ಅಮೆರಿಕ ಸಂಸದ ಇದೀಗ ಭಾರಿ ವಿವಾದ ಸೃಷ್ಟಿಸಿದ್ದಾರೆ. ಅಮೆರಿಕದ H-1B ವೀಸಾ ಭಾರತೀಯರ ಕೈಸೇರುತ್ತಿದೆ. ಅಮೆರಿಕದ ವೀಸಾ ಕಾರ್ಟೆಲ್ ವ್ಯವಸ್ಥೆ ಹೀಗೆ ಹದಗೆಡಲು ಭಾರತದ ಚಿಲ್ಕೂರು ದೇವಸ್ಥಾನದ ಕೈವಾಡವಿದೆ ಎಂದಿದ್ದಾರೆ
- Home
- News
- India News
- India Latest News Live: ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ
India Latest News Live: ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ

ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ, ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಶೇ.15ರಷ್ಟು ಏರಿಕೆ ಬೆನ್ನಲ್ಲೇ ದೇಶದಲ್ಲಿ ಒಂದೇ ದಿನ ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ 8,500 ರು.ಹೆಚ್ಚಾಗಿದ್ದರೆ, ಬೆಳ್ಳಿ ಕೇಜಿಗೆ 20,500 ರು. ಜಿಗಿದಿದೆ.

ದೆಹಲಿಯಲ್ಲಿ ಬುಧವಾರ ಅಂತ್ಯದ ವೇಳೆ 10 ಗ್ರಾಂಗೆ 1,56,800ರು.ಇದ್ದ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ತಲುಪಿದೆ. ಬೆಳ್ಳಿ ಕೇಜಿಗೆ 2,97, 500 ರು.ಗೆ ತಲುಪಿದೆ. ಹಿಂದಿನ ದಿನ ಈ ದರ 2,77,000 ರು.ಇತ್ತು.
ಬೆಂಗಳೂರಲ್ಲೂ ಏರಿಕೆ
ಬೆಂಗಳೂರಿನಲ್ಲಿಯೂ ದರ ಏರಿಕೆ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನ 8020 ರು. ಹೆಚ್ಚಳವಾಗಿ 1,62, 000 ರು.ಗೆ ತಲುಪಿದೆ. 22 ಕ್ಯಾರೆಟ್ ಚಿನ್ನ 7350 ರು. ಏರಿಕೆಯಾಗಿ 1,48,500 ರು. ಆಗಿದೆ. ಇನ್ನು ಚಿನ್ನ ಕೇಜಿಗೆ 20,000 ರು. ಹೆಚ್ಚಳದೊಂದಿಗೆ 3 ಲಕ್ಷ ರು.ಗೆ ತಲುಪಿದೆ.
India Latest News Live 14 May 2026ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ
India Latest News Live 14 May 2026ಕೇವಲ 22 ಟಿಕೆಟ್ ಸೇಲ್, ಪಾಕಿಸ್ತಾನದ ಧುರಂಧರ್ ಸಿನಿಮಾದ ಕಣ್ಣೀರ ಕತೆ ಈಗ ಫುಲ್ ಟ್ರೋಲ್
ಭಾರತದ ಧುರಂಧರ್ ಸಿನಿಮಾ ಪಾಕಿಸ್ತಾನವನ್ನು ನೆಗಟೀವ್ ರೀತಿಯಲ್ಲಿ ತೋರಿಸಿದೆ. ಉಗ್ರರರೆಂದು ಬಿಂಬಿಸಿದೆ ಎಂದು ಪ್ರತಿಯಾಗಿ ಮೆರಾ ಲ್ಯಾರಿ ಎಂಬ ಸಿನಿಮಾ ರಿಲೀಸ್ ಮಾಡಿತ್ತು. ಇದರ ಪಯಣ ಈಗ ಬಾರಿ ಟ್ರೋಲ್ ಆಗಿದೆ.
India Latest News Live 14 May 2026ಆಧ್ಯಾತ್ಮಕ್ಕೆ ವಾಲಿದ್ರಾ ರಣಬೀರ್? ರಾಮಾಯಣ ರಿಲೀಸ್ಗೂ ಮುನ್ನ ಆಯೋಧ್ಯೆಯಲ್ಲಿ ಭೂಮಿ ಖರೀದಿ
ಬಾಲಿವುಡ್ ನಟ ರಣಬೀರ್ ಕಪೂರ್ ರಾಮಾಯಾಣ ಸಿನಿಮಾದ ಶ್ರೀರಾಮನ ಪಾತ್ರಕ್ಕಾಗಿ ಹಲವು ತ್ಯಾಗ ಮಾಡಿದ್ದಾರೆ. ಇದೀಗ ರಣಬೀರ್ ಕಪೂರ್ ಆಧ್ಯಾತ್ಮಕ್ಕೆ ವಾಲಿದ್ರಾ? ಆಯೋಧ್ಯೆಯಲ್ಲಿ ಭೂಮಿ ಖರೀದಿ ಕೆಲ ಸೂಚನೆ ನೀಡಿದೆ.
India Latest News Live 14 May 2026ದಳಪತಿ ವಿಜಯ್ಗೆಳತಿ ತ್ರಿಷಾಗೆ ಜಾಕ್ಪಾಟ್; ಟ್ರೆಂಡಿಂಗ್ ನಟಿಗೆ ಬಂತು ಸೂಪರ್ ಆಫರ್..!
ತ್ರಿಷಾ.. ಸದ್ಯ ಕಾಲಿವುಡ್ನಲ್ಲಿ ಸಂಚಲಸೃಷ್ಟಿಸಿರುವ ನಟಿ. ಅದರಲ್ಲೂ ವಿಜಯ್ ದಳಪತಿ ಜೊತೆ ಹಿಂದೆ ಮುಂದೆ ಸುತ್ತುತ್ತಿರೋ ತ್ರಿಷಾ ಕೃಷ್ಣನ್ತಮಿಳುನಾಡಿನ ಹೊಸ ಜಯಲಲಿತಾ ಅನ್ನೋ ಹಾಗೆ ಫೊಟ್ರೆ ಆಗುತ್ತಿದ್ದಾರೆ. ಆ ಕಡೆ ವಿಜಯ್ ತಮಿಳುನಾಡು ಸಿಎಂ ಆಗುತ್ತಿದ್ದಂತೆ ಈ ಕಡೆ ನಟಿ ತ್ರಿಷಾಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ.
India Latest News Live 14 May 2026ರೈಲು ಪ್ರಯಾಣಿಕರ ಗಮನಕ್ಕೆ - ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು
ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್ ಇಲ್ಲಿದೆ.
India Latest News Live 14 May 2026ವೈಭವ್ ಸೂರ್ಯವಂಶಿಗೆ ಜಾಕ್ಪಾಟ್, ಟೀಂ ಇಂಡಿಯಾ ಎ ತಂಡಕ್ಕೆ 15ರ ಪೋರನ ಆಯ್ಕೆ
ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಮಣೆ ಹಾಕಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟಗೊಂಡಿದ್ದು, ವೈಭವ್ಗೆ ಸ್ಥಾನ ನೀಡಲಾಗಿದೆ.
India Latest News Live 14 May 2026ದೀದಿಗೆ ಮತ್ತೆ ಒಕ್ಕರಿಸಿದ ಗ್ರಹಚಾರ - ಲಾಯರ್ ಡ್ರೆಸ್ನಲ್ಲಿ ಕೋರ್ಟ್ಗೆ ಭರ್ಜರಿ ಎಂಟ್ರಿ ಕೊಡುತ್ತಲೇ ಫಜೀತಿ
India Latest News Live 14 May 2026ಮೊದಲ ಸ್ವದೇಶಿ ಸೆಮಿ ಹೈಸ್ಪೀಡ್ ರೈಲಿಗೆ ಕೇಂದ್ರ ಅಸ್ತು, 20667 ಕೋ ರೂ ವೆಚ್ಚದ ಯೋಜನೆ ಜಾರಿ, ಎಲ್ಲಿಂದ ಎಲ್ಲಿಗೆ ಪಯಣ
ಭಾರತದ ಮೊದಲ ಸ್ವದೇಶಿ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಹಮದಾಬಾದ್-ಧೋಲೇರಾ ನಡುವಿನ ಈ ಕಾರಿಡಾರ್, ₹20,667 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
India Latest News Live 14 May 2026ಯುವತಿಯ ಜೀವ ಕಸಿದ ಮುಟ್ಟು ಮುಂದೂಡುವ ಮಾತ್ರೆ - ಟ್ಯಾಬ್ಲೆಟ್ಸ್ ಭೀಕರತೆ ತೆರೆದಿಟ್ಟ ವೈದ್ಯರು
ಪೂಜೆ, ಸಮಾರಂಭಗಳಿಗಾಗಿ ಮುಟ್ಟನ್ನು ಮುಂದೂಡುವ ಮಾತ್ರೆ ಸೇವಿಸಿದ ಯುವತಿಯೊಬ್ಬಳು ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಹಾರ್ಮೋನು ಮಾತ್ರೆಗಳು ಥ್ರಂಬೋಸಿಸ್ನಂತಹ ಗಂಭೀರ ಅಪಾಯ ಉಂಟುಮಾಡಬಹುದು, ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
India Latest News Live 14 May 2026ಮೋದಿ ಮನವಿ ಬೆನ್ನಲ್ಲೇ ವಾರದಲ್ಲಿ 2 ದಿನ ವರ್ಕ್ ಫ್ರಮ್ ಹೋಮ್ ಕಡ್ಡಾಯ,ದೆಹಲಿ ಸರ್ಕಾರ ಆದೇಶ
ಯುದ್ಧ ಸಂಕಷ್ಟದಿಂದ ಎದುರಾಗಿರುವ ಸವಾಲು ಎದುರಿಸಲು ಮೋದಿ ಮಾಡಿದ ಹಲವು ಮನವಿಯಲ್ಲಿ ಮನೆಯಿಂದ ಕೆಲಸ ಕೂಡ ಒಂದು. ಈ ಮನವಿ ಬೆನ್ನಲ್ಲೇ ಇದೀಗ ವಾರದಲ್ಲಿ 2 ದಿನ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ.
India Latest News Live 14 May 2026ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ದಾಳಿ, ಮಳುಗುತ್ತಿದ್ದ ಶಿಪ್ನಿಂದ 14 ಸಿಬ್ಬಂದಿ ರಕ್ಷಣೆ
ಒಮಾನ್ ಕರಾವಳಿ ಬಳಿ ಡ್ರೋನ್ ದಾಳಿಗೆ ತುತ್ತಾಗಿ ಗುಜರಾತ್ ಮೂಲದ 'ಹಾಜಿ ಅಲಿ' ಎಂಬ ಭಾರತೀಯ ಸರಕು ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 14 ಭಾರತೀಯ ನಾವಿಕರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ.
India Latest News Live 14 May 2026ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!
ತಲೈವಾ ಚಿತ್ರದ ಪೋಸ್ಟರ್ಗಳಲ್ಲಿ ಹಾಗೂ ಹಾಡುಗಳಲ್ಲಿ Time to Lead ಅನ್ನೋ ಸಾಲುಗಳನ್ನು ಬಳಸಲಾಗಿತ್ತು. ಇದನ್ನೇ ನೇರವಾಗಿ ತಮಗೆ ಸವಾಲು ಎಂದು ಪರಿಗಣಿಸಿದ ಅಂದಿನ ಜಯಲಲಿತಾ ಸರ್ಕಾರ ಚಿತ್ರಕ್ಕೆ ಬಾಂಬ್ ಬೆದರಿಕೆ ಇದೆ ಅನ್ನೋ ಕಾರಣಗಳನ್ನು ನೀಡಿ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೆಯನ್ನೇ ನಿಲ್ಲಿಸಿತ್ತು.
India Latest News Live 14 May 2026ಸನಾತನ ಧರ್ಮ ನಿರ್ಮೂಲನೆ ಮಾಡಲೆಂದೇ ನಾವು ಹುಟ್ಟಿದ್ದು; ನಾಲಿಗೆ ಹರಿ ಬಿಟ್ಟ ಸಿಎಂ ವಿಜಯ್ ಜೋಸೆಫ್ ಪಕ್ಷದ ಶಾಸಕ ಮುಸ್ತಫಾ
India Latest News Live 14 May 2026ಯುಪಿಯಲ್ಲಿ ಚಂಡಮಾರುತ ಆರ್ಭಟ, ತಗಡಿನ ಶೆಡ್ ಸಮೇತ ಹಾರಿಹೋದ ವ್ಯಕ್ತಿ, 50ಅಡಿ ಎತ್ತರ 300 ಮೀಟರ್ ದೂರ ಬಿದ್ದು ಬದುಕಿತು ಗಟ್ಟಿ ಜೀವ
India Latest News Live 14 May 20269ರ ಬಾಲಕನ ಕಿಡ್ನ್ಯಾಪ್- ಮತಾಂತರ, ಉಗ್ರರ ತರಬೇತಿ! ಆಧಾರ್ ಕಾರ್ಡ್ನಿಂದ ಸಿಕ್ಕವನ ಕರುಳುಹಿಂಡುವ ಸ್ಟೋರಿ
India Latest News Live 14 May 2026ರಾಹುಲ್ ಗಾಂಧಿ ಆಪ್ತನಿಗೆ ಶಾಕ್; ವಿ.ಡಿ.ಸತೀಶನ್ಗೆ ಕೇರಳಂ ರಾಜ್ಯದ ಸಿಎಂ ಪಟ್ಟ
ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ.
India Latest News Live 14 May 2026ತಿರುಚ್ಚಿ ಪೂರ್ವದಿಂದ ಸ್ಪರ್ಧೆ? ರಾಜಕೀಯ ಎಂಟ್ರಿ ಬಗ್ಗೆ ತ್ರಿಷಾ ಕೊಟ್ಟಿದ್ರು ಸ್ಪಷ್ಟನೆ!
India Latest News Live 14 May 2026Daresh Ahmed - ವೈದ್ಯ ವೃತ್ತಿ ಬಿಟ್ಟು IAS ಆಗಿದ್ದ, ಈಗ ತಮಿಳುನಾಡಿನ ಆರೋಗ್ಯ ಇಲಾಖೆ ಕಾರ್ಯದರ್ಶಿಯಾದ ಈ ವ್ಯಕ್ತಿ ಯಾರು?
India Latest News Live 14 May 20265 ಸಲ ಸರ್ಜರಿಯಾಗಿ ಮುಖವೇ ಹಾಳಾಯ್ತು, ಆದರೂ ಅವನು ನನ್ನ ಬಿಟ್ಟು ಹೋಗಿಲ್ಲ - The Family Man Series ನಟನ ಪತ್ನಿ!
Actor Sharib Hashmi: 'ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಟ ಶಾರಿಬ್ ಹಶ್ಮಿ ಪತ್ನಿ ನಸ್ರೀನ್ 6ನೇ ಬಾರಿಗೆ ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಸರಣಿ ಶಸ್ತ್ರಚಿಕಿತ್ಸೆಗಳಿಂದ ಮುಖದ ರೂಪ ಬದಲಾದರೂ, ಪತಿ ಶಾರಿಬ್ ಅವರ ಅಚಲ ಪ್ರೀತಿ, ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂದು ನಸ್ರೀನ್ ಹೇಳಿಕೊಂಡಿದ್ದಾರೆ.