MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BiggBoss ಗೆ ಕರೆದಿಲ್ವಾ ಕೇಳಿದ್ರೆ ನಾಯಿ ಉದಾಹರಣೆ ಕೊಟ್ಟ ಲಾಯರ್​ ಜಗದೀಶ್​! ಹೊಸ ಷೋ ಮೂಲಕ ಬಿಗ್​ಬಾಸ್​ಗೇ ಠಕ್ಕರ್?

BiggBoss ಗೆ ಕರೆದಿಲ್ವಾ ಕೇಳಿದ್ರೆ ನಾಯಿ ಉದಾಹರಣೆ ಕೊಟ್ಟ ಲಾಯರ್​ ಜಗದೀಶ್​! ಹೊಸ ಷೋ ಮೂಲಕ ಬಿಗ್​ಬಾಸ್​ಗೇ ಠಕ್ಕರ್?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರನ್ನು ಮತ್ತೆ ಮನೆಗೆ ಆಹ್ವಾನಿಸಿಲ್ಲ. ಈ ಬಗ್ಗೆ ಮಾತನಾಡಿದ ಅವರು, ತಾವೇ ಖುದ್ದಾಗಿ ಹೊಸ ರಿಯಾಲಿಟಿ ಷೋ ಆರಂಭಿಸುವುದಾಗಿ ತಿಳಿಸಿದ್ದಾರೆ.

2 Min read
Suchethana D
Published : Dec 03 2025, 03:00 PM IST
Share this Photo Gallery
  • FB
  • TW
  • Linkdin
  • Whatsapp
16
ಸೀಸನ್ 11ರ ಸೆನ್ಸೇಷನ್
Image Credit : our own

ಸೀಸನ್ 11ರ ಸೆನ್ಸೇಷನ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಸೆನ್ಸೇಷನ್ ಆಗಿದ್ದ ಲಾಯರ್ ಜಗದೀಶ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದರು. ಆದರೆ, ಇದ್ದ ಮೂರು ವಾರಗಳಲ್ಲಿಯೇ ಅಭಿಮಾನಿಗಳ ಮನರಂಜಿಸಿದ್ದರು.

26
12ನೇ ಸೀಸನ್​ಗೆ ಆಹ್ವಾನವಿಲ್ಲ?
Image Credit : our own

12ನೇ ಸೀಸನ್​ಗೆ ಆಹ್ವಾನವಿಲ್ಲ?

ಇದೀಗ ಇದೇ ಸೀಸನ್​ನ ಕೆಲವು ಸ್ಪರ್ಧಿಗಳನ್ನು ಬಿಗ್​ಬಾಸ್​ ಮನೆಯೊಳಕ್ಕೆ ಆಹ್ವಾನಿಸಿದರೂ ಲಾಯರ್ ಜಗದೀಶ್​ (Bigg Boss Lawyer Jagadish) ಅವರು ಮನೆಗೆ ಹೋಗಿಲ್ಲ. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದೇ ಒಳಗೆ ಹೋದವರು ಚೆನ್ನಾಗಿ ಆಡಲಿ, ಹೋದಾ ಪುಟ್ಟಾ, ಬಂದಾ ಪುಟ್ಟಾ ಆಗದೇ ಇರಲಿ ಎಂದಿದ್ದಾರೆ.

Related Articles

Related image1
Bigg Bossನಿಂದ ಹೊರಬರುತ್ತಿದ್ದಂತೆಯೇ 2ನೇ ಮದುವೆ ಬಗ್ಗೆ ಮೌನ ಮುರಿದ ಜಾಹ್ನವಿ ಹೇಳಿದ್ದೇನು?
Related image2
ಹಳದಿ ಶಾಸ್ತ್ರದಲ್ಲಿ ಮಿಂದೆದ್ದ Karna Serial ನಿಧಿ: ನಟಿ ಭವ್ಯಾ ಗೌಡ ಕ್ಯೂಟ್​ ವಿಡಿಯೋ ವೈರಲ್​
36
ನಾಯಿಯ ಉದಾಹರಣೆ
Image Credit : our own

ನಾಯಿಯ ಉದಾಹರಣೆ

ಬಿಗ್​ಬಾಸ್​ಗೆ ನಿಮಗೆ ಕರೆದಿಲ್ವಾ ಎನ್ನುವ ಪ್ರಶ್ನೆಗೆ ಕೆಲವು ನಾಯಿಗಳಿಗೆ ಬಿಸ್ಕೆಟ್​ ಹಾಕಿದ್ರೆ ತಿನ್ನುತ್ತೆ, ಕೆಲವು ಬಾಲ ಅಲ್ಲಾಡಿಸತ್ತೆ, ಕೆಲವು ನಾಯಿಗಳು ಬಿಸ್ಕೆಟೂ ತಿನ್ನಲ್ಲ, ಬಾಲನೂ ಅಲ್ಲಾಡಿಸಲ್ಲ ಎನ್ನುತ್ತಲೇ ಮನುಷ್ಯನ ಸ್ವಭಾವವೂ ಹಾಗೆ. ಕೆಲವರು ಕರೆದ ತಕ್ಷಣ ಒಪ್ಪಿಕೊಳ್ತಾರೆ, ಕೆಲವರು ಇಲ್ಲ. ಹೋದವರು ಚೆನ್ನಾಗಿ ಎಲ್ಲರನ್ನೂ ರಂಜಿಸಿ ಬರಲಿ ಎಂದಷ್ಟೇ ಹೇಳಬಲ್ಲೆ ಎಂದು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

46
ಬಿಗ್​ಬಾಸ್​ಗೆ ಠಕ್ಕರ್​?
Image Credit : social media

ಬಿಗ್​ಬಾಸ್​ಗೆ ಠಕ್ಕರ್​?

ಯಾವ ಷೋನಲ್ಲಿ ಛಾನ್ಸ್​ ಸಿಗದಿದ್ದರೆ ಏನಂತೆ ಎನ್ನುತ್ತಲೇ ಖುದ್ದು ಹೊಸದೊಂದು ರಿಯಾಲಿಟಿ ಷೋಗೆ ತಾವು ಸಜ್ಜಾಗಿರುವುದಾಗಿ ಅವರು ತಿಳಿಸಿದ್ದಾರೆ. ನಾನೇ ಖುದ್ದಾಗಿ ಒಂದು ಷೋ ಮಾಡುತ್ತಿದ್ದೇನೆ. ಇದೇನು ಬಿಗ್​ಬಾಸ್​ಗೆ ಕಾಂಪಿಟೀಷನ್​ ಅಂತೇನೂ ಅಲ್ಲ. ಆದರೂ ಯಾವುದೋ ಒಂದು ಬಾಸ್​ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಲಾಯರ್​ ಜಗದೀಶ್​.

56
ಸದ್ದು ಮಾಡ್ತಿರೋ ಲಾಯರ್​
Image Credit : our own

ಸದ್ದು ಮಾಡ್ತಿರೋ ಲಾಯರ್​

ಅಷ್ಟಕ್ಕೂ, ವಿವಾದಗಳಿಗೂ, ಲಾಯರ್ ಜಗದೀಶ್​ಗೂ ಎಲ್ಲಿಲ್ಲದ ನಂಟು ಎಂದೇ ಹೇಳಲಾಗುತ್ತದೆ. ಯಾವಾಗಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಅವರು ಸದ್ದು ಮಾಡುತ್ತಾರೆ.

66
ಜಾತಿ ನಿಂದನೆ
Image Credit : stockphoto

ಜಾತಿ ನಿಂದನೆ

ಕೆಲ ತಿಂಗಳ ಹಿಂದೆ ಇವರ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿತ್ತು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್​ಐಆರ್​ (FIR) ದಾಖಲು ಮಾಡಲಾಗಿತ್ತು. ಆಗಸ್ಟ್​ನಲ್ಲಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಬಳಿಕ ಅವರು, ‘ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ’ ಎಂದು ಪೋಸ್ಟ್ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಿಚ್ಚ ಸುದೀಪ್
ಮನರಂಜನಾ ಸುದ್ದಿ
ಟಿವಿ ಶೋ
ರಿಯಾಲಿಟಿ ಶೋ

Latest Videos
Recommended Stories
Recommended image1
Bigg Boss ಮನೇಲಿ ಒನ್‌ ಮ್ಯಾನ್‌ ಶೋ; ಹೊರಗಡೆ Super Hit ಆದ ಗಿಲ್ಲಿ ನಟ! ಏನಿದು ಹೊಸ ಸ್ಟೋರಿ?
Recommended image2
Adi Lakshmi Purana: ವೈಷ್ಣವ್-ಲಕ್ಷ್ಮೀ ನೆಮ್ಮದಿ ಕೆಡಿಸಿ ಈಗ ಆದಿ-ಲಕ್ಷ್ಮೀ ಬಾಳಲ್ಲೂ ಬಿರುಗಾಳಿ ಎಬ್ಬಿಸಲು ಬಂದ ವಿಲನ್
Recommended image3
ಮತ್ತೆ ಮೈಲೇಜ್ ಪಡೆದುಕೊಂಡ ಲಕ್ಷ್ಮೀ ನಿವಾಸ ಸೀರಿಯಲ್; ಅಂತ್ಯವಾಗಲಿದೆ ವೀಕ್ಷಕರ ಕಾಯುವಿಕೆ
Related Stories
Recommended image1
Bigg Bossನಿಂದ ಹೊರಬರುತ್ತಿದ್ದಂತೆಯೇ 2ನೇ ಮದುವೆ ಬಗ್ಗೆ ಮೌನ ಮುರಿದ ಜಾಹ್ನವಿ ಹೇಳಿದ್ದೇನು?
Recommended image2
ಹಳದಿ ಶಾಸ್ತ್ರದಲ್ಲಿ ಮಿಂದೆದ್ದ Karna Serial ನಿಧಿ: ನಟಿ ಭವ್ಯಾ ಗೌಡ ಕ್ಯೂಟ್​ ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved