MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಮನೆಯಿಂದ ಕಾವ್ಯ ಶೈವರನ್ನು ಹೊರಗಡೆ ಕಳಿಸಿಲ್ಲ, ಅದೇ ನಂಗೆ ಆಶ್ಚರ್ಯ: Kiccha Sudeep

Bigg Boss ಮನೆಯಿಂದ ಕಾವ್ಯ ಶೈವರನ್ನು ಹೊರಗಡೆ ಕಳಿಸಿಲ್ಲ, ಅದೇ ನಂಗೆ ಆಶ್ಚರ್ಯ: Kiccha Sudeep

BBK 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಪೇರೆಂಟ್ಸ್‌ ರೌಂಡ್‌ ಇತ್ತು. ಆಗ ಕಾವ್ಯ ಶೈವ ಮನೆಯವರು ಬಂದು ಮಾತನಾಡಿದ್ದು ದೊಡ್ಡ ಎಡವಟ್ಟಾಗಿತ್ತು. ಹೊರಗಡೆ ಏನಾಗ್ತಿದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಮಾತನಾಡಿದ್ದಾರೆ. 

1 Min read
Author : Padmashree Bhat
Published : Jan 04 2026, 02:36 PM IST
Share this Photo Gallery
  • FB
  • TW
  • Linkdin
  • Whatsapp
15
ಕಾರ್ತಿಕ್‌ ಏನು ಹೇಳಿದ್ರು?
Image Credit : colors kannada

ಕಾರ್ತಿಕ್‌ ಏನು ಹೇಳಿದ್ರು?

ಕಾವ್ಯ ಶೈವ ಅವರೇ ಯಾರು ಸೋಶಿಯಲ್‌ ಮೀಡಿಯಾವನ್ನು ಹ್ಯಾಂಡಲ್‌ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಆಗ ಅವರ ತಮ್ಮ ಕಾರ್ತಿಕ್‌ ಅವರು, “ನಾನೇ ಮಾಡ್ತಿದೀನಿ” ಎಂದಿದ್ದಾನೆ. ಗಿಲ್ಲಿ ನಟ, ಕಾವ್ಯ ಶೈವ ಸ್ನೇಹ ಹೊರಗಡೆ ಹೇಗೆ ಕಾಣಿಸ್ತಿದೆ? ಗಿಲ್ಲಿ ಅವರನ್ನು ನಾಮಿನೇಟ್‌ ಮಾಡಿದ್ದು, ಜನರು ಹೇಗೆ ಸ್ವೀಕಾರ ಮಾಡಿದ್ದಾರೆ ಎನ್ನೋದರ ಬಗೆ ಕಾರ್ತಿಕ್‌ ಮಾತನಾಡಿದ್ದಾರೆ.

25
ಕಾವ್ಯ ಪಾಲಕರು ಔಟ್
Image Credit : colors kannada

ಕಾವ್ಯ ಪಾಲಕರು ಔಟ್

ಗಿಲ್ಲಿ ಕಾವ್ಯ ಶೈವ ಸ್ನೇಹ ಹೇಗಿದೆ? ಗಿಲ್ಲಿಯನ್ನು ಅಣ್ಣಾ ಅಂತ ಕರೆಯೋದು ಯಾಕೆ ಎಂದು ಕೂಡ ಅವರು ಮಾತನಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ಎಚ್ಚರಿಕೆ ಕೊಟ್ಟರೂ ಕೂಡ ಇವರು ಮಾತನಾಡುತ್ತಲೇ ಇದ್ದರು. ಹೀಗಾಗಿ ಕಾವ್ಯ ಪಾಲಕರನ್ನು ತಕ್ಷಣ ಹೊರಗಡೆ ಕಳಿಸಲಾಗಿತ್ತು.

Related Articles

Related image1
BBK 12: ಕೊನೆಗೂ ಗಿಲ್ಲಿ ನಟನ ಗೇಮ್‌ ಪ್ಲ್ಯಾನ್‌ ಬಾಯಿ ಬಿಡಿಸಿದ Kiccha Sudeep! ಭಾರೀ ಮೆಚ್ಚುಗೆ
Related image2
BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್​ ಆಗಿದ್ದು ಹಾರ್ಟು! ಲವ್​ ಫೇಲ್​ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
35
ಕಿಚ್ಚ ಸುದೀಪ್‌ ತರಾಟೆ
Image Credit : Instagram

ಕಿಚ್ಚ ಸುದೀಪ್‌ ತರಾಟೆ

ಕಾವ್ಯ ಶೈವ ಅವರು ಕಿಚ್ಚ ಸುದೀಪ್‌ ಮುಂದೆ, “ನಾರ್ಮಲ್‌ ಆಗಿ ಪಿಆರ್‌ ಯಾರಿಗೆ ಕೊಟ್ಟಿದ್ದಾರೆ ಎಂದು ಕೇಳಿದೆ” ಎಂದಿದ್ದಾರೆ. “ನಿಮಗೆ ಬಿಗ್‌ ಬಾಸ್‌ ನಿಯಮ ಗೊತ್ತಿಲ್ವಾ? ಇಡೀ ಸೀಸನ್‌ನಲ್ಲಿ ಬ್ಯಾಲೆನ್ಸ್‌ ಆಗಿ ಮಾತಾಡ್ತೀರಿ. ಈ ಸೀಸನ್‌ ಸಿಕ್ಕಾಪಟ್ಟೆ ಸ್ಟ್ರಿಕ್ಟ್‌ ಆಗಿದೆ, ಎಲ್ಲರಿಗೂ ಹಿಂಟ್‌ ಸಿಕ್ಕಿದರೆ ಈ ಸೀಸನ್‌ ಎಲ್ಲೋಗತ್ತೆ?” ಎಂದು ಹೇಳಿದ್ದಾರೆ.

45
ನಿಮ್ಮನ್ನು ಹೊರಗಡೆ ಕರೆಸಿಲ್ಲ?
Image Credit : Colors Kannada

ನಿಮ್ಮನ್ನು ಹೊರಗಡೆ ಕರೆಸಿಲ್ಲ?

“ಒಂದು ನಿಮಿಷದಲ್ಲಿ ಇಡೀ ಸೀಸನ್‌ ಹೇಗಿದೆ ಎಂದು ಹೇಳಿದ್ದಾರೆ, ನಿಮ್ಮ ಮನಸ್ಸಿನಿಂದ ಅದನ್ನು ಡಿಲಿಟ್‌ ಮಾಡೋಕೆ ಆಗೋದಿಲ್ಲ, ನಡೆದು ಹೋಗಿದೆ. ಮನೆಯವರು ಬಂದು ಈ ರೀತಿ ಆಡಿದರೆ ಎಲ್ಲರ ಆಟ ಹಾಳಾಗುತ್ತದೆ. ಫ್ಯಾಮಿಲಿಯವರನ್ನು ಒಳಗಡೆ ಕರೆಸಿ, ಹೊರಗಡೆ ಕಳಿಸೋದು ಸರಿಯೇ? ನಿಮ್ಮನ್ನು ಹೊರಗಡೆ ಕರೆಸಿಲ್ಲ ಎನ್ನೋದು ನನಗೆ ಆಶ್ಚರ್ಯವಾಗಿದೆ” ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ.

55
ಗಿಲ್ಲಿ ನಟ ಹೇಳಿದ್ದಾರೆ?
Image Credit : colors kannada instagram

ಗಿಲ್ಲಿ ನಟ ಹೇಳಿದ್ದಾರೆ?

“ಈ ಬಾರಿ ಮೈಲ್ಡ್‌ ಆಗಿ ತಗೊಂಡರು. ಎರಡೇ ಮಾತಿನಿಂದ ಹೊರಗಡೆ ಹೋಗ್ತಿದ್ದಿರಿ. ಸ್ಪರ್ಧಿಯಾಗಿ ಈ ರೀತಿ ಮಾತಾಡಬಾರದು” ಎಂದು ಸುದೀಪ್‌ ಹೇಳಿದ್ದಾರೆ. ಗಿಲ್ಲಿ ನಟ ಅವರು, “ಕಾವ್ಯ ಕ್ಯಾಪ್ಟನ್‌ ಆಗಿ ಹೀಗೆ ಮಾತಾಡಬಾರದಿತ್ತು” ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ

Latest Videos
Recommended Stories
Recommended image1
ಲೆಕ್ಕಾಚಾರದ ರಹಸ್ಯ ಹೊರಬಿದ್ದಿದೆ.. ಇನ್ನು ಗಿಲ್ಲಿ ಆಟ ನಡೆಯೋದು ಡೌಟ್.. ಗಿಲ್ಲಿ ಆಗ್ತಾರಾ ಔಟ್..?!
Recommended image2
BBK 12: ತಳ್ಳಾಟ, ನೂಕಾಟ, ಕಿತ್ತಾಟ; ಇದು ರಕ್ಷಿತಾ ಶೆಟ್ಟಿ Vs ರಾಶಿಕಾ ಶೆಟ್ಟಿ; ಜಗಳದಲ್ಲಿ ಯಾರು ಸರಿ?
Recommended image3
BBK 12: ಕೊನೆಗೂ ಸುದೀಪ್ ಮುಂದೆಯೇ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ
Related Stories
Recommended image1
BBK 12: ಕೊನೆಗೂ ಗಿಲ್ಲಿ ನಟನ ಗೇಮ್‌ ಪ್ಲ್ಯಾನ್‌ ಬಾಯಿ ಬಿಡಿಸಿದ Kiccha Sudeep! ಭಾರೀ ಮೆಚ್ಚುಗೆ
Recommended image2
BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್​ ಆಗಿದ್ದು ಹಾರ್ಟು! ಲವ್​ ಫೇಲ್​ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved