MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!

ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!

ಭಾರತದ ಹಲವು ಸಿನಿಮಾ ತಾರೆಯರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾಗಿದ್ದಾರೆ. ನಟ ರಜನಿಕಾಂತ್, ನಟಿ ತಮನ್ನಾ ಮಾತ್ರವಲ್ಲಇನ್ನೂ ಅನೇಕರು ಈ ದಾರಿಯಲ್ಲಿ ಸಾಗುತ್ತಿದ್ದಾರೆ. ಹಾಗಿದ್ರೆ ಯಾರವರು? ಇಲ್ಲಿದೆ ನೋಡಿ ಮಾಹಿತಿ.. 

1 Min read
Author : Shriram Bhat
Published : Mar 14 2026, 12:51 PM IST
Share this Photo Gallery
  • FB
  • TW
  • Linkdin
  • Whatsapp
16
ಧನುಷ್
Image Credit : Instagram

ಧನುಷ್

ಧನುಷ್ ದಕ್ಷಿಣ ಭಾರತದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತಮ್ಮದೇಯಾದ ಛಾಪು ಮೂಡಿಸಿರುವ ಇವರು, ಬೇರೆ ಸೂಪರ್ ಸ್ಟಾರ್‌ಗಳು ಆಯ್ಕೆ ಮಾಡಿಕೊಳ್ಳು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ಧನುಷ್ ಕೂಡ ಮಾಂಸಾಹಾರವನ್ನು ಸೇವಿಸುವುದಿಲ್ಲ. ಇವರಿಗೆ ಮನೆಯಲ್ಲಿ ಮಾಡಿದ ಇಡ್ಲಿ ಸಾಂಬಾರ್ ತಿನ್ನೋದು ಬಹಳ ಇಷ್ಟ.

26
ಶ್ರೀಯಾ ಶರಣ್
Image Credit : Instagram

ಶ್ರೀಯಾ ಶರಣ್

ಬಹುಭಾಷಾ ನಟಿ ಶ್ರೀಯಾ ಶರಣ್ ನಟನೆ ಮಾತ್ರವಲ್ಲ, ಫಿಟ್ನೆಸ್‌ನಿಂದಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. 42ರ ವಯಸ್ಸಿನಲ್ಲೂ 20 ವರ್ಷದವರಂತೆ ಕಾಣುವ ಶ್ರೀಯಾ, ಮಾಂಸಾಹಾರ ಸೇವಿಸುವುದಿಲ್ಲ. ಶುದ್ಧ ಸಸ್ಯಾಹಾರಿಯಾಗಿರುವ ಈ ನಟಿ, ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಲು ಇಷ್ಟಪಡುತ್ತಾರೆ.

Related Articles

Related image1
'ಗೀತ ಗೋವಿಂದಂ' ಸಿನಿಮಾಗೆ ಮೊದಲ ಆಯ್ಕೆ ಬೇರೊಬ್ಬ ನಟಿ.. ಆದ್ರೆ ರಶ್ಮಿಕಾ ಮಂದಣ್ಣ ಪಾಲಾಗಿದ್ದು ಹೇಗೆ? ಸೀಕ್ರೆಟ್ ಹೊರಬಿತ್ತು!
Related image2
ದೈವದ ಪಾದಕ್ಕೆ ಮತ್ತೆ ಅಡ್ಡಬಿದ್ದ ರಕ್ಷಿತ್ ಶೆಟ್ಟಿ; ತುಳುನಾಡು ಮಗನಿಗೆ ಸಂಪ್ರದಾಯವೇ ಶಕ್ತಿ!
36
ಸಮಂತಾ ರುತ್ ಪ್ರಭು
Image Credit : Instagram

ಸಮಂತಾ ರುತ್ ಪ್ರಭು

ನಾಗಚೈತನ್ಯ ಜೊತೆಗಿನ ವಿಚ್ಛೇದನ, ತಂದೆಯ ನಿಧನ, ಮಯೋಸೈಟಿಸ್ ಕಾಯಿಲೆಯಂತಹ ಸಮಸ್ಯೆಗಳ ಬಳಿಕ ಸಿನಿಮಾದಿಂದ ಕೊಂಚ ದೂರವಿರುವ ಸಮಂತಾ ರುತ್ ಪ್ರಭು, ವೆಬ್‌ ಸೀರೀಸ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಮಂತಾ ಕೊರೊನಾ ಲಾಕ್‌ಡೌನ್ ಸಮಯದಿಂದ ಮಾಂಸಾಹಾರ ತ್ಯಜಿಸಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿರುವುದಾಗಿ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದರು.

46
ತ್ರಿಷಾ ಕೃಷ್ಣನ್
Image Credit : Instagram

ತ್ರಿಷಾ ಕೃಷ್ಣನ್

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ತ್ರಿಶಾ ಕೃಷ್ಣನ್ ಕೂಡ ಒಬ್ಬರು. ತಮಿಳು ಹಾಗೂ ತೆಲುಗು ಸಿನಿಮಾರಂಗದ ಹಲವು ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ಇವರು, ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ಕೂಡ ನಾನ್‌ವೆಜ್ ತಿನ್ನಲ್ಲ. ತ್ರಿಶಾ ಯಾವಾಗಲೂ ಸಾವಯವ ಆಹಾರ ತಿನ್ನಲು ಇಷ್ಟಪಡುತ್ತಾರೆ.

56
ರಜನಿಕಾಂತ್
Image Credit : Instagram

ರಜನಿಕಾಂತ್

ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಮೊದಲು ಮಾಂಸಾಹಾರಿ ಆಹಾರವನ್ನು ಇಷ್ಟಪಡುತ್ತಿದ್ದರು. ಆದರೆ, ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಅವರು ಶುದ್ಧ ಸಸ್ಯಾಹಾರಿಯಾಗಿ ಬದಲಾದರು. ಸಸ್ಯಾಹಾರ ಸೇವನೆಯಿಂದ ಆರೋಗ್ಯವಾಗಿರಬಹುದು ಅಂತಾರೆ ರಜನಿಕಾಂತ್.

66
ತಮನ್ನಾ ಭಾಟಿಯಾ
Image Credit : Instagram

ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ ಅಂತಲೇ ಖ್ಯಾತಿ ಗಳಿಸಿರುವ ತಮನ್ನಾ ಭಾಟಿಯಾ ಕೂಡ ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ. ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ಈ ನಟಿ ಕೂಡ ಮಾಂಸಾಹಾರ ಸೇವನೆಯನ್ನು ತ್ಯಜಿಸಿದ್ದಾರೆ.

(ಕೃಪೆ-ಶ್ರೀಮತಿ ಸುಧಾಮೂರ್ತಿ ಅಭಿಮಾನಿಗಳ ಬಳಗ)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಜನೀಕಾಂತ್
ತಮನ್ನಾ ಭಾಟಿಯಾ
ತ್ರಿಷಾ ಕೃಷ್ಣನ್
ಸಮಂತಾ ರುತ್ ಪ್ರಭು
ಮನರಂಜನಾ ಸುದ್ದಿ
Latest Videos
Recommended Stories
Recommended image1
ಅಯ್ಯಯ್ಯೋ ರಶ್ಮಿಕಾ, ಇದೇನಮ್ಮಾ? ಕನ್ನಡದ ಮೊದಲ ಆಡಿಷನ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್
Recommended image2
ದೀಪ ಬೆಳಗುವ ಮುನ್ನ ಶೂ ಬಿಚ್ಚಿದ ಆಮೀರ್ ಖಾನ್: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ವರ್ತನೆಗೆ ಫ್ಯಾನ್ಸ್ ಫಿದಾ!
Recommended image3
'ಹೊಸ ನಟಿಯರನ್ನು ವೇಶಾವೃತ್ತಿಗೆ ತಳ್ಳುತ್ತಾರೆ..' ಚಿತ್ರರಂಗದ ಶಾಕಿಂಗ್‌ ವಿಚಾರ ಹೇಳಿದ ತನುಶ್ರೀ ದತ್ತಾ!
Related Stories
Recommended image1
'ಗೀತ ಗೋವಿಂದಂ' ಸಿನಿಮಾಗೆ ಮೊದಲ ಆಯ್ಕೆ ಬೇರೊಬ್ಬ ನಟಿ.. ಆದ್ರೆ ರಶ್ಮಿಕಾ ಮಂದಣ್ಣ ಪಾಲಾಗಿದ್ದು ಹೇಗೆ? ಸೀಕ್ರೆಟ್ ಹೊರಬಿತ್ತು!
Recommended image2
ದೈವದ ಪಾದಕ್ಕೆ ಮತ್ತೆ ಅಡ್ಡಬಿದ್ದ ರಕ್ಷಿತ್ ಶೆಟ್ಟಿ; ತುಳುನಾಡು ಮಗನಿಗೆ ಸಂಪ್ರದಾಯವೇ ಶಕ್ತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved