MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ವ್ಯಂಗ್ಯ ಮಾಡಿದ ರಜತ್‌, ಚೈತ್ರಾ ಕುಂದಾಪುರಗೆ ಸುದೀಪ್‌ ಮುಂದೆ ಬಿಸಿ ಬಿಸಿ ಬಹುಮಾನ ಕೊಟ್ಟ ಗಿಲ್ಲಿ ನಟ

BBK 12: ವ್ಯಂಗ್ಯ ಮಾಡಿದ ರಜತ್‌, ಚೈತ್ರಾ ಕುಂದಾಪುರಗೆ ಸುದೀಪ್‌ ಮುಂದೆ ಬಿಸಿ ಬಿಸಿ ಬಹುಮಾನ ಕೊಟ್ಟ ಗಿಲ್ಲಿ ನಟ

Bigg Boss Kannada 12 Updates: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಸೀಸನ್‌ 11 ಸ್ಪರ್ಧಿಗಳು ಬಂದಿದ್ದೇ ಬಂದಿದ್ದು, ಆಟದ ವೈಖರಿ ಬದಲಾಗಿದೆ. ಗಿಲ್ಲಿ ನಟ ಅವರೇ ಇನ್ನಷ್ಟು ಹೈಲೈಟ್‌ ಆಗಿದೆ. ಸಂಡೇ ವಿಥ್‌ ಸುದೀಪ ಶೋನಲ್ಲಿ ಗಿಲ್ಲಿ v/s ರಜತ್‌ ಎನ್ನುವ ಹಾಗೆ ಆಗಿದೆ. ಹಾಗಾದರೆ ಈ ವಾರ ಏನಾಯ್ತು? 

1 Min read
Padmashree Bhat
Published : Nov 30 2025, 09:28 AM IST
Share this Photo Gallery
  • FB
  • TW
  • Linkdin
  • Whatsapp
15
ಹೊಸ ಪ್ರೋಮೋ ರಿಲೀಸ್‌
Image Credit : colors kannada

ಹೊಸ ಪ್ರೋಮೋ ರಿಲೀಸ್‌

ಕಿಚ್ಚ ಸುದೀಪ್‌ ಅವರು ರಜತ್‌ಗೆ ಗಿಲ್ಲಿ ನಟನ ಮನೆಗೆ ಫೋನ್‌ ಮಾಡಿ ಮಾತನಾಡಿ ಎಂದಿದ್ದಾರೆ. ಆಮೇಲೆ ಗಿಲ್ಲಿಗೂ ಮಾತನಾಡಿ ಎಂದು ಹೇಳಿದ್ದರು. ಅದರಂತೆ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ಮನೆಯವರ ಜೊತೆ ಮಾತನಾಡಿದ್ದರು. ಈಗ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದೆ.

25
ರಜತ್‌, ಗಿಲ್ಲಿ ಮಧ್ಯೆ ನಡೆದ ಸಂಭಾಷಣೆ ಏನು?
Image Credit : colors kannada

ರಜತ್‌, ಗಿಲ್ಲಿ ಮಧ್ಯೆ ನಡೆದ ಸಂಭಾಷಣೆ ಏನು?

ರಜತ್: ಗಿಲ್ಲಿ ಆಡು ಅಂದರೆ ಯಾವಾಗಲೂ ಮಾತಾಡ್ತಾನೆ.‌ ಆಟ ಯಾವಾಗಲೋ ಆಡ್ತೀಯಾ? ಆಮೇಲೆ ಮಾತನಾಡಬಹುದು. ಆದರೆ ಗಿಲ್ಲಿ ಬರೀ ಮಾತನಾಡುತ್ತಾನೆ

ಗಿಲ್ಲಿ ನಟ: ಬರುವಾಗ ಸಖತ್‌ ಮಾಸ್‌ ಆಗಿ ಬಂದ್ರು, ಈಗ ಠುಸ್‌ ಆಗಿದ್ದಾರೆ. ಗೇಮ್‌ ಅಲ್ಲಿ ತೋರಸ್ತೀನಿ ಅಂತ ಅಂದ್ರು, ನಾನು ಗೇಮ್‌ ಅಲ್ಲಿ ತೂರಸ್ತೀನಿ

Related Articles

Related image1
BBK 12: ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ? ಸಾಕ್ಷಿ ಸಮೇತ ರಘು ಬಿಚ್ಚಿಟ್ರು ಕಾರಣ!
Related image2
BBK 12: 6 ತಿಂಗಳ ಹಿಂದೆ ನಡೆದ‌, ಗಿಲ್ಲಿ ನಟನ ಬಗ್ಗೆ ಯಾರಿಗೂ ಗೊತ್ತಿರದ ರಹಸ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
35
ಚೈತ್ರಾ ಕುಂದಾಪುರ, ಗಿಲ್ಲಿ ಮಧ್ಯೆ ಏನು ನಡೀತು?
Image Credit : colors kannada

ಚೈತ್ರಾ ಕುಂದಾಪುರ, ಗಿಲ್ಲಿ ಮಧ್ಯೆ ಏನು ನಡೀತು?

ಚೈತ್ರಾ ಕುಂದಾಪುರ: ನಾಲ್ಕು ದಿನ ಏನು ಮಾಡೋದು ಅಂತ ಟೆನ್ಶನ್‌ ಅಲ್ಲಿ ಪೂರ್ತಿ ಸೈಲೆಂಟ್ ಕೂತಿದ್ದಾನೆ.‌

ಗಿಲ್ಲಿ ನಟ: ನಾನು ಮಾತಾನಾಡದೆ ಕೂತಿಲ್ಲ, ಆದರೆ ನಾನು ಮಾತಾಡಿದ್ರೆ ಅವರು ಹೊರಗಡೆ ಹೋಗ್ತಾರೆ ಅಂತ ಕೂತಿದೀನಿ.

45
ಗಿಲ್ಲಿ ನಟ ಇರಿಟೇಟ್‌ ಅಂತೆ
Image Credit : colors kannada

ಗಿಲ್ಲಿ ನಟ ಇರಿಟೇಟ್‌ ಅಂತೆ

ಹೊರಗಡೆ ನಾನು ನಿನ್ನನ್ನು ಇಷ್ಟಪಟ್ಟಿದ್ದೆ, ಆದರೆ ನೀನು ಸಿಕ್ಕಾಪಟ್ಟೆ ಇರಿಟೇಟ್‌. ಇವರೆಲ್ಲ ಹೇಗೆ ತಡ್ಕೊಳ್ತಾರೆ? ಎಷ್ಟು ಅಂತ ಇರಿಟೇಟ್‌ ಮಾಡ್ತೀಯಾ? ನಾನು ಹೇಗೆ ಅಂತ ನಿನಗೆ ಗೊತ್ತಿಲ್ಲ, ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ಮನೆಯಲ್ಲಿದ್ದವರಿಗೆ ನಾನು ತಾಯತ ಕಟ್ಟಿಸಿದ್ದೆ ಎಂದು ರಜತ್‌ ಅವರು ಗಿಲ್ಲಿಗೆ ಅವಾಜ್‌ ಹಾಕಿದ್ದರು.

55
ಗಿಲ್ಲಿ ನಟನ ಆಟ ಬದಲಾಗತ್ತಾ?
Image Credit : colors kannada

ಗಿಲ್ಲಿ ನಟನ ಆಟ ಬದಲಾಗತ್ತಾ?

ಚೈತ್ರಾ ಕುಂದಾಪುರ ಕೂಡ ರೆಸಾರ್ಟ್‌ ಟಾಸ್ಕ್‌ ವೇಳೆ ಗಿಲ್ಲಿ ನಟನಿಗೆ ಒಂದಿಷ್ಟು ಕೆಲಸ ಕೊಟ್ಟಿದ್ದರು. ಆದರೆ ಗಿಲ್ಲಿ ಗೊತ್ತಲ್ವಾ? ಯಾರನ್ನೂ ಬಿಡದೆ ಕೌಂಟರ್‌ ಕೊಡುತ್ತಿದ್ದಾರೆ. ವೈಲ್ಡ್‌ಕಾರ್ಡ್‌ ಸ್ಪರ್ಧಿಗಳ ಜೊತೆ ಗಿಲ್ಲಿ ನಟನ ಆಟ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
Latest Videos
Recommended Stories
Recommended image1
BBK 12: ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್‌ ಪಾರ್ಕ್‌ಗೆ ಸೀಮಿತ ಎಂದ Prashanth Sambargi
Recommended image2
BBK 12: ಅಶ್ವಿನಿ ಗೌಡ -ಜಾನ್ವಿ ಸ್ನೇಹಕ್ಕೆ ಕುತ್ತು? Bigg Boss ಮನೆಯಲ್ಲಿ 200 ದಿನ ಕಳೆದ ಸ್ಪರ್ಧಿಯ ವಿಶ್ಲೇಷಣೆ
Recommended image3
Actor Umesh Death: ಇತ್ತೀಚೆಗೆ ಆಸ್ಪತ್ರೆ ಬೆಡ್‌ ಮೇಲಿದ್ದಾಗಲೂ ಕಾಮಿಡಿ ಮಾಡಿದ್ದ ಹಿರಿಯ ನಟ ಉಮೇಶ್‌ ವಿಧಿವಶ
Related Stories
Recommended image1
BBK 12: ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ? ಸಾಕ್ಷಿ ಸಮೇತ ರಘು ಬಿಚ್ಚಿಟ್ರು ಕಾರಣ!
Recommended image2
BBK 12: 6 ತಿಂಗಳ ಹಿಂದೆ ನಡೆದ‌, ಗಿಲ್ಲಿ ನಟನ ಬಗ್ಗೆ ಯಾರಿಗೂ ಗೊತ್ತಿರದ ರಹಸ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved