MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್​?

Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್​?

'ಕರ್ಣ' ಧಾರಾವಾಹಿಯಲ್ಲಿ, ಕುತಂತ್ರಿಗಳಿಗೆ ಬುದ್ಧಿ ಕಲಿಸಲು ಕರ್ಣ ಮುಂದಾಗಿದ್ದಾನೆ. ನಿತ್ಯಾ ಮತ್ತು ತೇಜಸ್‌ನನ್ನು ಒಂದು ಮಾಡಲು ಸತ್ಯವನ್ನು ಹೇಳಲು ಹೋದಾಗ, ಕುಡಿದ ಮತ್ತಿನಲ್ಲಿದ್ದ ತೇಜಸ್ ಕರ್ಣನ ಮಾತನ್ನು ನಂಬದೆ ಅವನಿಗೆ ಅವಮಾನ ಮಾಡಿ ಕಳುಹಿಸುತ್ತಾನೆ.

1 Min read
Author : Suchethana D
Published : Jan 29 2026, 10:32 PM IST
Share this Photo Gallery
  • FB
  • TW
  • Linkdin
  • Whatsapp
17
ಕುತಂತ್ರಿಗಳಿಗೆ ಬುದ್ಧಿ
Image Credit : Instagram

ಕುತಂತ್ರಿಗಳಿಗೆ ಬುದ್ಧಿ

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಕರ್ಣ ಎಲ್ಲರಿಗೂ ಬುದ್ಧಿ ಕಲಿಸಲು ಮುಂದಾಗಿದ್ದು, ಎಲ್ಲ ವಿಲನ್ಸ್​ ನಿದ್ದೆ ಹಾಳು ಮಾಡ್ತಿದ್ದಾನೆ. ರಮೇಶ್​ ಸೇರಿದಂತೆ ಎಲ್ಲ ಕುತಂತ್ರಿಗಳಿಗೆ ಬುದ್ಧಿ ಕಲಿಸುತ್ತಿದ್ದಾರೆ.

27
ನಿತ್ಯಾಳ ಬದುಕಿಗೆ ದಾರಿ
Image Credit : Zee Kannada Instagram

ನಿತ್ಯಾಳ ಬದುಕಿಗೆ ದಾರಿ

ಇದರ ನಡುವೆಯೇ, ನಿತ್ಯಾಳಿಗೆ ತಮ್ಮ ಆಸ್ಪತ್ರೆಯ ಬೋರ್ಡ್​ ಆಫ್​ ಡೈರೆಕ್ಟರ್​ ಕೂಡ ಮಾಡಿ, ಅತ್ತೆಯ ಕೋಪಕ್ಕೆ ಗುರಿಯಾಗಿದ್ದಾನೆ. ಆದರೆ ಅತ್ತೆಯ ಕುತಂತ್ರ ಕೂಡ ಅವನಿಗೆ ತಿಳಿದ ಕಾರಣ, ನಿತ್ಯಾಳ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾನೆ.

Related Articles

Related image1
CCL ಪಂದ್ಯದಲ್ಲಿ ಸುದೀಪ್​ ಕೆಟ್ಟ ಬೈಗುಳ ವಿವಾದ: ಜೋಗಿ ಪ್ರೇಮ್​ ಬುಡಕ್ಕೆ ತಂದಿಟ್ಟ ಕಿಚ್ಚ- ಆಗಿದ್ದೇನು ನೋಡಿ
Related image2
ಸುದೀಪ್​ ತಲೆ ಏರಿತು ಲೇಡೀಸ್​ ಹೇರ್​ ಕ್ಲಿಪ್! ಪುರುಷರಿಂದ ಭಾರಿ ಡಿಮಾಂಡು: ಇದೆಲ್ಲಿ ಸಿಗತ್ತೆ?
37
ನಿತ್ಯಾ ಮತ್ತು ತೇಜಸ್​ ಒಂದಾಗಬೇಕಿದೆ
Image Credit : Instagram

ನಿತ್ಯಾ ಮತ್ತು ತೇಜಸ್​ ಒಂದಾಗಬೇಕಿದೆ

ಇನ್ನೇನು ನಿತ್ಯಾ ಮತ್ತು ತೇಜಸ್​ ಒಂದಾಗಬೇಕಿದೆ. ಹಾಗೆ ಆದರೆ ಕರ್ಣ ಮತ್ತು ನಿಧಿ ಒಂದಾದ ಹಾಗೆ. ಇದೇ ದಿನಕ್ಕೆ ವೀಕ್ಷಕರು ಕಾಯುತ್ತಲೇ ಇದ್ದಾರೆ.

47
ತೇಜಸ್​ಗೆ ವಿಷಯ
Image Credit : Instagram

ತೇಜಸ್​ಗೆ ವಿಷಯ

ಆದರೆ, ರಮೇಶ್​ ಮಾಡಿದ್ದ ಕುತಂತ್ರದಿಂದ ನಿತ್ಯಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವಿನ ಬಗ್ಗೆ ತೇಜಸ್​ ಇಲ್ಲಸಲ್ಲದ್ದನ್ನು ಮಾತನಾಡಿದ್ದ. ಇದನ್ನು ಕೇಳಿ ಕರ್ಣ ಅವನನ್ನು ಹೊರದಬ್ಬಿದ್ದ. ಆದರೆ ಇದೀಗ ಇದರಲ್ಲಿ ತೇಜಸ್​ದು ತಪ್ಪಿಲ್ಲ ಎನ್ನುವುದು ಕರ್ಣನಿಗೆ ತಿಳಿದಿದೆ.

57
ತೇಜಸ್​ಗೆ ಬುದ್ಧಿ
Image Credit : Instagram

ತೇಜಸ್​ಗೆ ಬುದ್ಧಿ

ಇದೇ ಕಾರಣಕ್ಕೆ ತೇಜಸ್​ಗೆ ಬುದ್ಧಿ ಹೇಳಲು ಹೋಗಿದ್ದಾನೆ. ಕುಡಿದ ಅಮಲಿನಲ್ಲಿ ಇರೋ ತೇಜಸ್​ಗೆ ಇರುವ ಸತ್ಯವನ್ನೆಲ್ಲಾ ಹೇಳಿದ್ದಾನೆ ಕರ್ಣ. ತಮ್ಮ ಮನೆಯಲ್ಲಿಯೇ ಒಬ್ಬರ ಕುತಂತ್ರದಿಂದ ಇವೆಲ್ಲಾ ಆಗಿದೆ ಎನ್ನೋದನ್ನು ಹೇಳಿದ್ದಾನೆ.

67
ಒಪ್ಪಿದ್ನಾ ತೇಜಸ್​?
Image Credit : Instagram

ಒಪ್ಪಿದ್ನಾ ತೇಜಸ್​?

ಆದರೆ, ತೇಜಸ್​ ಇದನ್ನೆಲ್ಲಾ ಒಪ್ಪಬೇಕಲ್ಲ. ತೇಜಸ್​ ಒಪ್ಪುತ್ತಾನೆ, ಕರ್ಣ- ನಿಧಿ ಒಂದಾಗ್ತಾರೆ ಎಂದುಕೊಂಡ ವೀಕ್ಷಕರಿಗೆ ಠುಸ್​ ಆಗಿದೆ. ಏಕೆಂದರೆ ತೇಜಸ್​ ಇದೆಲ್ಲಾ ಸುಳ್ಳು ಎಂದಿದ್ದಾನೆ. ಕರ್ಣಮೋಸಗಾರ, ಈಗ ಕಥೆ ಕಟ್ಟುತ್ತಿದ್ದಾನೆ ಎಂದು ಅವನನ್ನೇ ಬೈದು ಹೊರ ಕಳುಹಿಸಿದ್ದಾನೆ.

77
ಕರ್ಣನಿಗೆ ಬುದ್ಧಿ ಇಲ್ವಾ?
Image Credit : Instagram

ಕರ್ಣನಿಗೆ ಬುದ್ಧಿ ಇಲ್ವಾ?

ಇದೀಗ ಕರ್ಣ ಕುಡಿದ ಅಮಲಿನಲ್ಲಿ ಇರೋ ತೇಜಸ್​ಗೆ ಬುದ್ಧಿ ಹೇಳಲು ಹೋಗಿರೋ ಕಾರಣ, ಇವನೆಂಥ ಡಾಕ್ಟರ್​ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಕುಡಿದವನ ತಲೆಯಲ್ಲಿ, ಅದೂ ಮೊದಲೇ ಕೆಟ್ಟದ್ದನ್ನು ತಲೆಯಲ್ಲಿ ತುಂಬಿಕೊಂಡಿರೋವಾಗ ಇವೆಲ್ಲಾ ಹೇಳಬಾರದು ಎಂದು ಗೊತ್ತಾಗಿಲ್ವಾ ಕೇಳ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರಿಮಣಿ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
CCL ಪಂದ್ಯದಲ್ಲಿ ಸುದೀಪ್​ ಕೆಟ್ಟ ಬೈಗುಳ ವಿವಾದ: ಜೋಗಿ ಪ್ರೇಮ್​ ಬುಡಕ್ಕೆ ತಂದಿಟ್ಟ ಕಿಚ್ಚ- ಆಗಿದ್ದೇನು ನೋಡಿ
Recommended image2
Naa Ninna Bidalaare ರೋಚಕ ಟ್ವಿಸ್ಟ್​: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ
Recommended image3
ಸೀರಿಯಲ್ ನಾಯಕಿಯಾಗಿ ಎಂಟ್ರಿ ಕೊಟ್ಟು, ವಿಲನ್ ಆಗಿ ಮಿಂಚುತ್ತಿರುವ ನಟಿಯರು
Related Stories
Recommended image1
CCL ಪಂದ್ಯದಲ್ಲಿ ಸುದೀಪ್​ ಕೆಟ್ಟ ಬೈಗುಳ ವಿವಾದ: ಜೋಗಿ ಪ್ರೇಮ್​ ಬುಡಕ್ಕೆ ತಂದಿಟ್ಟ ಕಿಚ್ಚ- ಆಗಿದ್ದೇನು ನೋಡಿ
Recommended image2
ಸುದೀಪ್​ ತಲೆ ಏರಿತು ಲೇಡೀಸ್​ ಹೇರ್​ ಕ್ಲಿಪ್! ಪುರುಷರಿಂದ ಭಾರಿ ಡಿಮಾಂಡು: ಇದೆಲ್ಲಿ ಸಿಗತ್ತೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved