MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial ವೀಕ್ಷಕರ ಕನಸು ನನಸಾಗೋಯ್ತು! ರಮೇಶ ಕುಂತ್ರೂ ತಪ್ಪು, ನಿಂತ್ರೂ ತಪ್ಪು: ಭಲೆ ಭಲೆ ಕರ್ಣ

Karna Serial ವೀಕ್ಷಕರ ಕನಸು ನನಸಾಗೋಯ್ತು! ರಮೇಶ ಕುಂತ್ರೂ ತಪ್ಪು, ನಿಂತ್ರೂ ತಪ್ಪು: ಭಲೆ ಭಲೆ ಕರ್ಣ

ವೀಕ್ಷಕರ ಆಸೆಯಂತೆ, ಕರ್ಣ ತನ್ನ ಒಳ್ಳೆಯತನದಿಂದಲೇ ಕುತಂತ್ರಿ ರಮೇಶ್‌ಗೆ ತಿರುಗೇಟು ನೀಡುತ್ತಿದ್ದಾನೆ. ರಮೇಶನ ಕಿತಾಪತಿಗಳನ್ನು ಅರಿತ ಕರ್ಣ, ಮನೆಯ ಕೆಲಸಗಳನ್ನೆಲ್ಲಾ ಅವನಿಗೇ ನೀಡಿ, ಅವನಿಗೆ ಸ್ವಲ್ಪವೂ ಬಿಡುವು ಕೊಡದೆ ಸುಸ್ತು ಮಾಡಿಸುತ್ತಿದ್ದಾನೆ. ಕರ್ಣನ ಈ ಬದಲಾವಣೆ ಮನೆಯವರಿಗೆ ಅಚ್ಚರಿ ಮೂಡಿಸಿದೆ.

1 Min read
Author : Suchethana D
Published : Jan 27 2026, 09:28 PM IST
Share this Photo Gallery
  • FB
  • TW
  • Linkdin
  • Whatsapp
16
ವೀಕ್ಷಕರಿಗೆ ಸಕತ್​ ಮಜಾ
Image Credit : Instagram

ವೀಕ್ಷಕರಿಗೆ ಸಕತ್​ ಮಜಾ

ಕರ್ಣ ಸ್ವಲ್ಪ ನಿನ್ನ ಈ ಅತಿಯಾದ ಒಳ್ಳೆತನ ಬಿಟ್ಟುಬಿಡಪ್ಪಾ ಎಂದು ಗೋಗರೆದ ವೀಕ್ಷಕರು ಅದೆಷ್ಟೋ ಮಂದಿ. ಅಂತೂ ಕೊನೆಗೆ ವೀಕ್ಷಕರ ಕನಸು ನನಸಾಗೋಯ್ತು! ಇದೀಗ ಕರ್ಣ ಪಾರ್ಟ್​-2 ಶುರುವಾಗಿದೆ. ಅದೇ ಒಳ್ಳೆಯತನದಿಂದಲೇ ರಮೇಶ್​ಗೆ ಏಟು ಕೊಡ್ತಿರೋ ಕರ್ಣನನ್ನು ನೋಡೋದೇ ಸಕತ್​ ಮಜ ಕೊಡ್ತಿದೆ ವೀಕ್ಷಕರಿಗೆ.

26
ಕಿತಾಪತಿ ತಿಳಿದ ಕರ್ಣ
Image Credit : Instagram

ಕಿತಾಪತಿ ತಿಳಿದ ಕರ್ಣ

ಅಷ್ಟಕ್ಕೂ ರಮೇಶ್​ನ ಕುತಂತ್ರ ಕರ್ಣನಿಗೆ ತಿಳಿದೇ ಇರಲಿಲ್ಲ. ಆದರೆ ನಿಧಿಯ ಜೊತೆ ಲವ್​ ಮಾಡ್ತಿರೋ ಗೊತ್ತಿದ್ದರೂ, ನಿತ್ಯಾ ಜೊತೆ ಮದುವೆಯಾಗುವಂತೆ ಮಾಡಿ, ಮೂವರ ಕನಸುಗಳನ್ನು ನುಚ್ಚುನೂರು ಮಾಡಿ, ಇನ್ನಿಲ್ಲದ ಕಿತಾಪತಿ ಮಾಡ್ತಿರೋ ರಮೇಶನ ಬಗ್ಗೆ ಇದೀಗ ಕರ್ಣನಿಗೆ ತಿಳಿದಿದೆ.

Related Articles

Related image1
ಸೀರಿಯಲ್​ ಹೆಂಗಸ್ರು ಹೀಗ್ಯಾಕೆ? ಇರೋ ಕೂದಲಿಗೆ ಡೈ ಮಾಡ್ಕೊಂಡು ಅದರ ಮೇಲೆ ಬಿಳಿ ಲೈನ್​ ಹಾಕೋದ್ಯಾಕೆ?
Related image2
Bigg Boss ಕೊಟ್ರೂ ಗಿಲ್ಲಿಯ ಕೈಸೇರಿಲ್ಲ ಕಾರು! 50 ಲಕ್ಷ ಹಣ ​ ಏನಾಯ್ತು? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ
36
ಅಡುಗೆ, ಕೆಲಸದ ಟಾರ್ಗೆಟ್​
Image Credit : Instagram

ಅಡುಗೆ, ಕೆಲಸದ ಟಾರ್ಗೆಟ್​

ಮನೆಯಲ್ಲಿ ಎಲ್ಲಾ ಹೆಂಗಸರಿಗೂ ತಾವು ಅಡುಗೆ ಮಾಡಿ ಬಡಿಸುವ ಟಾರ್ಗೆಟ್​ ಕೊಟ್ಟಿರೋ ಕರ್ಣ, ರಮೇಶನನ್ನು ಸುಸ್ತು ಮಾಡಿಸುತ್ತಿದ್ದಾನೆ. ಅವನಿಗೆ ಕುತಂತ್ರ ಮಾಡಲು ಒಂದಿಂಚೂ ಅವಕಾಶ ನೀಡದಂತೆ, ಆ ಬಗ್ಗೆ ಒಂದು ಕ್ಷಣ ಯೋಚಿಸುವುದಕ್ಕೂ ಬಿಡದೇ ಮನೆಯ ಕೆಲಸವನ್ನೆಲ್ಲಾ ಮಾಡಿಸುತ್ತಿದ್ದಾನೆ.

46
ತಾನೂ ಕೆಲಸ
Image Credit : Instagram

ತಾನೂ ಕೆಲಸ

ಆತನಿಗೊಬ್ಬನಿಗೆ ಎಲ್ಲಾ ಮಾಡಿಸಿದರೆ ಗುಟ್ಟು ತಿಳಿಯುತ್ತದೆ ಎನ್ನುವ ಕಾರಣಕ್ಕೆ, ಆತನ ಜೊತೆ ತಾನೂ ಸೇರಿದಂತೆ ಮನೆಯ ಎಲ್ಲಾ ಗಂಡಸರನ್ನೂ ಕೆಲಸಕ್ಕೆ ಕರೆಸಿಕೊಂಡಿದ್ದಾನೆ. ಮನೆಯ ಹೆಂಗಸರಿಗೆ ಫುಲ್​ ರೆಸ್ಟ್​ ಕೊಟ್ಟಿದ್ದಾನೆ. ಕರ್ಣನಲ್ಲಿ ಆಗ್ತಿರೋ ಈ ಬದಲಾವಣೆ ಕಂಡು ಮನೆಯ ಹೆಂಗಸರೂ ಶಾಕ್​ ಆಗೋಗಿದ್ದಾರೆ.

56
ಅಮ್ಮನಿಗೆ ಕೈತುತ್ತು
Image Credit : Instagram

ಅಮ್ಮನಿಗೆ ಕೈತುತ್ತು

ರಮೇಶ ಮದುವೆಯಾದಾಗಿನಿಂದಲೂ ಪತ್ನಿಗೆ ಕಿರುಕುಳ ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಇಲ್ಲ. ಆದರೆ ಅದಕ್ಕೆ ಈಗ ಅವಕಾಶವೇ ಇಲ್ಲ. ಅಮ್ಮನಿಗೆ ಕೈತುತ್ತು ತಿನ್ನಿಸುವಂತೆ ಕರ್ಣ ಹೇಳಿದ್ದು, ರಮೇಶನೂ ತತ್ತರಿಸಿ ಹೋಗಿದ್ರೆ ಎಲ್ಲರಿಗೂ ಶಾಕ್​ ಆಗಿದೆ.

66
ಮಲಗಲೂ ಬಿಡ್ತಿಲ್ಲ
Image Credit : Instagram

ಮಲಗಲೂ ಬಿಡ್ತಿಲ್ಲ

ಅಷ್ಟೇ ಅಲ್ಲದೇ ರಮೇಶ್​ನಿಗೆ ಸ್ವಲ್ಪ ಹೊತ್ತು ಮಲಗಲೂ ಬಿಡದೇ ಅವನು ಹೇಳಿದ್ದ ಮಗನಿಗಾಗಿ ಏನು ಬೇಕಾದ್ರೂ ಮಾಡ್ತೇನೆ ಎನ್ನುವ ಡೈಲಾಗ್​ ಅನ್ನೇ ಅವನಿಗೆ ತಿರುಗಿಸಿ ಎಲ್ಲಾ ಕೆಲಸ ಮಾಡಿಸಿಕೊಳ್ತಿರೋದನ್ನು ನೋಡಿ ವೀಕ್ಷಕರಿಗೆ ಹಬ್ಬವೋ ಹಬ್ಬ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
ಸೀರಿಯಲ್​ ಹೆಂಗಸ್ರು ಹೀಗ್ಯಾಕೆ? ಇರೋ ಕೂದಲಿಗೆ ಡೈ ಮಾಡ್ಕೊಂಡು ಅದರ ಮೇಲೆ ಬಿಳಿ ಲೈನ್​ ಹಾಕೋದ್ಯಾಕೆ?
Recommended image2
ಗಿಲ್ಲಿ ನಟನ ಕೈತುಂಬಾ ಸಿನಿಮಾ ಆಫರ್ಸ್ ! ಈ ನಟನ ಸ್ಥಾನ ತುಂಬ್ತಾರಾ ಗಿಲ್ಲಿ?
Recommended image3
10 ಗಂಟೆಗೆ 16 ಲಕ್ಷ ಹಣ.. ಇದು ಕಾವ್ಯಾ ಗೌಡನಿಂದ ಮಾತ್ರ ಸಾಧ್ಯ ಎಂದ ನೆಟ್ಟಿಗರು!
Related Stories
Recommended image1
ಸೀರಿಯಲ್​ ಹೆಂಗಸ್ರು ಹೀಗ್ಯಾಕೆ? ಇರೋ ಕೂದಲಿಗೆ ಡೈ ಮಾಡ್ಕೊಂಡು ಅದರ ಮೇಲೆ ಬಿಳಿ ಲೈನ್​ ಹಾಕೋದ್ಯಾಕೆ?
Recommended image2
Bigg Boss ಕೊಟ್ರೂ ಗಿಲ್ಲಿಯ ಕೈಸೇರಿಲ್ಲ ಕಾರು! 50 ಲಕ್ಷ ಹಣ ​ ಏನಾಯ್ತು? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved