MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಡಿಎಸ್‌ಪಿ ರಶ್ಮಿ ರಂಜನ್‌ ದಾಸ್‌ಗೆ ದೊಡ್ಡ ತಲೆನೋವಾದ ಕೆಂಪು ಕೂದಲು: ಏನಿದು ವಿವಾದ?

ಡಿಎಸ್‌ಪಿ ರಶ್ಮಿ ರಂಜನ್‌ ದಾಸ್‌ಗೆ ದೊಡ್ಡ ತಲೆನೋವಾದ ಕೆಂಪು ಕೂದಲು: ಏನಿದು ವಿವಾದ?

ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್‌ಪಿ ರಶ್ಮಿ ರಂಜನ್‌ ದಾಸ್‌ ತಮ್ಮ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸ್ ಇಲಾಖೆ, ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ಬದಲಾಯಿಸುವಂತೆ ಅವರಿಗೆ ಸೂಚನೆ ನೀಡಿದೆ.

1 Min read
Author : Kannadaprabha News
Published : Jan 30 2026, 08:17 PM IST
Share this Photo Gallery
  • FB
  • TW
  • Linkdin
  • Whatsapp
15
ಡಿಎಸ್‌ಪಿಗೆ ಸೂಚನೆ
Image Credit : Social Media

ಡಿಎಸ್‌ಪಿಗೆ ಸೂಚನೆ

ಒಡಿಶಾದ ಡಿಎಸ್ಪಿ ಹುದ್ದೆಯಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ತಲೆಗೂದಲಿಗೆ ಬಳಿದುಕೊಂಡ ಕೆಂಪು ಬಣ್ಣವೀಗ ತಲೆನೋವಾಗಿ ಪರಿಣಮಿಸಿದೆ. ಇದೀಗ ಕೆಂಪು ಬಣ್ಣ ಬದಲಿಸುವಂತೆ ಪೊಲೀಸ್ ಇಲಾಖೆ ಡಿಎಸ್‌ಪಿಗೆ ಸೂಚನೆ ನೀಡಲಾಗಿದೆ.

25
ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶ
Image Credit : Social Media

ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶ

ಜಗತ್‌ಸಿಂಗ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಸ್‌ಪಿ ರಶ್ಮಿ ರಂಜನ್‌ ದಾಸ್‌ (49) ತಮ್ಮ ಕೂದಲಿಗೆ ಪೂರ್ತಿ ಕೆಂಪು ಬಣ್ಣ ಬಳಿದುಕೊಂಡವರು. ‘ಇದು ಶಿಸ್ತಿನ ಉಲ್ಲಂಘನೆ’ ಎಂದಿರುವ ಪೊಲೀಸ್‌ ಇಲಾಖೆ, ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

Related Articles

Related image1
ಸೀರೆಯುಟ್ಟು ಭಸ್ಮ ಹಚ್ಚಿ ಮಂತ್ರ ಉಚ್ಚರಿಸಿದ ವಿದೇಶಿ ಮಹಿಳೆಯರು , ಹೆಚ್ಚಾಗ್ತಿದೆ ಹಿಂದೂ ಧರ್ಮದತ್ತ ಜಾಗತಿಕ ಆಸಕ್ತಿ
Related image2
ಮಕ್ಕಳ ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ, ತರಾತುರಿಯಲ್ಲಿ ಮದುವೆ ಮಾಡಿದ ಪೋಷಕರು!
35
ಪೊಲೀಸ್‌ ಅಧಿಕಾರಿಗೆ ಇದು ಶೋಭೆ ತರದು
Image Credit : AI Meta

ಪೊಲೀಸ್‌ ಅಧಿಕಾರಿಗೆ ಇದು ಶೋಭೆ ತರದು

ಪೊಲೀಸ್‌ ಸಮವಸ್ತ್ರ ಧರಿಸಿರುವ ದಾಸ್‌ರ ತಲೆಯ ಮೇಲೆ ಕೆಂಪು ಟೊಪ್ಪಿಯಂತೆ ಕಾಣುವ ಬಣ್ಣದ ಕೂದಲಿನ ಫೋಟೋಗಳು ವೈರಲ್‌ ಆಗಿವೆ, ಜನರಿಂದ ತರಹೇವಾರಿ ಅಭಿಪ್ರಾಯಗಳು ಬರತೊಡಗಿವೆ. ‘ಪೊಲೀಸ್‌ ಅಧಿಕಾರಿಗೆ ಇದು ಶೋಭೆ ತರದು’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೊಂದಿಷ್ಟು ಮಂದಿ, ‘ಕೂದಲಿನ ಬಣ್ಣವನ್ನಾಧರಿಸಿ ಅವರ ವೃತ್ತಿಪರತೆಯನ್ನು ಪ್ರಶ್ನಿಸಲಾಗದು. ಭೂಗತಲೋಕದಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿ ಅವರು’ ಎನ್ನುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

45
ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ
Image Credit : AI Meta

ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ

ಹೀಗಿರುವಾಗ ಐಜಿ ಸತ್ಯಜಿತ್‌ ನಾಯ್ಕ್‌ ಮಧ್ಯಪ್ರವೇಶ ಮಾಡಿದ್ದು, ‘ಪೊಲೀಸ್‌ ವೃತ್ತಿಯಲ್ಲಿರುವವರು ತಮ್ಮ ಸಮವಸ್ತ್ರವನ್ನು ಗೌರವಿಸಬೇಕು ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ಅದ್ದರಿಂದ ಕೆಂಪಾಗಿರುವ ಕೂದಲಿನ ಬಣ್ಣವನ್ನು ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!

55
ಪ್ರತಿಕ್ರಿಯೆ ನೀಡದ ಅಧಿಕಾರಿ
Image Credit : AI Meta

ಪ್ರತಿಕ್ರಿಯೆ ನೀಡದ ಅಧಿಕಾರಿ

ಈ ಬಗ್ಗೆ ರಶ್ಮಿ ರಂಜನ್‌ ದಾಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್‌ ಕೈಪಿಡಿಯಲ್ಲಿ ಕೇಶವಿನ್ಯಾಸದ ಬಗ್ಗೆ ಯಾವುದೇ ನಿಯಮಗಳಿರದಿದ್ದರೂ ಅದು ಸರಳವಾಗಿರಬೇಕು ಎಂಬ ನಿಯಮವಿದೆ ಎಂಬುದು ಗಮನಾರ್ಹ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ: ಆ ಒಂದು ರೂಂ ಓಪನ್ ಮಾಡುವಂತೆ ಕೇರಳ ಐಟಿ ಅಧಿಕಾರಿಗಳ ಒತ್ತಾಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವೈರಲ್ ಸುದ್ದಿ
ವೈರಲ್ ವಿಡಿಯೋ
ಭಾರತ ಸುದ್ದಿ
ಪೊಲೀಸ್

Latest Videos
Recommended Stories
Recommended image1
ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ: ಆ ಒಂದು ರೂಂ ಓಪನ್ ಮಾಡುವಂತೆ ಕೇರಳ ಐಟಿ ಅಧಿಕಾರಿಗಳ ಒತ್ತಾಯ
Recommended image2
ನ್ಯಾಯಾಂಗದಲ್ಲಿ ಸಾಮಾಜಿಕ ಕ್ರಾಂತಿ: ದೇಶದಲ್ಲಿ ಎಷ್ಟು ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ನ್ಯಾಯಾಧೀಶರಿದ್ದಾರೆ?
Recommended image3
ಅಜಿತ್​ ಪವಾರ್​ ವಿಮಾನ ಹತ್ತುವ ಮೊದಲೇ ವಿಕಿಪಿಡಿಯಾದಲ್ಲಿ ಸಾವಿನ ಸುದ್ದಿ! ಅಸಲಿ ಕೈವಾಡದ ಮಾಹಿತಿ ಇಲ್ಲಿದೆ
Related Stories
Recommended image1
ಸೀರೆಯುಟ್ಟು ಭಸ್ಮ ಹಚ್ಚಿ ಮಂತ್ರ ಉಚ್ಚರಿಸಿದ ವಿದೇಶಿ ಮಹಿಳೆಯರು , ಹೆಚ್ಚಾಗ್ತಿದೆ ಹಿಂದೂ ಧರ್ಮದತ್ತ ಜಾಗತಿಕ ಆಸಕ್ತಿ
Recommended image2
ಮಕ್ಕಳ ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ, ತರಾತುರಿಯಲ್ಲಿ ಮದುವೆ ಮಾಡಿದ ಪೋಷಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved