MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪದೇ ಪದೇ ಸಂಸಾರದ ಗುಟ್ಟು ವ್ಯಾಧಿ ರಟ್ಟು ಮಾಡೋ ಪತ್ನಿ; No 1 ಹೀರೋಗೆ ಪಬ್ಲಿಕ್‌ನಲ್ಲೇ ಎಲ್ಲ ಹೇಳೋ ಹಾಗಾಯ್ತು

ಪದೇ ಪದೇ ಸಂಸಾರದ ಗುಟ್ಟು ವ್ಯಾಧಿ ರಟ್ಟು ಮಾಡೋ ಪತ್ನಿ; No 1 ಹೀರೋಗೆ ಪಬ್ಲಿಕ್‌ನಲ್ಲೇ ಎಲ್ಲ ಹೇಳೋ ಹಾಗಾಯ್ತು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಮನೆಯ ಸಮಸ್ಯೆಗಳೆಲ್ಲವೂ ಬೀದಿ ರಂಪಾಟ ಆಗೋಗಿದೆ. ಈ ಹಿಂದೆ ಸಂಬಂಧಿ ಕೃಷ್ಣ ಅಭಿಷೇಕ್-‌ ಗೋವಿಂದ ನಡುವಿನ ಮನಸ್ತಾಪ ಕೂಡ ಎಲ್ಲರ ಮುಂದೆ ಬಯಲಾಗಿತ್ತು. ಈಗ ಗೋವಿಂದ ಅಕ್ರಮ ಸಂಬಂಧವನ್ನು ಪತ್ನಿ ಸುನಿತಾ ಹೇಳಿದ್ದಾರೆ.

1 Min read
Author : Padmashree Bhat
Published : Jul 11 2026, 04:55 PM IST
Share this Photo Gallery
  • FB
  • TW
  • Linkdin
  • Whatsapp
15
ಗನ್‌ ಶೂಟ್‌ ಆಗಿದ್ದಕ್ಕೆ ತಮಾಷೆ ಮಾಡಿದ್ರು
Image Credit : Asianet News

ಗನ್‌ ಶೂಟ್‌ ಆಗಿದ್ದಕ್ಕೆ ತಮಾಷೆ ಮಾಡಿದ್ರು

ಹೌದು, 'ಲಾಕ್ ಅಪ್ʼ ಶೋನಲ್ಲಿ ಗೋವಿಂದ ಪತ್ನಿ ಪತ್ನಿ ಸುನಿತಾ ಅಹುಜಾ ಕೂಡ ಸ್ಪರ್ಧಿ. ಇದರಲ್ಲಿ ಅವರು ಗೋವಿಂದಗೆ ಅಫೇರ್‌ ಇದೆ ಎಂದು ಹೇಳಿದ್ದರು. ಈ ಹಿಂದೆ ಗೋವಿಂದ ಅವರು ಗನ್‌ ಕ್ಲೀನ್‌ ಮಾಡುವಾಗ ಅವರಿಗೆ ಅವರೇ ಅಚಾನಕ್‌ ಆಗಿ ಶೂಟ್‌ ಮಾಡಿಕೊಂಡಿದ್ದರು. ಕೆಲವರು ಸುನಿತಾರೇ ಶೂಟ್‌ ಮಾಡಿದ್ದಾರಾ ಎಂದು ತಮಾಷೆ ಮಾಡಿದ್ದರು. ಆಗ ಸುನಿತಾ ಅವರು ಶೂಟ್‌ ಮಾಡೋದಿದ್ರೆ ಕಾಲಿಗಲ್ಲ, ಎದೆಗೆ ಹಾಕುತ್ತಿದ್ದೆ ಎಂದಿದ್ದರು.

ಈಗ ಗೋವಿಂದ ಅವರು ಈ ಶೋನಲ್ಲಿ ಸುನಿತಾ ನನ್ನ ಎದೆಗೆ ಶೂಟ್‌ ಮಾಡಬಹುದು ಎಂದು ಹೇಳಿದ್ದಾರೆ. ಈ ಶೋನಲ್ಲಿ ಎಲ್ಲರೂ ಜೈಲು ವಾಸಿಗಳು ಎಂದು ಅನಿಸುತ್ತದೆ, ನಾನು ಮದುವೆ ಆದಾಗಿನಿಂದಲೂ ಜೈಲಿನಲ್ಲಿ ಇದ್ದಂತೆ ಭಾಸವಾಗಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪತ್ನಿಯನ್ನು ಹೊಗಳಿದ ಸುನಿತಾ
Image Credit : Asianet News

ಪತ್ನಿಯನ್ನು ಹೊಗಳಿದ ಸುನಿತಾ

ಸುನಿತಾಳಲ್ಲಿ ತಾಯ್ತನದ ಪ್ರೀತಿ, ಕರುಣೆ ಇದೆ. ಕಳೆದ ಹಲವು ವರ್ಷಗಳಿಂದ ಸುನಿತಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾಕಷ್ಟು ಕೆಲಸ ಮಾಡಿದ್ದಾಳೆ. ಅವಳು ಸದಾ ದಯಾಶೀಲೆ, ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ. ಅವಳಲ್ಲಿರುವ ನೈಜ ಮಾತೃಪ್ರೇಮವು ಎಲ್ಲರನ್ನೂ ಸಹಜವಾಗಿಯೇ ಒಂದಾಗುವಂತೆ ಮಾಡುತ್ತದೆ" ಎಂದು ಗೋವಿಂದ ಹೇಳಿದ್ದಾರೆ.

Related Articles

Related image1
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
Related image2
ರಾಮ ಮಂದಿರದ ಹಣದಲ್ಲಿ ಲಕಲಕ ಜೀವನ.. ಗೆಳತಿಗೆ ಐಫೋನ್, ಅಣ್ಣನಿಗೆ ಮದುವೆ ಮಾಡಿಸಿದ ಕಳ್ಳ!
35
ಪರ್ಸನಲ್‌ ವಿಷಯ ರಿವೀಲ್‌ ಆಯ್ತು
Image Credit : X

ಪರ್ಸನಲ್‌ ವಿಷಯ ರಿವೀಲ್‌ ಆಯ್ತು

'ಲಾಕ್ ಅಪ್' ಶೋನ ಆರಂಭದಿಂದಲೂ ಗೋವಿಂದ ಪತ್ನಿ ಸುನಿತಾ ಅಹುಜಾ ಅವರು ತಮ್ಮ ನೇರ ನಡೆ-ನುಡಿಯಿಂದ ಸಖತ್ ಸುದ್ದಿಯಲ್ಲಿದ್ದಾರೆ. ಅವರು ಶೋನಲ್ಲಿ ದಾಂಪತ್ಯ ಜೀವನದ ಕೆಲವು ಅಚ್ಚರಿಯ ಸಂಗತಿಗಳನ್ನು ರಿವೀಲ್‌ ಮಾಡಿದ್ದಾರೆ. ಈಗ ಗೋವಿಂದ ಅವರು ಬಂದಿದ್ದು, ಎಪಿಸೋಡ್‌ ಇನ್ನೂ ಟೆಲಿಕಾಸ್ಟ್‌ ಆಗಿಲ್ಲ. ಏನೇನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.

45
ಗೋವಿಂದ ತರ ಮಗ ಹುಟ್ಟಬೇಕು
Image Credit : twitter

ಗೋವಿಂದ ತರ ಮಗ ಹುಟ್ಟಬೇಕು

"ಸಂಸಾರ ಅಂದಮೇಲೆ ಪ್ರೀತಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಗೋವಿಂದ ಲೈಫ್‌ನಲ್ಲಿ ಸಾಕಷ್ಟು ಅಫೇರ್‌ಗಳು ಇದ್ದವು. ಚಿತ್ರರಂಗದಲ್ಲಿ ನಾಯಕ, ನಾಯಕಿಯರ ನಡುವೆ ಇವೆಲ್ಲ ಸರ್ವೇಸಾಮಾನ್ಯ. ಇಷ್ಟೆಲ್ಲ ಆದರೂ ನಾನು ಇಷ್ಟು ವರ್ಷಗಳ ಕಾಲ ಗೋವಿಂದ ಸಂಸಾರ ಮಾಡಿದ್ದಕ್ಕಾಗಿ, ಮುಂದಿನ ಜನ್ಮದಲ್ಲಿ ನನಗೆ ಅವರ ಗುಣಗಳೇ ಇರುವ ಒಬ್ಬ ಒಳ್ಳೆಯ ಮಗ ಹುಟ್ಟಬೇಕು ಎಂದು ಅನಿಸುತ್ತದೆ" ಎಂದು ಹೇಳಿದ್ದರು.

55
ಮಗ ಹುಟ್ಟಿದ್ಮೇಲೆ ವಿಷಯ ಬಯಲಾಯ್ತು
Image Credit : others

ಮಗ ಹುಟ್ಟಿದ್ಮೇಲೆ ವಿಷಯ ಬಯಲಾಯ್ತು

ಗೋವಿಂದ, ಸುನಿತಾ ಅವರು 1987 ರಲ್ಲಿ ಮದುವೆಯಾಗಿದ್ದಾರೆ. ಆದರೆ ಮಗಳು ಟೀನಾ ಹುಟ್ಟಿದ ಬಳಿಕ ಮದುವೆಯಾದ ವಿಷಯ ತಿಳಿಸಿದ್ದರು. ಇನ್ನು ಈ ದಂಪತಿಗೆ ಯಶವರ್ಧನ್ ಅಹುಜಾ ಎಂಬ ಮಗನೂ ಇದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಿಯಾಲಿಟಿ ಶೋ
ಬಾಲಿವುಡ್
ಮದುವೆ

Latest Videos
Recommended Stories
Recommended image1
Dhanush Politics: 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!
Recommended image2
ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್‌ ಪತ್ನಿ
Recommended image3
Suriya Son Dev: ಅಪ್ಪನ ಸ್ಟಾರ್‌ ಗಿರಿ ಬಿಟ್ಟು, ವಿಜ್ಞಾನ ಲೋಕಕ್ಕೆ ಧುಮುಕಿದ ಮಗ ದೇವ್;‌ ಭಾಷಣಕ್ಕೆ ಎಲ್ರೂ ಬೆರಗು
Related Stories
Recommended image1
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
Recommended image2
ರಾಮ ಮಂದಿರದ ಹಣದಲ್ಲಿ ಲಕಲಕ ಜೀವನ.. ಗೆಳತಿಗೆ ಐಫೋನ್, ಅಣ್ಣನಿಗೆ ಮದುವೆ ಮಾಡಿಸಿದ ಕಳ್ಳ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved