MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಬಾಡಿ ಲೋಷನ್ ಇಲ್ಲಾಂದ್ರೆ ಏನಂತೆ ತೆಂಗಿನಕಾಯಿ ಹಾಲಿದ್ರೂ ಸಾಕು

ಬಾಡಿ ಲೋಷನ್ ಇಲ್ಲಾಂದ್ರೆ ಏನಂತೆ ತೆಂಗಿನಕಾಯಿ ಹಾಲಿದ್ರೂ ಸಾಕು

ಗೊಂಬೆಯಂತ ಮುಖ ನಿಮ್ಮದಾಗಬೇಕೆ? ಹಾಗಿದ್ದರೆ ನೀವು ಮುಖಕ್ಕೆ ತೆಂಗಿನ ಹಾಲನ್ನು ಬಳಸಿ. ಈ ಹಾಲಿನಲ್ಲಿ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿ ಕೊಬ್ಬು, ಖನಿಜಾಂಶ ಮುಂತಾದ ಪೌಷ್ಟಿಕಾಂಶಗಳಿವೆ. ಇದು ಚರ್ಮದಲ್ಲಿ ನೆರಿಗೆ ಮೂಡದಂತೆ ತಡೆಯುತ್ತದೆ ಮತ್ತು ಮುಖಕ್ಕೆ ಚಿನ್ನದಂತ ಕಾಂತಿಯನ್ನು ನೀಡುತ್ತದೆ. ಇದರಿಂದ ಬೇರೆ ಏನೇನು ಪ್ರಯೋಜಗಳಿವೆ ನೋಡೋಣ... 

1 Min read
Author : Suvarna News | Asianet News
Published : Dec 06 2020, 03:58 PM IST
Share this Photo Gallery
  • FB
  • TW
  • Linkdin
  • Whatsapp
18
<p>ತೆಂಗಿನ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ. ಬಳಿಕ ಮುಖವನ್ನು ಬೆರಳಿನಿಂದ ವೃತ್ತಾಕಾರವಾಗಿ ಉಜ್ಜಿ. 15 ನಿಮಿಷದ ನಂತರ ಶುಭ್ರ ಬಟ್ಟೆಯೊಂದನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ತೆಗೆದು ಅದರಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖ ಹೊಳೆಯುತ್ತದೆ.</p>

<p>ತೆಂಗಿನ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ. ಬಳಿಕ ಮುಖವನ್ನು ಬೆರಳಿನಿಂದ ವೃತ್ತಾಕಾರವಾಗಿ ಉಜ್ಜಿ. 15 ನಿಮಿಷದ ನಂತರ ಶುಭ್ರ ಬಟ್ಟೆಯೊಂದನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ತೆಗೆದು ಅದರಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖ ಹೊಳೆಯುತ್ತದೆ.</p>

ತೆಂಗಿನ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ. ಬಳಿಕ ಮುಖವನ್ನು ಬೆರಳಿನಿಂದ ವೃತ್ತಾಕಾರವಾಗಿ ಉಜ್ಜಿ. 15 ನಿಮಿಷದ ನಂತರ ಶುಭ್ರ ಬಟ್ಟೆಯೊಂದನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ತೆಗೆದು ಅದರಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖ ಹೊಳೆಯುತ್ತದೆ.

28
<p style="text-align: justify;">ತೆಂಗಿನ ಹಾಲು ಬಾಡಿ ಲೋಷನ್‌ನಂತೆಯೂ ಕೆಲಸ ಮಾಡುತ್ತದೆ. ಸ್ನಾನ ಮಾಡುವ ಮುನ್ನ ಇದನ್ನು ಮೈಮೇಲೆ ಲೋಷನ್‌ನಂತೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಮೃದುವಾಗುತ್ತದೆ.&nbsp;</p>

<p style="text-align: justify;">ತೆಂಗಿನ ಹಾಲು ಬಾಡಿ ಲೋಷನ್‌ನಂತೆಯೂ ಕೆಲಸ ಮಾಡುತ್ತದೆ. ಸ್ನಾನ ಮಾಡುವ ಮುನ್ನ ಇದನ್ನು ಮೈಮೇಲೆ ಲೋಷನ್‌ನಂತೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಮೃದುವಾಗುತ್ತದೆ.&nbsp;</p>

ತೆಂಗಿನ ಹಾಲು ಬಾಡಿ ಲೋಷನ್‌ನಂತೆಯೂ ಕೆಲಸ ಮಾಡುತ್ತದೆ. ಸ್ನಾನ ಮಾಡುವ ಮುನ್ನ ಇದನ್ನು ಮೈಮೇಲೆ ಲೋಷನ್‌ನಂತೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಮೃದುವಾಗುತ್ತದೆ. 

38
<p>ತೆಂಗಿನ ಹಾಲನ್ನು ನಿಯಮಿತವಾಗಿ ನೆತ್ತಿಗೆ ಹಚ್ಚಿ ಬಳಿಕ ತಲೆ ಸ್ನಾನ ಮಾಡಿದರೆ ಕೂದಲ ತುದಿ ಸೀಳುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಗಟ್ಟಿಯಾಗುತ್ತದೆ. ಈ ಹಾಲು ಉತ್ತಮ ಕಂಡೀಷನರ್ನಂತೆಯೂ ಕೆಲಸ ಮಾಡುತ್ತದೆ.</p>

<p>ತೆಂಗಿನ ಹಾಲನ್ನು ನಿಯಮಿತವಾಗಿ ನೆತ್ತಿಗೆ ಹಚ್ಚಿ ಬಳಿಕ ತಲೆ ಸ್ನಾನ ಮಾಡಿದರೆ ಕೂದಲ ತುದಿ ಸೀಳುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಗಟ್ಟಿಯಾಗುತ್ತದೆ. ಈ ಹಾಲು ಉತ್ತಮ ಕಂಡೀಷನರ್ನಂತೆಯೂ ಕೆಲಸ ಮಾಡುತ್ತದೆ.</p>

ತೆಂಗಿನ ಹಾಲನ್ನು ನಿಯಮಿತವಾಗಿ ನೆತ್ತಿಗೆ ಹಚ್ಚಿ ಬಳಿಕ ತಲೆ ಸ್ನಾನ ಮಾಡಿದರೆ ಕೂದಲ ತುದಿ ಸೀಳುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಗಟ್ಟಿಯಾಗುತ್ತದೆ. ಈ ಹಾಲು ಉತ್ತಮ ಕಂಡೀಷನರ್ನಂತೆಯೂ ಕೆಲಸ ಮಾಡುತ್ತದೆ.

48
<p style="text-align: justify;">ಅರ್ಧ ಕಪ್ ತೆಂಗಿನ ಹಾಲಿಗೆ ಸ್ವಲ್ಪ ರೋಸ್ ವಾಟರ್, ಒಂದು ಕಪ್ ಗುಲಾಬಿ ದಳ ಹಾಕಿ ಅದನ್ನು ಉಗುರು ಬೆಚ್ಚನೆಯ ನೀರಿಗೆ ಬೆರೆಸಿ. 15 ನಿಮಿಷದ ಬಳಿಕ ಈ ನೀರಿನಿಂದ ಸ್ನಾನ ಮಾಡಿ. ಇದರಿಂದ ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ.</p>

<p style="text-align: justify;">ಅರ್ಧ ಕಪ್ ತೆಂಗಿನ ಹಾಲಿಗೆ ಸ್ವಲ್ಪ ರೋಸ್ ವಾಟರ್, ಒಂದು ಕಪ್ ಗುಲಾಬಿ ದಳ ಹಾಕಿ ಅದನ್ನು ಉಗುರು ಬೆಚ್ಚನೆಯ ನೀರಿಗೆ ಬೆರೆಸಿ. 15 ನಿಮಿಷದ ಬಳಿಕ ಈ ನೀರಿನಿಂದ ಸ್ನಾನ ಮಾಡಿ. ಇದರಿಂದ ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ.</p>

ಅರ್ಧ ಕಪ್ ತೆಂಗಿನ ಹಾಲಿಗೆ ಸ್ವಲ್ಪ ರೋಸ್ ವಾಟರ್, ಒಂದು ಕಪ್ ಗುಲಾಬಿ ದಳ ಹಾಕಿ ಅದನ್ನು ಉಗುರು ಬೆಚ್ಚನೆಯ ನೀರಿಗೆ ಬೆರೆಸಿ. 15 ನಿಮಿಷದ ಬಳಿಕ ಈ ನೀರಿನಿಂದ ಸ್ನಾನ ಮಾಡಿ. ಇದರಿಂದ ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ.

58
<p>ಒಂದು ಬಾಳೆಯನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪ, ಎರಡು ಸ್ಟ್ರಾಬೆರಿ ಹಣ್ಣಿನ ತಿರುಳು ಮತ್ತು ನಾಲ್ಕು ಚಮಚ ತೆಂಗಿನ ಹಾಲು ಬೆರೆಸಿ ಮೃದುವಾದ ಪೇಸ್ಟ್ ಮಾಡಿ.</p>

<p>ಒಂದು ಬಾಳೆಯನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪ, ಎರಡು ಸ್ಟ್ರಾಬೆರಿ ಹಣ್ಣಿನ ತಿರುಳು ಮತ್ತು ನಾಲ್ಕು ಚಮಚ ತೆಂಗಿನ ಹಾಲು ಬೆರೆಸಿ ಮೃದುವಾದ ಪೇಸ್ಟ್ ಮಾಡಿ.</p>

ಒಂದು ಬಾಳೆಯನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪ, ಎರಡು ಸ್ಟ್ರಾಬೆರಿ ಹಣ್ಣಿನ ತಿರುಳು ಮತ್ತು ನಾಲ್ಕು ಚಮಚ ತೆಂಗಿನ ಹಾಲು ಬೆರೆಸಿ ಮೃದುವಾದ ಪೇಸ್ಟ್ ಮಾಡಿ.

68
<p style="text-align: justify;">ಇದನ್ನು ತಲೆಗೂದಲಿಗೆ ಹಚ್ಚಿ 20 ನಿಮಿಷದ ಬಳಿಕ ಸ್ನಾನ ಮಾಡಿ. ಒಣ ಕೂದಲಿಗೆ ಇದು ಉತ್ತಮ ಕಂಡೀಷನರ್‌ನಂತೆ ಕೆಲಸ ಮಾಡುತ್ತದೆ.</p>

<p style="text-align: justify;">ಇದನ್ನು ತಲೆಗೂದಲಿಗೆ ಹಚ್ಚಿ 20 ನಿಮಿಷದ ಬಳಿಕ ಸ್ನಾನ ಮಾಡಿ. ಒಣ ಕೂದಲಿಗೆ ಇದು ಉತ್ತಮ ಕಂಡೀಷನರ್‌ನಂತೆ ಕೆಲಸ ಮಾಡುತ್ತದೆ.</p>

ಇದನ್ನು ತಲೆಗೂದಲಿಗೆ ಹಚ್ಚಿ 20 ನಿಮಿಷದ ಬಳಿಕ ಸ್ನಾನ ಮಾಡಿ. ಒಣ ಕೂದಲಿಗೆ ಇದು ಉತ್ತಮ ಕಂಡೀಷನರ್‌ನಂತೆ ಕೆಲಸ ಮಾಡುತ್ತದೆ.

78
<p style="text-align: justify;">ನಾಲ್ಕು ಚಮಚ ಮುಲ್ತಾನಿ ಮಿಟ್ಟಿಗೆ, ಎರಡು ಚಮಚ ಓಟ್ಸ್, ಒಂದು ಚಮಚ ಬಾದಾಮಿ ಪುಡಿ, ಸ್ವಲ್ಪ ಗುಲಾಬಿ ದಳ ಮತ್ತು ಮೂರು ಚಮಚ ತೆಂಗಿನ ಹಾಲು ಹಾಕಿ ಬೆರೆಸಿ.</p>

<p style="text-align: justify;">ನಾಲ್ಕು ಚಮಚ ಮುಲ್ತಾನಿ ಮಿಟ್ಟಿಗೆ, ಎರಡು ಚಮಚ ಓಟ್ಸ್, ಒಂದು ಚಮಚ ಬಾದಾಮಿ ಪುಡಿ, ಸ್ವಲ್ಪ ಗುಲಾಬಿ ದಳ ಮತ್ತು ಮೂರು ಚಮಚ ತೆಂಗಿನ ಹಾಲು ಹಾಕಿ ಬೆರೆಸಿ.</p>

ನಾಲ್ಕು ಚಮಚ ಮುಲ್ತಾನಿ ಮಿಟ್ಟಿಗೆ, ಎರಡು ಚಮಚ ಓಟ್ಸ್, ಒಂದು ಚಮಚ ಬಾದಾಮಿ ಪುಡಿ, ಸ್ವಲ್ಪ ಗುಲಾಬಿ ದಳ ಮತ್ತು ಮೂರು ಚಮಚ ತೆಂಗಿನ ಹಾಲು ಹಾಕಿ ಬೆರೆಸಿ.

88
<p>&nbsp;ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ. ಬಳಿಕ 1೦ ನಿಮಿಷಗಳ ಕಾಲ ಮುಖವನ್ನು ವೃತ್ತಾಕಾರವಾಗಿ ಉಜ್ಜಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ. ಇದು ನ್ಯಾಚುರಲ್ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ.</p>

<p>&nbsp;ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ. ಬಳಿಕ 1೦ ನಿಮಿಷಗಳ ಕಾಲ ಮುಖವನ್ನು ವೃತ್ತಾಕಾರವಾಗಿ ಉಜ್ಜಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ. ಇದು ನ್ಯಾಚುರಲ್ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ.</p>

 ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ. ಬಳಿಕ 1೦ ನಿಮಿಷಗಳ ಕಾಲ ಮುಖವನ್ನು ವೃತ್ತಾಕಾರವಾಗಿ ಉಜ್ಜಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ. ಇದು ನ್ಯಾಚುರಲ್ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!
Recommended image2
Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!
Recommended image3
ಮುಖದ ಮೇಲೆ ಮೊಡವೆ ಜಾಸ್ತಿಯಾಗಲು ನೀವ್ ತಿನ್ನೋ ಈ ಆಹಾರಗಳೇ ಕಾರಣ! ತಜ್ಞರು ಹೇಳೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved