MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಅಷ್ಟು ಸುಳಿವು ಸಿಕ್ಕರೂ ಭೂಮಿಕಾ ಸುಮ್ನಿರೋದ್ಯಾಕೆ? ಸಿಡಿದೆದ್ದ ವೀಕ್ಷಕರು

Amruthadhaare Serial: ಅಷ್ಟು ಸುಳಿವು ಸಿಕ್ಕರೂ ಭೂಮಿಕಾ ಸುಮ್ನಿರೋದ್ಯಾಕೆ? ಸಿಡಿದೆದ್ದ ವೀಕ್ಷಕರು

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಕಥೆ ಎಲ್ಲೋ ಹೋಗ್ತಿದೆ. ಈ ಮಧ್ಯೆ ವೀಕ್ಷಕರು ಭೂಮಿ ಪಾತ್ರದ ಬಗ್ಗೆ ಬೇಸರವನ್ನು ಹೊರಹಾಕಿದ್ದಾರೆ. ಇದಕ್ಕೂ ಬಲವಾದ ಕಾರಣವಿದೆ. ಹಾಗಾದರೆ ಏನದು? 

2 Min read
Padmashree Bhat
Published : Dec 21 2025, 05:03 PM IST
Share this Photo Gallery
  • FB
  • TW
  • Linkdin
  • Whatsapp
16
ಸದ್ಯ ಧಾರಾವಾಹಿಯಲ್ಲಿ ಏನಾಗ್ತಿದೆ?
Image Credit : zee5

ಸದ್ಯ ಧಾರಾವಾಹಿಯಲ್ಲಿ ಏನಾಗ್ತಿದೆ?

ಸದ್ಯ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌, ಇನ್ನೊಂದು ಕಡೆ ಹತ್ತಿರ ಇದ್ದರೂ ದೂರ ಇರುವ ಗೌತಮ್-ಭೂಮಿಕಾ, ಮತ್ತೊಂದು ಕಡೆ ಮಲ್ಲಿ, ಗೌತಮ್‌ನ ಹುಡುಕಾಟದಲ್ಲಿರೋ ಜಯದೇವ್.‌ ಈ ಸಮಸ್ಯೆಗಳಿಗೆ ಒಂದಕ್ಕೂ ಪರಿಹಾರವೇ ಇಲ್ಲದಂತಿದೆ.

26
ಗೌತಮ್‌ ಆಸ್ತಿ
Image Credit : zee5

ಗೌತಮ್‌ ಆಸ್ತಿ

ಗೌತಮ್‌ 600 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ. ಅವನಿಗೆ ಪತ್ನಿ, ಮಗ ಕೂಡ ಇರೋದರಿಂದ ಇವನು, ತನ್ನ ಆಸ್ತಿಯನ್ನು ಜಯದೇವ್‌ ಮುಖದ ಮೇಲೆ ಬಿಸಾಕಿದರೂ ಕೂಡ ಏನೂ ಪ್ರಯೋಜನವಿಲ್ಲದಂತಾಗಿದೆ. ಆ ಆಸ್ತಿಯನ್ನು ಅವರು ಮಾರುವಂತಿಲ್ಲ, ಅಡ ಇಡುವಂತಿಲ್ಲ. ಹೀಗಾಗಿ ಅವನಿಗೆ ಗೌತಮ್‌ ಹಾಗೂ ಅವನ ಕುಟುಂಬದವರ ಸಹಿ ಬೇಕಿದೆ.

Related Articles

Related image1
Amruthadhaare ಭಾರಿ ಟ್ವಿಸ್ಟ್​: ಕೇಡಿ ಜೈದೇವ್​ಗೇ ಚಳ್ಳೆಹಣ್ಣು ತಿನ್ನಿಸಿ ಭರ್ಜರಿ ಹೊಸ ಎಂಟ್ರಿ ಕೊಟ್ಟವ ಯಾರೀತ?
Related image2
Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
36
ಭೂಮಿ-ಗೌತಮ್‌ ಒಂದಾಗುತ್ತಿಲ್ಲ
Image Credit : zee5

ಭೂಮಿ-ಗೌತಮ್‌ ಒಂದಾಗುತ್ತಿಲ್ಲ

ಮಕ್ಕಳಿಗೆ ಈಗ ಭೂಮಿ-ಗೌತಮ್‌ ಮದುವೆಯಾಗಿರೋದು, ನಾವು ಅವರ ಮಕ್ಕಳು ಎನ್ನೋದು ಗೊತ್ತಾಗಿದೆ. ಅಪ್ಪ-ಅಮ್ಮನನ್ನು ಒಂದು ಮಾಡಲು ಅವರು ಕೂಡ ಏನೇನೋ ಪ್ರಯತ್ನಪಡುತ್ತಿದ್ದಾರೆ. ಮಲ್ಲಿ ಕೂಡ ಸಾಥ್‌ ನೀಡುತ್ತಿದ್ದಾಳೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಇನ್ನು ಅಜ್ಜಿ ಕೂಡ ಎಂಟ್ರಿ ಕೊಟ್ಟಿದ್ದು, ಮೊಮ್ಮಗನ ಕುಟುಂಬ ಚೆನ್ನಾಗಿರಲಿ ಏನೇನೋ ಪ್ರಯತ್ನಪಡುತ್ತಿದ್ದಾಳೆ.

46
ಭೂಮಿಗೆ ಸತ್ಯ ಯಾಕೆ ಅರ್ಥವಾಗ್ತಿಲ್ಲ?
Image Credit : zee5

ಭೂಮಿಗೆ ಸತ್ಯ ಯಾಕೆ ಅರ್ಥವಾಗ್ತಿಲ್ಲ?

ಶಕುಂತಲಾ ಮಲತಾಯಿಯಾದ್ರೂ ಕೂಡ ಗೌತಮ್‌ಗೆ ಅವಳೆಂದರೆ ಇಷ್ಟ. ಈ ಹಿಂದೆ ಕೂಡ ಶಕುಂತಲಾ ಮಾತು ನಂಬಿ, ಅವನು ಭೂಮಿಗೆ ಕ್ಲಾಸ್‌ ತಗೊಂಡಿದ್ದನು. ಈಗ ಅವನು ವಠಾರದಲ್ಲಿದ್ದಾನೆ, ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಅಷ್ಟೊಂದು ಆಸ್ತಿ ಇದ್ದ ಗೌತಮ್‌ ವಠಾರದಲ್ಲಿರೋದು ಯಾಕೆ ಎಂದು ಒಮ್ಮೆ ಭೂಮಿ ಕೇಳಿದ್ದಳು. ಆದರೆ ಅವಳು ಅಷ್ಟು ಯೋಚನೆ ಮಾಡಲಿಲ್ಲ.

56
ಇದು ದಡ್ಡತನ ಅಲ್ಲವೇ?
Image Credit : zee5

ಇದು ದಡ್ಡತನ ಅಲ್ಲವೇ?

ನಾನಿಲ್ಲ ಎಂದರೆ ಗೌತಮ್‌ ಜೀವನದಲ್ಲಿ ಖುಷಿಯಿಲ್ಲ, ಮಗ ಇದ್ದರೂ ಕೂಡ ಅವನಿಂದ ದೂರ ಇರೋದು ಬೇಸರ ತಂದಿದೆ ಎನ್ನೋದು ಭೂಮಿಗೆ ಗೊತ್ತಿದೆ. ನಾನು, ಗೌತಮ್‌ ಜೊತೆಗೆ ಹೋದರೆ ಶಕುಂತಲಾ ನಮ್ಮನ್ನು, ನಮ್ಮವರನ್ನು ಸುಮ್ಮನೆ ಬಿಡೋದಿಲ್ಲ ಎಂದು ಅವಳು ಹೆದರಿ ದೂರ ಇದ್ದಾಳೆ ಎನ್ನೋದನ್ನು ಒಪ್ಪೋಣ. 

66
ಈ ಸತ್ಯ ಯಾಕೆ ಅರ್ಥ ಆಗ್ತಿಲ್ಲ?
Image Credit : zee5

ಈ ಸತ್ಯ ಯಾಕೆ ಅರ್ಥ ಆಗ್ತಿಲ್ಲ?

ಅಜ್ಜಿಯನ್ನು ತನ್ನ ಮನೆಗೆ ಕರೆದುಕೊಂಡು ಬರಲು ಆಗೋದಿಲ್ಲ ಎನ್ನುವ ಭೂಮಿಗೆ, ಅಜ್ಜಿ ಯಾಕೆ ಎಲ್ಲೋ ದೂರದಲ್ಲಿದ್ದಾಳೆ? ಶಕುಂತಲಾ ಮನೆಯಲ್ಲಿ ಯಾಕಿಲ್ಲ ಎನ್ನೋದು ಅರ್ಥ ಆಗ್ತಿಲ್ವಾ? ಗೌತಮ್‌ ಒಂದು ದಿನವೂ ಶಕಂತಲಾ ಬಗ್ಗೆ ಮಾತನಾಡಿಲ್ಲ, ಜಯದೇವ್‌ ಬಗ್ಗೆ ಮಾತನಾಡಿಲ್ಲ ಅಂದ್ರೆ ಕುಟುಂಬದಿಂದ ದೂರ ಇದ್ದಾನೆ ಎಂದು ಅರ್ಥ ಅಲ್ಲವೇ? ಇದ್ಯಾಕೆ ಅರ್ಥ ಆಗ್ತಿಲಲ ಅವಳಿಗೆ ಎಂದು ವೀಕ್ಷಕರು ಬೇಸರದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಲಕ್ಷಾಂತರ ಮಂದಿ ಹೃದಯ ಕದ್ದ ಸೀತಾರಾಮ 'ಸಿಹಿ' ಇವಳೇನಾ? ಫ್ಯಾನ್ಸ್​ ಗರಂ- ತಿರುಗಿಬಿದ್ದದ್ದು ಯಾಕೆ?
Recommended image2
ಒಂದೇ ಪ್ರಶ್ನೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ; Rakshita Shetty ಮುಖವಾಡ ಕಳಚೋಯ್ತು
Recommended image3
Bigg Boss ಫ್ರೆಂಡ್​ಶಿಪ್​ ಚಾಲೆಂಜ್​ನಲ್ಲಿ ಗೆಲ್ಲೋರು ಯಾರು? ಇಂಥ ಸವಾಲು ಹಾಕೋ ಜಗತ್ತಿನ ಏಕೈಕ ವ್ಯಕ್ತಿನಾ ಗಿಲ್ಲಿ?
Related Stories
Recommended image1
Amruthadhaare ಭಾರಿ ಟ್ವಿಸ್ಟ್​: ಕೇಡಿ ಜೈದೇವ್​ಗೇ ಚಳ್ಳೆಹಣ್ಣು ತಿನ್ನಿಸಿ ಭರ್ಜರಿ ಹೊಸ ಎಂಟ್ರಿ ಕೊಟ್ಟವ ಯಾರೀತ?
Recommended image2
Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved