MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Life
  • Kitchen
  • ಬದನೆಕಾಯಿಗೆ ಹುಳು ಹಿಡಿತಿದ್ಯಾ? ಕಡಿಮೆ ಖರ್ಚಿನಲ್ಲಿ ಈ ಮನೆ ಮದ್ದು ಬಳಸಿನೋಡಿ

ಬದನೆಕಾಯಿಗೆ ಹುಳು ಹಿಡಿತಿದ್ಯಾ? ಕಡಿಮೆ ಖರ್ಚಿನಲ್ಲಿ ಈ ಮನೆ ಮದ್ದು ಬಳಸಿನೋಡಿ

Garden Tips :ಬದನೆಕಾಯಿ ಗಿಡ, ಕಾಯಿಗೆ ಹುಳು ಹಿಡಿಯೋದು ಸಾಮಾನ್ಯ ಸಮಸ್ಯೆ. ಅದಕ್ಕೆ ಕೆಮಿಕಲ್‌ ಸಿಂಪಡಿಸಿದ್ರೂ ಪರಿಹಾರ ಸಿಗೋದು ಕಷ್ಟ. ಮನೆ ಮದ್ದಿನಿಂದ್ಲೇ ಈ ಸಮಸ್ಯೆಗೆ ನೀವು ಪರಿಹಾರ ಕಂಡ್ಕೊಳ್ಬಹುದು.

1 Min read
Author : Roopa Hegde
Published : Aug 10 2026, 05:54 PM IST
Share this Photo Gallery
  • FB
  • TW
  • Linkdin
  • Whatsapp
14
ಸೋಪಿನ ನೀರು
Image Credit : Asianet News

ಸೋಪಿನ ನೀರು

ಗಿಡದಲ್ಲಿ ಬಿಳಿ ನೊಣಗಳು ಅಥವಾ ರಸ ಹೀರುವ ಸಣ್ಣ ಕೀಟಗಳು ಕಾಣಿಸಿಕೊಂಡರೆ, ಸೌಮ್ಯವಾದ ಸೋಪಿನ ನೀರನ್ನು ಸ್ಪ್ರೇ ಮಾಡಬಹುದು. ಸ್ವಲ್ಪ ಲಿಕ್ವಿಡ್ ಸೋಪ್ನ್ನು ನೀರಿನಲ್ಲಿ ಬೆರೆಸಿ, ಎಲೆಗಳ ಮೇಲೂ ಮತ್ತು ಕಾಂಡದ ಮೇಲೂ ಸಿಂಪಡಿಸಿ. ಇದು ಕೀಟಗಳ ಮೇಲೆ ಪರಿಣಾಮ ಬೀರಿ, ಅವು ಗಿಡಕ್ಕೆ ಹಾನಿ ಮಾಡುವುದನ್ನು ಕಡಿಮೆ ಮಾಡುತ್ತದೆ. ಆದರೆ ಸ್ಪ್ರೇ ಮಾಡುವುದರ ಜೊತೆಗೆ ಗಿಡದ ಸ್ವಚ್ಛತೆ ಮತ್ತು ನಿಯಮಿತ ಪರಿಶೀಲನೆಯೂ ಬಹಳ ಮುಖ್ಯ. ಕೀಟಗಳಿಂದ ಹಾನಿಗೊಳಗಾದ ಕೊಂಬೆ, ಎಲೆ ಅಥವಾ ಕಾಯಿಯನ್ನು ತಕ್ಷಣ ಕಿತ್ತು ಗಿಡದಿಂದ ದೂರವಿಡಿ. ಗಿಡದ ಸುತ್ತ ಬಿದ್ದಿರುವ ಒಣ ಎಲೆಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಬೆಳ್ಳುಳ್ಳಿ ಮದ್ದು
Image Credit : Asianet News

ಬೆಳ್ಳುಳ್ಳಿ ಮದ್ದು

ನೀವು ಮನೆಯಲ್ಲೇ ಮತ್ತೊಂದು ನೈಸರ್ಗಿಕ ಸ್ಪ್ರೇ ಕೂಡ ತಯಾರಿಸಬಹುದು. ಬೆಳ್ಳುಳ್ಳಿ ಮತ್ತು ಖಾರದ ಮೆಣಸನ್ನು ಚೆನ್ನಾಗಿ ರುಬ್ಬಿ ನೀರಿನಲ್ಲಿ ಬೆರೆಸಿ, ರಾತ್ರಿ ಇಡೀ ನೆನೆಯಲು ಬಿಡಿ. ಮರುದಿನ ಅದನ್ನು ಸೋಸಿ ಸ್ಪ್ರೇ ಬಾಟಲಿಗೆ ಹಾಕಿ ಗಿಡದ ಮೇಲೆ ಸಿಂಪಡಿಸಬಹುದು. ಬೆಳ್ಳುಳ್ಳಿ ಮತ್ತು ಮೆಣಸಿನ ವಾಸನೆ ಹಾಗೂ ಖಾರವು ಕೆಲವು ಕೀಟಗಳನ್ನು ದೂರವಿಡಲು ಸಹಾಯ ಮಾಡಬಹುದು.

Related Articles

Related image1
ಒಂದು ಪೈಸೆಯೂ ಖರ್ಚು ಮಾಡದೇ ಭರ್ಜರಿ ಹೂವು ಅರಳುವಂತೆ ಮಾಡೋದು ಹೇಗೆ? ಏನಿದು ಚಿನ್ನದ ದ್ರವ
Related image2
ಹೂವು- ತರಕಾರಿ ಗಿಡಗಳಿಗೆ ಸಂಜೀವಿನಿ: ತೋಟಗಾರ ಹೇಳಿಕೊಟ್ಟ ಮಜ್ಜಿಗೆ-ನೆಲ್ಲಿಕಾಯಿ ರಹಸ್ಯ ಕೇಳಿ
34
ಆರಂಭದಲ್ಲೇ ಈ ಕ್ರಮ ಕೈಗೊಳ್ಳಿ
Image Credit : Asianet News

ಆರಂಭದಲ್ಲೇ ಈ ಕ್ರಮ ಕೈಗೊಳ್ಳಿ

ಬದನೆಕಾಯಿ ಗಿಡಕ್ಕೆ ಬರುವ ಕೀಟಗಳಲ್ಲಿ ಹಣ್ಣು ಮತ್ತು ಕಾಂಡ ಕೊರೆಯುವ ಕೀಟವೂ ಪ್ರಮುಖವಾದದ್ದು. ಈ ಕೀಟ ಮೊದಲು ಮೃದುವಾದ ಕಾಂಡದೊಳಗೆ ಸೇರಿ ಅದನ್ನು ಒಳಗಿನಿಂದ ಹಾನಿಗೊಳಿಸುತ್ತದೆ. ಇದರಿಂದ ಕೊಂಬೆಗಳು ಬಾಡಿ ಒಣಗಲು ಆರಂಭಿಸುತ್ತವೆ. ನಂತರ ಇದೇ ಕೀಟ ಹೂವು ಮತ್ತು ಹಣ್ಣುಗಳಿಗೂ ಹಾನಿ ಮಾಡಬಹುದು. ಒಮ್ಮೆ ಕೀಟದ ಮರಿಹುಳು ಹಣ್ಣಿನೊಳಗೆ ಸೇರಿಕೊಂಡರೆ ನಿಯಂತ್ರಿಸುವುದು ಕಷ್ಟ. ಹಾಗಾಗಿ ಆರಂಭದಲ್ಲೇ ಕೀಟದ ಲಕ್ಷಣಗಳು ಕಂಡುಬಂದರೆ ಕ್ರಮ ಕೈಗೊಳ್ಳುವುದು ಬಹಳ ಮುಖ್ಯ.

44
ಬೇವಿನ ಎಣ್ಣೆ
Image Credit : Asianet News

ಬೇವಿನ ಎಣ್ಣೆ

ನೈಸರ್ಗಿಕವಾಗಿ ಕೀಟ ನಿಯಂತ್ರಣಕ್ಕೆ ಬೇವಿನ ಎಣ್ಣೆಯನ್ನೂ ಬಳಸಬಹುದು. ಒಂದು ಲೀಟರ್ ನೀರಿಗೆ ಸುಮಾರು 5 ಮಿಲಿಲೀಟರ್ ಬೇವಿನ ಎಣ್ಣೆ ಬೆರೆಸಿ, ಗಿಡದ ಮೇಲೆ ಸಿಂಪಡಿಸಬಹುದು. ಆದರೆ ಯಾವುದೇ ಸ್ಪ್ರೇ ಬಳಸುವ ಮೊದಲು ಸಣ್ಣ ಭಾಗದಲ್ಲಿ ಪರೀಕ್ಷಿಸಿ, ಗಿಡಕ್ಕೆ ಹಾನಿಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತ್ರ ಎಲ್ಲ ಗಿಡಕ್ಕೆಲ್ಲ ಸಿಂಪಡಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಉದ್ಯಾನ
ಜೀವನಶೈಲಿ

Latest Videos
Recommended Stories
Recommended image1
Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!
Recommended image2
ಕಾವಲಿ ಬಿಸಿಯಾಗಿದ್ದಾಗ್ಲೇ ಅದರ ಮೇಲೆ ನೀರು ಹಾಕ್ತೀರಾ? 90% ಜನರಿಗೆ ಗೊತ್ತಿಲ್ಲ ಇದರ ಭಯಾನಕ ಸತ್ಯ
Recommended image3
ನಿಮ್ಮ ಮನೆ ಗ್ಯಾಸ್‌ ಉರಿ ಬಣ್ಣ ಬದಲಾಗ್ತಿದ್ಯಾ? ನಿರ್ಲಕ್ಷ್ಯ ಬೇಡ
Related Stories
Recommended image1
ಒಂದು ಪೈಸೆಯೂ ಖರ್ಚು ಮಾಡದೇ ಭರ್ಜರಿ ಹೂವು ಅರಳುವಂತೆ ಮಾಡೋದು ಹೇಗೆ? ಏನಿದು ಚಿನ್ನದ ದ್ರವ
Recommended image2
ಹೂವು- ತರಕಾರಿ ಗಿಡಗಳಿಗೆ ಸಂಜೀವಿನಿ: ತೋಟಗಾರ ಹೇಳಿಕೊಟ್ಟ ಮಜ್ಜಿಗೆ-ನೆಲ್ಲಿಕಾಯಿ ರಹಸ್ಯ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved