MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Kottiyoor Temple: ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!

Kottiyoor Temple: ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!

Kottiyoor temple opening date 2026 for public: ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ.

1 Min read
Author : Padmashree Bhat
Published : Jun 07 2026, 02:49 PM IST
Share this Photo Gallery
  • FB
  • TW
  • Linkdin
  • Whatsapp
15
ಈ ದೇವಸ್ಥಾನದಲ್ಲಿ ಈಗ ಆಗ್ತಿರೋ ಸಮಸ್ಯೆ ಏನು?
Image Credit : instagram

ಈ ದೇವಸ್ಥಾನದಲ್ಲಿ ಈಗ ಆಗ್ತಿರೋ ಸಮಸ್ಯೆ ಏನು?

ಕರ್ನಾಟಕದಿಂದ ಕೂಡ ಈ ದೇವಸ್ಥಾನಕ್ಕೆ ಜನರು ಹೋಗುತ್ತಿದ್ದಾರೆ. 1000 ರೂಪಾಯಿ ಕೊಟ್ಟು ವಿಶೇಷ ಟಿಕೆಟ್‌ ತಗೊಂಡರೂ ಕೂಡ ಮೂರು ಗಂಟೆಗಳ ಕಾಲ ನಿಂತು ದೇವರ ದರ್ಶನ ಪಡೆಯಬೇಕಂತೆ. ಇನ್ನು ಉಚಿತ ದರ್ಶನ ಪಡೆಯಲು 7-8 ಗಂಟೆಗಳ ಕಾಲ ಕಾಯಬೇಕಂತೆ. ಈ ದೇವಸ್ಥಾನಕ್ಕೆ ಹೋದ ಅನೇಕರು ವಿಡಿಯೋ ಮಾಡಿದ್ದು, “ಎಲ್ಲಿ ನೋಡಿದರೂ ನೂಕು ನುಗ್ಗುಲು, ವ್ಯವಸ್ಥೆ ಸರಿ ಇಲ್ಲ, ಮಾನವೀಯತೆ ಇಲ್ಲ, ಕರ್ನಾಟಕದವರನ್ನು ವಿಚಿತ್ರವಾಗಿ ನೋಡ್ತಾರೆ, ಗೂಂಡಾಗಳ ತರ ವರ್ತಿಸ್ತಾರೆ, ಸೇಫ್ಟಿ ಇಲ್ಲ, ಯಾರೂ ಈ ದೇವಸ್ಥಾನಕ್ಕೆ ಬರಬೇಡಿ ಎಂದು ವಿಡಿಯೋ ಮೂಲಕ ಹೇಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇದರ ಹಿನ್ನಲೆ ಏನು?
Image Credit : instagram

ಇದರ ಹಿನ್ನಲೆ ಏನು?

ಇದು ದಕ್ಷ ಯಜ್ಞ ನಡೆದ ಸ್ಥಳವಾಗಿದೆ. ದಕ್ಷ ಪ್ರಜಾಪತಿಯು ಶಿವನನ್ನು ಅವಮಾನಿಸಲು ಆಯೋಜಿಸಲಾಗಿದ್ದ ಯಜ್ಞ ಇದಾಗಿತ್ತು. ಇಲ್ಲಿ ಸತೀದೇವಿಯು ಯಜ್ಞಕುಂಡಕ್ಕೆ ಹಾರಿ ಜೀವ ಬಿಟ್ಟಳು, ಆಮೇಲೆ ಶಿವನು ಸಿಟ್ಟಾಗಿ ದಕ್ಷನ ತಲೆ ಕಡಿದನು ಎಂದು ಹೇಳಲಾಗಿದೆ.

Related Articles

Related image1
ದೆವ್ವ-ಗಾಳಿ ಅಂತ ದೇವಸ್ಥಾನ ಸುತ್ತಾಡ್ತಿದ್ದಾಗಲೇ ಅಪ್ರಾಪ್ತೆಗೆ ಹೆರಿಗೆ; ಟ್ರ್ಯಾಕ್ಟರ್ ಮಂಜಣ್ಣ ಅರೆಸ್ಟ್!
Related image2
India Latest News Live: ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ
35
ಎರಡು ದೇವಸ್ಥಾನವಿದೆ!
Image Credit : instagram

ಎರಡು ದೇವಸ್ಥಾನವಿದೆ!

ಇಕ್ಕರೆ ಕೊಟ್ಟಿಯೂರು

ಇದು ನದಿಯ ಒಂದು ದಂಡೆಯ ಮೇಲಿದ್ದು, ವರ್ಷದ ಬಹುಪಾಲು ದಿನಗಳಲ್ಲಿ ಇಲ್ಲಿ ಪೂಜೆ ಆಗುತ್ತದೆ

ಅಕ್ಕರೆ ಕೊಟ್ಟಿಯೂರು

ಇದು ನದಿಯ ಇನ್ನೊಂದು ದಂಡೆಯ ಮೇಲಿದ್ದು, ವಾರ್ಷಿಕ ಉತ್ಸವದಲ್ಲಿ ಪೂಜೆ ಆಗುತ್ತದೆ. ಇಲ್ಲಿ ಯಾವುದೇ ಶಾಶ್ವತ ಗರ್ಭಗುಡಿಯೂ ಇಲ್ಲ, ಕಟ್ಟಡವೂ ಇಲ್ಲ. ನದಿಯ ಮಧ್ಯದಲ್ಲಿರುವ ಸ್ವಯಂಭೂ ಶಿವಲಿಂಗಕ್ಕೆ (ಮಣಿತ್ತರ) ಅಲ್ಲಿಯೇ ಪೂಜೆ ಆಗುವುದು.

45
ಹೂವಿನ ಪ್ರಸಾದಕ್ಕೆ ಬೇಡಿಕೆ
Image Credit : instagram

ಹೂವಿನ ಪ್ರಸಾದಕ್ಕೆ ಬೇಡಿಕೆ

ಪ್ರತಿವರ್ಷ ಮೇ-ಜೂನ್ ತಿಂಗಳಲ್ಲಿ 27 ದಿನಗಳ ವೈಶಾಖ ಮಹೋತ್ಸವ ನಡೆಯುವುದು. ಈ ಟೈಮ್‌ ಬಿಟ್ಟು ಬೇರೆ ದಿನಗಳಲ್ಲಿ ಈ ದೇವಸ್ಥಾನಕ್ಕೆ ಹೋಗಲು ಆಗೋದಿಲ್ಲ. ಹುಲ್ಲಿನಿಂದ ಪೆಂಡಾಲ್‌ ಮಾಡಿ ಪೂಜೆ ಮಾಡ್ತಾರೆ. ಉತ್ಸವ ಮುಗಿದಕೂಡಲೇ ಇದನ್ನು ತೆಗೆಯುತ್ತಾರೆ. ಒಂದು ರೀತಿಯ ಬಿದಿರಿನಿಂದ ಮಾಡುವ ಕರಕುಶಲ ಹೂವು ( 'ಓಡಪೂವು' ) ಇಲ್ಲಿನ ಪ್ರಸಾದವಾಗಿದೆ. ಸ್ವಯಂಭೂ ಲಿಂಗಕ್ಕೆ ನಿರಂತರವಾಗಿ ಜಲಾಭೀಷೇಕ, ತುಪ್ಪದ ಅಭಿಷೇಕ ಮಾಡುತ್ತಾರೆ.

55
ಯಾಕೆ ಇಷ್ಟೆಲ್ಲ ಜನರು ದೇವಸ್ಥಾನಕ್ಕೆ ಹೋಗ್ತಾರೆ?
Image Credit : instagram

ಯಾಕೆ ಇಷ್ಟೆಲ್ಲ ಜನರು ದೇವಸ್ಥಾನಕ್ಕೆ ಹೋಗ್ತಾರೆ?

ಈ ಉತ್ಸವ ನೋಡಿದರೆ ಜೀವನದ ಕಷ್ಟ ಮಾಯವಾಗುತ್ತದೆ, ಇನ್ನು ಓಡಪೂವು ಹೂವನ್ನು ಮನೆಯಲ್ಲಿ ಇಟ್ಟರೆ ಐಶ್ವರ್ಯ ಸಿಗುವುದು ಎಂಬ ನಂಬಿಕೆ ಇದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜ್ಯೋತಿಷ್ಯ
ಕೇರಳ
ದೇವಸ್ಥಾನ
ಆಧ್ಯಾತ್ಮ
Latest Videos
Recommended Stories
Recommended image1
ಗೌರವಕ್ಕೆ ಅರ್ಹರಲ್ಲದ 4 ರೀತಿಯ ಜನರು! ಅವರಿಂದ ದೂರವಿರುವುದು ಬುದ್ಧಿವಂತ
Recommended image2
ಮುಂದಿನ 7 ದಿನಗಳು... 5 ರಾಶಿಗಳ ಸಂಪತ್ತು ಡಬಲ್... ದೊಡ್ಡ ಸಮೃದ್ಧಿ, ಶಕ್ತಿಶಾಲಿ 3 ರಾಜಯೋಗಗಳ ಮಹಾ ಸಂಗಮದಿಂದ ಹಣ
Recommended image3
ಸಂಪತ್ತು ಅಪಾರ, ಆದರೆ ಮನಸ್ಸಿನ ಶಾಂತಿ ಇಲ್ಲ! 'ಈ' ಜನ್ಮ ದಿನಾಂಕದ ಜನರು ಉತ್ತಮ ಯಶಸ್ಸನ್ನು ಸಾಧಿಸಿದರೂ ಒಂಟಿಯಾಗಿರುವ ಸಮಯ
Related Stories
Recommended image1
ದೆವ್ವ-ಗಾಳಿ ಅಂತ ದೇವಸ್ಥಾನ ಸುತ್ತಾಡ್ತಿದ್ದಾಗಲೇ ಅಪ್ರಾಪ್ತೆಗೆ ಹೆರಿಗೆ; ಟ್ರ್ಯಾಕ್ಟರ್ ಮಂಜಣ್ಣ ಅರೆಸ್ಟ್!
Recommended image2
India Latest News Live: ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved