ಕೃಷಿ ಸ್ಥೈರ್ಯವನ್ನು ಬಲಪಡಿಸಲು ಹಾಗೂ ದೀರ್ಘಕಾಲೀನ ಬೆಳವಣಿಗೆಗೆ ಬೆಂಬಲ ನೀಡಲು ತಂತ್ರಜ್ಞಾನ, ಬೆಳೆ ವಿಮೆ, ನೀರಾವರಿ ಯೋಜನೆಗಳು ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.
- Home
- News
- India News
- India Latest News Live: ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ
India Latest News Live: ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ

ನವದೆಹಲಿ: ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಮೊದಲ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ನೌಕೆಯಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಧ್ವಜವನ್ನು ಹೊಂದಿದ್ದ ವಾಣಿಜ್ಯ ಹಡಗು ಎಂಎಸ್ವಿ ಫೈಜ್ ನೂರ್ ಒಲಿಯಾ ಹಡಗಿನ ಮೇಲೆ ದಾಳಿ ನಡೆದಿದೆ.
ಘಟನೆ ಸಂಭವಿಸುತ್ತಿದ್ದಂತೆ ಯೆಮೆನ್ನ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿದ್ದಾರೆ. ಘಟನೆಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ನಡೆದ ಈ ಘಟನೆಯನ್ನು ಭಾರತ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.
India Latest News Live 5 August 2026ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ
India Latest News Live 5 August 20261000 ವರ್ಷಗಳ ಹಳೇ ಮರ.. ಅದರೊಳಗೆ ರೆಸ್ಟೋರೆಂಟ್ನಂಥ ಬಾರ್! ಇದು ಪೊಟರೆಯೊಳಗಿನ ಲೋಕ..!
India Latest News Live 5 August 2026ಹಣ ಪಡೆದು ಕಾನೂನು ಬಾಹಿರ, ಪ್ರೊಪಗಾಂಡ ಕಂಟೆಂಟ್ ಪ್ರಮೋಟ್, ತಪ್ಪು ಒಪ್ಪಿಕೊಂಡ ಮೆಟಾ
ಕೆಲ ಕಂಟೆಂಟ್ ಪ್ರಮೋಶನ್ ಮಾಡಲು ಮೆಟಾ ಸಂಸ್ಥೆಗೆ ವಿಪರೀತ ಹಣ ಬಂದಿದೆ. ಪ್ರಪೋಗಾಂಡ, ಕಾನೂನು ಬಾಹಿರ ಕಂಟೆಂಟ್ಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ಮೆಟಾ ತನ್ನ ಕ್ಷಮಾಪಣಾ ಪತ್ರದಲ್ಲಿ ಹೇಳಿದೆ.
India Latest News Live 5 August 2026ಪನೀರ್ ಪ್ರಿಯರಿಗೆ ಶಾಕ್ - ಇನ್ಮುಂದೆ ಮಾರಿದ್ರೆ ಜೈಲು ಶಿಕ್ಷೆ! 'ಮಹಾ' ನಿರ್ಧಾರ- ಏನಿದು Analogue Paneer
India Latest News Live 5 August 2026ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ - ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು
India Latest News Live 5 August 2026ಚೊಚ್ಚಲ ಪಂದ್ಯದಲ್ಲೇ ಬೊಂಬಾಟ್ ಫಿಫ್ಟಿ, ನಂತ್ರ ಟೀಂ ಇಂಡಿಯಾದಲ್ಲಿ ಎಂದೂ ಕಾಣಿಸಿಕೊಳ್ಳದ ನತದೃಷ್ಟ ಕ್ರಿಕೆಟಿಗ!
India Latest News Live 5 August 2026ಭಾರತದಲ್ಲಿ ಫೇಸ್ಬುಕ್ ಬ್ಯಾನ್ ಆಗುತ್ತಾ? ಮೂರು ದಿನದ ಡೆಡ್ ಲೈನ್ ನೀಡಿದ ಸಂಸದೀಯ ಸಮಿತಿ
ಭಾರತದಲ್ಲಿ ಫೇಸ್ಬುಕ್ ಬ್ಯಾನ್ ಆಗುತ್ತಾ? ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಮೆಟಾಗೆ ಇದೀಗ ಸಂಸದೀಯ ಸಮಿತಿ ಕೇವಲ 3 ದಿನದ ಡೆಡ್ಲೈನ್ ನೀಡಿದೆ. ಮೂರು ದಿನ ಬಳಿಕ ಫೇಸ್ಬುಕ್ ಬಂದ್ ಆಗುತ್ತಾ?
India Latest News Live 5 August 2026ಕಾರುಗಳಲ್ಲಿ ಚೀನಾ ಬ್ಯಾಟರಿ ಬಳಸೋದಿಲ್ಲ ಎಂದ ಟಾಟಾ, ಸ್ವದೇಶಿ LFP ತಂತ್ರಜ್ಞಾನ ಅಭಿವೃದ್ಧಿಗೆ ಬಿಗ್ ಪ್ಲಾನ್, ಬೆಂಗಳೂರಲ್ಲಿ R&D ಕೇಂದ್ರ!
ಚೀನಾ ಸರ್ಕಾರದ ಬ್ಯಾಟರಿ ತಂತ್ರಜ್ಞಾನ ರಫ್ತು ನಿರ್ಬಂಧದ ಹಿನ್ನೆಲೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಚೀನೀ ಬ್ಯಾಟರಿಗಳ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.
India Latest News Live 5 August 2026ಗೋವಾ ಕ್ಯಾಸಿನೋ ಪ್ಲಾನ್ ಮಾಡಿದ್ದೀರಾ? ಹೊಸ ನಿಯಮ ಜಾರಿ, ಯಾರಿಗೆಲ್ಲಾ ಪ್ರವೇಶ ಬ್ಯಾನ್?
ಮಳೆಗಾಲ ಮುಗಿಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಗೋವಾ ಹೋದಾಗ ಕ್ಯಾಸಿನೋಗೆ ಭೇಟಿ ನೀಡದೆ ಬರುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಪ್ರವೇಶ ಬ್ಯಾನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಯಾರಿಗೆಲ್ಲಾ ಬ್ಯಾನ್?
India Latest News Live 5 August 2026ಆಗಸ್ಟ್ 28ಕ್ಕೆ MG ನೂತನ SUV ರಿಲೀಸ್ - ಮಹೀಂದ್ರಾ XUV 7XO, ಟಾಟಾ ಸಫಾರಿಗೆ ಶುರುವಾಯ್ತು ನಡುಕ!
ಜೆಎಸ್ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ 'ಹೆಕ್ಟರ್ ಹ್ಯಾಕ್' ಎಸ್ಯುವಿಯನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲಿದೆ. 'ಎಡಾಪ್ಟ್' ಪ್ಲಾಟ್ಫಾರ್ಮ್ ಆಧಾರಿತ ಈ ಕಾರು, ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಪ್ಲಗ್-ಇನ್ ಹೈಬ್ರಿಡ್ (PHEV) ಆವೃತ್ತಿಗಳಲ್ಲಿ ಲಭ್ಯವಿರಲಿದೆ.
India Latest News Live 5 August 2026ಗಂಭೀರ್ ಅಲ್ಲ, ದ್ರಾವಿಡ್ ಕೂಡಾ ಅಲ್ಲ, ಇವರೇ ನೋಡಿ ಮೊಹಮ್ಮದ್ ಶಮಿ ಪಾಲಿನ ಟೀಂ ಇಂಡಿಯಾ ಫೇವರೇಟ್ ಕೋಚ್..!
India Latest News Live 5 August 2026ಇಎಫ್ಪಿಒ ಸೇವೆಗಳು ವಾರಗಳ ಕಾಲ ವಿಳಂಬವಾಗುವುದಕ್ಕೆ ಕೊನೆಗೂ ಸಿಕ್ಕಿತು ಉತ್ತರ - ಹೊರಬಿತ್ತು ಅಸಲಿ ಕಾರಣ!
ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ತೀವ್ರ ಸಿಬ್ಬಂದಿ ಕೊರತೆ, ವಿಶೇಷವಾಗಿ ಐಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದಿರುವುದು ಆನ್ಲೈನ್ ಸೇವೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
India Latest News Live 5 August 20262 ಸಾವಿರ ರೂ.ಗಿಂತ ಹೆಚ್ಚು UPI ವಹಿವಾಟಿಗೆ ಇನ್ಮುಂದೆ ಶುಲ್ಕ? ಯಾರಿಗೆಲ್ಲಾ ಅನ್ವಯ? ಇಲ್ಲಿದೆ ಡಿಟೇಲ್ಸ್
India Latest News Live 5 August 2026Costume Controversy - 'ರಾಮಾಯಣ' ಕಾಸ್ಟ್ಯೂಮ್ ಬಗ್ಗೆ ಭಾರೀ ಟ್ರೋಲ್; ನೆಟ್ಟಿಗರಿಗೆ ಖಡಕ್ ಡೋಸ್ ಕೊಟ್ಟ ವಸ್ತ್ರ-ವಿನ್ಯಾಸಕರು!
‘ಕೇವಲ ಅರ್ಧಂಬರ್ಧ ಲೀಕ್ ಆದ ಫೋಟೋಗಳನ್ನು ನೋಡಿ ಸಿನಿಮಾ ಬಗ್ಗೆ ತೀರ್ಮಾನಕ್ಕೆ ಬರಬೇಡಿ’ ಎಂದು ಚಿತ್ರತಂಡ ವಿನಂತಿಸಿದೆ. ‘ಸಿನಿಮಾ ಎಂಬುದು ಒಂದು ಅನುಭವ. ಬೆಳ್ಳಿತೆರೆಯ ಮೇಲೆ ಆ ಪಾತ್ರಗಳು ಜೀವತಳೆದು ಬಂದಾಗ ನೀವು ಈ ಉಡುಪುಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳುತ್ತೀರಿ. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿರಲಿ’ ಎಂದು ಡಿಸೈನರ್ಗಳು ಹೇಳಿದ್ದಾರೆ.
India Latest News Live 5 August 2026ಅಮೆರಿಕದಲ್ಲಿ 28,000 ವಲಸಿಗ ಟ್ರಕ್ ಚಾಲಕರ ಲೈಸೆನ್ಸ್ ರದ್ದು! ಭಾರತೀಯರ ಉದ್ಯೋಗಕ್ಕೂ ಕುತ್ತು?
India Latest News Live 5 August 2026"ತಾಕತ್ ಇದ್ರೆ ನನ್ನನ್ನು ತಂಡದಿಂದ ಕೈಬಿಡಿ!" - ಬಿಸಿಸಿಐ ಸೆಲೆಕ್ಟರ್ಸ್ಗೆ ರೋಹಿತ್ ಶರ್ಮಾ ಕೊಟ್ಟ ಖಡಕ್ ವಾರ್ನಿಂಗ್ ರಹಸ್ಯ ಬಿಚ್ಚಿಟ್ಟ ಮಾಜಿ ಆಟಗಾರ!
India Latest News Live 5 August 2026'ಇದು ನನ್ನ ಕೊನೆಯ ಪೋಸ್ಟ್' - CJP ಪ್ರತಿಭಟನೆ ವೇಳೆ ವಿವಾದಕ್ಕೀಡಾಗಿದ್ದ ಇನ್ಫ್ಲುಯೆನ್ಸರ್ ಶ್ರದ್ಧಾ ಸಿಂಗ್ ಮಾತು
India Latest News Live 5 August 2026Non-dairy paneer ಬ್ಯಾನ್ ಮಾಡಿದ ಸರ್ಕಾರ.. ಪನೀರ್ ಪ್ರಿಯರಿಗೆ ಶಾಕ್! ಆರೋಗ್ಯಕ್ಕೆ ಎಷ್ಟು ಹಾನಿಕಾರಕ?
India Latest News Live 5 August 2026NEET Paper Leak - ಎನ್ಟಿಎ ಕಚೇರಿಗಳ 24x7 ಭದ್ರತೆಗೆ ₹7.5 ಕೋಟಿ ಟೆಂಡರ್!
ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಕಚೇರಿಗಳು ಮತ್ತು ಗೌಪ್ಯ ಸಾಮಗ್ರಿಗಳ ಭದ್ರತೆಗಾಗಿ ₹7.5 ಕೋಟಿ ಮೌಲ್ಯದ ಟೆಂಡರ್ ಕರೆದಿದೆ.