ತು?

ಆ ಕೆಲಸವನ್ನು ಡಾ ರಾಜ್‌ಕುಮಾರ್ ಅವರು ಯಾಕಾಗಿ ಮಾಡಿದ್ದರು? ಅದರ ಹಿಂದಿನ ಉದ್ದೇಶೇನಿರಬಹುದು? ಅದಕ್ಕೆ ಉತ್ತರ ಅವರೇ ಹೇಳಬೇಕಷ್ಟೇ. ಆದರೆ, ಅವರೀಗ ನಮ್ಮೊಂದಿಗಿಲ್ಲ. ಹೀಗಾಗಿ ಅಣ್ಣಾವ್ರು ಯಾರಿಗಾದರೂ ಹೇಳಿದ್ದರೆ..

ಪೂರ್ತಿ ಓದಿ
08:47 AM (IST) Apr 30

ಮ್ಯಾರೇಜ್ ಆನಿವರ್ಸರಿ ದಿನ ಚಿರು ಜೊತೆಗಿರುವ ಅಪರೂಪದ ಫೋಟೋ ಹಂಚಿಕೊಂಡ ಮೇಘನಾ ರಾಜ್

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆಯಾಗಿ ಏಳು ವರ್ಷ ಕಳೆದಿದೆ. ಚಿರು ನಮ್ಮೊಂದಿಗಿಲ್ಲವಾದ್ರೂ ಅವರ ನೆನಪು ಸದಾ ನಮ್ಮೊಂದಿಗಿದೆ. ಈಗ ಅವರ ಅಪರೂಪದ ಫೋಟೋ ಕಣ್ತುಂಬಿಕೊಳ್ಳುವ ಅವಕಾಶವನ್ನು ಮೇಘನಾ ರಾಜ್ ನಮಗೆ ನೀಡಿದ್ದಾರೆ. 

ಪೂರ್ತಿ ಓದಿ