MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಸದುದ್ದೇಶದಿಂದ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್

ಸದುದ್ದೇಶದಿಂದ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್

Su From So ಸಿನಿಮಾದಲ್ಲಿ ಬಾವ ಎಂಬ ಪಾತ್ರದಲ್ಲಿ ನಟಿಸಿ, ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದ ನಟ ಪುಷ್ಪರಾಜ್‌ ಬೋಳಾರ್‌ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ್ದಾರೆ. 

1 Min read
Author : Padmashree Bhat
Published : Apr 07 2026, 06:25 PM IST
Share this Photo Gallery
  • FB
  • TW
  • Linkdin
  • Whatsapp
15
ಮದುವೆ ಆಗದಿದ್ರೆ ಬ್ರಹ್ಮರಾಕ್ಷಸ ಆಗ್ತೀನಿ
Image Credit : instagram

ಮದುವೆ ಆಗದಿದ್ರೆ ಬ್ರಹ್ಮರಾಕ್ಷಸ ಆಗ್ತೀನಿ

The Power House ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುಷ್ಪರಾಜ್‌ ಅವರು ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ.

ನನಗೆ ಮದುವೆ ಆಗಲು ಇಷ್ಟವೇ ಇರಲಿಲ್ಲ, ಮದುವೆ ಆಗಿಲ್ಲ ಎಂದರೆ ಬ್ರಹ್ಮರಾಕ್ಷಸ ಆಗ್ತೀಯಾ ಎಂದರು. ಸಂಬಂಧಿಕರಂತೂ ಯಾವಾಗ ಮದುವೆ ಎಂದು ಕೇಳುತ್ತಲೇ ಇದ್ದರು. ನಾನು ಮದುವೆ ಆಗ್ತೀನಿ, ಹುಡುಗಿ ಹುಡುಕು ಎಂದು ಹೇಳಿದೆನು, ಅನಾಥಾಶ್ರಮದಲ್ಲಿ ಹುಡುಗಿ ಇದ್ದರೆ ಹೇಳಿ ಎಂದೆನು ಎಂದು ಪುಷ್ಪರಾಜ್‌ ಹೇಳಿದ್ದಾರೆ.

25
ಅನಾಥಾಶ್ರಮದಲ್ಲಿ ಹುಡುಗಿ ಸಿಗಲಿಲ್ಲ
Image Credit : instagram

ಅನಾಥಾಶ್ರಮದಲ್ಲಿ ಹುಡುಗಿ ಸಿಗಲಿಲ್ಲ

ನಾವು ಜೀವನದಲ್ಲಿ ಯಾರಿಗೂ ಏನೂ ಸಹಾಯ ಮಾಡಿರೋದಿಲ್ಲ. ಯಾರಿಗೆ ಬದುಕು ಇರೋದಿಲ್ಲವೋ ಅವರಿಗೆ ಬದುಕು ಕೊಡೋಣ ಎಂಬುದು ಮನಸ್ಸಿನಲ್ಲಿತ್ತು. ಮೂರು ಅನಾಥಾಶ್ರಮ ಹುಡುಕಿದರೂ ಕೂಡ ಹುಡುಗಿ ಸಿಗಲಿಲ್ಲ ಎಂದು ಪುಷ್ಪರಾಜ್‌ ಹೇಳಿದ್ದಾರೆ. 

Related Articles

Related image1
ವಾಂಚೋ ಬುಡಕಟ್ಟು: ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ
Related image2
ಮದುವೆ ಬಳಿಕ ಶ್ರೀವಲ್ಲಿಗೆ ಮೊದಲ ಹುಟ್ಟುಹಬ್ಬ ಸಂಭ್ರಮ! ವಿಜಯ್ ಪತ್ನಿ ಜನ್ಮದಿನಕ್ಕೆ ಬಂತು ಸೂಪರ್​ ಸರ್​ಪ್ರೈಸ್!
35
ಭ್ರೂಣಹತ್ಯೆ ಮಾಡಿದ್ವಿ
Image Credit : instagram

ಭ್ರೂಣಹತ್ಯೆ ಮಾಡಿದ್ವಿ

ನಾವು ಭ್ರೂಣಹತ್ಯೆಯನ್ನು ಮಾಡಿ ಪಾಪ ಮಾಡುತ್ತಿದ್ದೇವೆ. ಅನಾಥಾಶ್ರಮವು ಪ್ರತಿ ವರ್ಷ ಒಂದು ಹೆಣ್ಣನ್ನು ತಗೊಳ್ತಿದೆ. ಈಗ ಹೆಣ್ಣೇ ಇಲ್ಲ. ಇದೆಲ್ಲ ನಾವು ಮಾಡಿದ ಪಾಪ ಎಂದು ಪುಷ್ಪರಾಜ್‌ ಹೇಳಿದ್ದಾರೆ. 

45
ಗಂಡ ತೀರಿಕೊಂಡ ಮಹಿಳೆ ಮದುವೆ ಆಗ್ತೀನಿ ಎಂದೆ
Image Credit : instagram

ಗಂಡ ತೀರಿಕೊಂಡ ಮಹಿಳೆ ಮದುವೆ ಆಗ್ತೀನಿ ಎಂದೆ

ಗಂಡ ಸತ್ತು ಹೋಗಿರೋ ಹುಡುಗಿ ಇದ್ದಾಳಾ ಎಂದು ಕೇಳಿದೆ. ಆಗ ಅವರು ನೀನು ಕಲಾವಿದ, ಜನರು ಏನಾದರೂ ಹೇಳ್ತಾರೆ, ನಿನಗೆ ತಲೆ ಕೆಟ್ಟಿದ್ಯಾ ಎಂದು ಹೇಳಿದರು. ಗಂಡ ತೀರಿಕೊಂಡ ಮಹಿಳೆಗೆ ಜೀವನ ಕೊಡಬಾರದಾ ಎಂದು ಕೇಳಿದೆ ಎಂದು ಪುಷ್ಪರಾಜ್‌ ಹೇಳಿದ್ದಾರೆ.

55
ಮಗಳು ಹುಟ್ಟಿದಳು
Image Credit : instagram

ಮಗಳು ಹುಟ್ಟಿದಳು

ಒಂದು ಮಹಿಳೆಗೆ ನಾಲ್ಕು ವರ್ಷದ ಮಗ ಇದ್ದಾನೆ, ಅವಳಿಗೆ ಪಾಲಕರು ಇರಲಿಲ್ಲ. ನಾವೀಗ ಖುಷಿಯಿಂದ ಇದ್ದೇವೆ. ಸಮಾಜ ಏನು ಹೇಳುತ್ತೆ ಎಂದು ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಇದು ನನ್ನ ಜೀವನ. ಈಗ ಮಗ ಪಿಯುಸಿಯಲ್ಲಿ ಓದುತ್ತಿದ್ದಾನೆ, ಮಗಳು ಎಲ್‌ಕೆಜಿ ಓದುತ್ತಿದ್ದಾಳೆ ಎಂದು ಪುಷ್ಪರಾಜ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸಂಬಂಧಗಳು
ಮದುವೆ
ಪ್ರೀತಿ

Latest Videos
Recommended Stories
Recommended image1
ಕೊಡವ ಆಭರಣದಲ್ಲಿ ರಶ್ಮಿಕಾ ಮಿಂಚಿಂಗ್, ಹುಟ್ಟೂರು ವಿರಾಜಪೇಟೆಯಲ್ಲಿ ತೆಲುಗು ಸೊಸೆಯ ಅದ್ಧೂರಿ ಆರತಕ್ಷತೆ!
Recommended image2
ಕೊನೆಗೂ ಕೊಡವ ಸಂಪ್ರದಾಯದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ: ಕೊಡಗಿನ ಮಗಳು, ತೆಲುಗು ಅಳಿಯನ ಅದ್ಧೂರಿ ರಿಸೆಪ್ಷನ್!
Recommended image3
ಮುಟ್ಟಿನ ಬಗ್ಗೆ ನಟಿ Sreeleela ಮುಕ್ತ ಮಾತು: ಡಾಕ್ಟರ್​ ಆಗಿ ಹೀಗೆ ಹೇಳೋದಾ? ಶುರುವಾಗಿದೆ ಭಾರಿ ಚರ್ಚೆ
Related Stories
Recommended image1
ವಾಂಚೋ ಬುಡಕಟ್ಟು: ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ
Recommended image2
ಮದುವೆ ಬಳಿಕ ಶ್ರೀವಲ್ಲಿಗೆ ಮೊದಲ ಹುಟ್ಟುಹಬ್ಬ ಸಂಭ್ರಮ! ವಿಜಯ್ ಪತ್ನಿ ಜನ್ಮದಿನಕ್ಕೆ ಬಂತು ಸೂಪರ್​ ಸರ್​ಪ್ರೈಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved