MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Special
  • Karna Serial: ರಮೇಶ್‌ ಹೂಡಿದ ಬ್ರಹ್ಮಾಸ್ತ್ರದಿಂದಲೇ ತೇಜಸ್‌, ನಿತ್ಯಾ ಮದುವೆ ಮುರಿದೋಯ್ತು: ಅಂಥದ್ದೇನು ಮಾಡಿದ?

Karna Serial: ರಮೇಶ್‌ ಹೂಡಿದ ಬ್ರಹ್ಮಾಸ್ತ್ರದಿಂದಲೇ ತೇಜಸ್‌, ನಿತ್ಯಾ ಮದುವೆ ಮುರಿದೋಯ್ತು: ಅಂಥದ್ದೇನು ಮಾಡಿದ?

Karna Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್‌ ಮದುವೆಗೆ ಸಕಲ ತಯಾರಿಯೂ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ತೇಜಸ್‌ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಕಾರಣ ರಮೇಶ್.‌ ಹಾಗಾದರೆ ಏನಾಯ್ತು? 

1 Min read
Author : Padmashree Bhat
Published : Jan 14 2026, 05:45 PM IST
Share this Photo Gallery
  • FB
  • TW
  • Linkdin
  • Whatsapp
17
ನಿತ್ಯಾ ಜೀವನ ಹಾಳಾಗಬಾರದು
Image Credit : zee kannada

ನಿತ್ಯಾ ಜೀವನ ಹಾಳಾಗಬಾರದು

ನಿತ್ಯಾ ಹಾಗೂ ತೇಜಸ್‌ ಮದುವೆ ದಿನ ರಮೇಶ್‌ ಕುತಂತ್ರ ಮಾಡಿ ತೇಜಸ್‌ನನ್ನು ಕಿಡ್ನ್ಯಾಪ್‌ ಮಾಡಿಸಿದ್ದನು. ಇದರ ಫಲವಾಗಿ ಈ ಮದುವೆ ನಿಂತಿತು. ನಿತ್ಯಾ ಜೀವನ ಹಾಳಾಗಬಾರದು ಎಂದು ಕರ್ಣನ ಜೊತೆ ಮದುವೆ ಆಗಬೇಕು ಎಂದು ಮನೆಯವರು ಹೇಳಿದರು.

27
 ಮದುವೆ ನಾಟಕ
Image Credit : zee kannada

ಮದುವೆ ನಾಟಕ

ನಿತ್ಯಾ, ತೇಜಸ್‌ನನ್ನು ಪ್ರೀತಿಸಿದ್ದಳು, ಅವಳ ಹೊಟ್ಟೆಯಲ್ಲಿ ಮಗು ಇರೋ ವಿಚಾರ ಕೂಡ ಕರ್ಣನಿಗೆ ಗೊತ್ತಾಯ್ತು. ಇನ್ನೊಂದು ಕಡೆ ನಿಧಿ-ಕರ್ಣ ಪ್ರೀತಿ ಮಾಡುತ್ತಿದ್ದರು. ಹೀಗಾಗಿ ನಾಲ್ವರ ಜೀವನ ಸರಿ ಇರಬೇಜಕು ಎಂದು ಯೋಚಿಸಿ ನಿತ್ಯಾ, ಕರ್ಣ ಮದುವೆ ನಾಟಕ ಮಾಡಿದರು.

Related Articles

Related image1
Karna Serial Update: ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ
Related image2
‘ಕರ್ಣ’ ಧಾರಾವಾಹಿಯಿಂದ Namratha Gowdaಗೆ ಮೋಸ ಆಯ್ತ? ವೀಕ್ಷಕರು ಹೇಳ್ತಿರೋದೇನು?
37
ತೇಜಸ್‌ ರಿಲೀಸ್‌ ಆಯ್ತು
Image Credit : zee kannada

ತೇಜಸ್‌ ರಿಲೀಸ್‌ ಆಯ್ತು

ಎಲ್ಲರಿಗೂ ನಿಧಿ-ಕರ್ಣ ಮದುವೆ ಆಗಿ ಎಂದು ಅಂದುಕೊಂಡಿದ್ದರು. ಆಮೇಲೆ ಕಿಡ್ನ್ಯಾಪ್‌ ಆಗಿದ್ದ ತೇಜಸ್‌ನನ್ನು ರಿಲೀಸ್‌ ಮಾಡಲಾಯ್ತು. ತೇಜಸ್‌ ಸಿಕ್ಕ ಬಳಿಕ ನಿತ್ಯಾ ಜೊತೆ ಮದುವೆ ಆಗಲು ಎಲ್ಲವೂ ರೆಡಿ ಆಯ್ತು.

47
ಕರ್ಣನ ಬಗ್ಗೆ ನಿತ್ಯಾ ಮಾತು
Image Credit : zee kannada

ಕರ್ಣನ ಬಗ್ಗೆ ನಿತ್ಯಾ ಮಾತು

ಅಂದಹಾಗೆ ಕರ್ಣನನ್ನು ನಿತ್ಯಾ ಹೊಗಳೋದು ತೇಜಸ್‌ಗೆ ಇಷ್ಟವೇ ಆಗುತ್ತಿರಲಿಲ್ಲ. ಯಾವಾಗಲೂ ನಿತ್ಯಾ ಅವನನ್ನು ಹೊಗಳೋದನ್ನು ತೇಜಸ್‌ ಸಹಿಸುತ್ತಲೇ ಇರಲಿಲ್ಲ. ತೇಜಸ್ ಕಿಡ್ನ್ಯಾಪ್‌ ಆಗಿ ಬಂದ ಬಳಿಕ ನಿತ್ಯಾ ಯಾವಾಗಲೂ ಕರ್ಣನ ಬಗ್ಗೆಯೇ ಮಾತನಾಡುತ್ತಿದ್ದಳು.

57
ನಾನು ಮದುವೆ ಆಗಲ್ಲ
Image Credit : zee kannada

ನಾನು ಮದುವೆ ಆಗಲ್ಲ

ನಿತ್ಯಾ ಹಾಗೂ ತೇಜಸ್‌ ಮದುವೆ ತಯಾರಿ ನಡೆದಿದೆ. ಇನ್ನೇನು ತೇಜಸ್‌ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ತೇಜಸ್‌ ಮದುವೆ ಬೇಡ ಎಂದಿದ್ದಾನೆ. ಮೊಬೈಲ್‌ನಲ್ಲಿ ಅವನು ಒಂದು ವಿಡಿಯೋ ಕೂಡ ತೋರಿಸಿ, ಇದಕ್ಕೆ ನಾನು ಮದುವೆ ಆಗೋದಿಲ್ಲ ಎಂದಿದ್ದಾನೆ.

67
ಆ ವಿಡಿಯೋದಲ್ಲಿ ಏನಿದೆ?
Image Credit : Zee Kannada Instagram

ಆ ವಿಡಿಯೋದಲ್ಲಿ ಏನಿದೆ?

ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಹೌದು, ನಿತ್ಯಾ, ಕರ್ಣ ಕ್ಲೋಸ್‌ ಆಗಿರುವ ವಿಡಿಯೋವನ್ನು ರಮೇಶ್‌ ಕ್ರಿಯೇಟ್‌ ಮಾಡಿರಬಹುದು, ಎಡಿಟ್‌ ಮಾಡಿ ಫೋಟೋ ಸೃಷ್ಟಿ ಮಾಡಿರಬಹುದು. ಒಟ್ಟಿನಲ್ಲಿ ಇದನ್ನೆಲ್ಲ ನೋಡಿ ನಿತ್ಯಾ ಹೊಟ್ಟೆಯಲ್ಲಿರುವ ಮಗುಗೆ ಕರ್ಣನೇ ತಂದೆ ಎಂದು ತೇಜಸ್‌ ಹೇಳಿ, ಹೊರಟರೂ ಆಶ್ಚರ್ಯವಿಲ್ಲ.

77
ತೇಜಸ್‌ ಜೊತೆ ನಿತ್ಯಾ ಮದುವೆ ಮುರಿದಿದೆ
Image Credit : Zee kannada Instagram

ತೇಜಸ್‌ ಜೊತೆ ನಿತ್ಯಾ ಮದುವೆ ಮುರಿದಿದೆ

ಒಟ್ಟಿನಲ್ಲಿ ತೇಜಸ್‌ ಜೊತೆ ನಿತ್ಯಾ ಮದುವೆ ಮುರಿದಿದೆ. ನಿತ್ಯಾ ಗರ್ಭಿಣಿ ಎನ್ನೋ ಸತ್ಯ ಮನೆಯವರಿಗೆ ಗೊತ್ತಾಗಿದೆ, ಈ ಮಗುವಿಗೆ ಕರ್ಣನೇ ತಂದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಅಲ್ಲಿಗೆ ನಿಧಿ-ಕರ್ಣ ಮತ್ತೆ ಒಂದಾಗೋದು ಕಷ್ಟ ಇದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ನಿಧಿ ಸಿಕ್ಕ ಕುಟುಂಬ ಸರ್ವನಾಶ; ಅರ್ಧಾಯುಷ್ಯಕ್ಕೆ ಪತನ? ಪುರಾಣ, ಮನುಸ್ಮೃತಿಯಂತೆ ಏನು ಮಾಡಬೇಕು?
Recommended image2
ಇರಾನ್ ಹೊತ್ತಿ ಉರಿದರೆ ಭಾರತಕ್ಕೆ ಬಿಸಿ!?
Recommended image3
ಹಳ್ಳಿ ಹಿನ್ನೆಲೆಯ ಯುವ ಜನಾಂಗಕ್ಕೆ 8 ಆರ್ಥಿಕ ಪಾಠಗಳು
Related Stories
Recommended image1
Karna Serial Update: ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ
Recommended image2
‘ಕರ್ಣ’ ಧಾರಾವಾಹಿಯಿಂದ Namratha Gowdaಗೆ ಮೋಸ ಆಯ್ತ? ವೀಕ್ಷಕರು ಹೇಳ್ತಿರೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved