MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ: ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ

ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ: ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ

ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ಪಶ್ಚಿಮ ಬಂಗಾಳದ ಕಾಳಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭೇಟಿಗೆ ಯತ್ನಿಸಿದಾಗ ಬಾಂಗ್ಲಾದೇಶದಿಂದ ಜೀವ ಬೆದರಿಕೆಗಳು ಬಂದಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.

1 Min read
Author : Suchethana D
Published : May 15 2026, 08:02 PM IST
Share this Photo Gallery
  • FB
  • TW
  • Linkdin
  • Whatsapp
16
ದೀದಿ ಆಡಳಿತ ಅಂತ್ಯ
Image Credit : Twitter

ದೀದಿ ಆಡಳಿತ ಅಂತ್ಯ

ಪಶ್ಚಿಮ ಬಂಗಾಳದಲ್ಲಿ ಹದಿನೈದು ವರ್ಷಗಳ ದೀದಿ ಆಡಳಿತ ಅಂತ್ಯವಾಗಿದೆ. ಬಿಜಪಿ ಅಧಿಕಾರಕ್ಕೆ ಬರುತ್ತಲೇ ಬಂದಾಗಿದ್ದ ಎಲ್ಲಾ ದೇಗುಲಗಳು ತೆರೆದಿವೆ. ಹಿಂದೂಗಳು ನಿರ್ಭೀತಿಯಿಂದ ತಮ್ಮ ದೇವರ ದರ್ಶನ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೆಳಕ್ಕೆ ಇಳಿಯುತ್ತಲೇ ಖುದ್ದು ಕಾಂಗ್ರೆಸ್‌ ಕಾರ್ಯಕರ್ತರೇ ಕೇಕೇ ಹಾಕಿ, ಟಿಎಂಸಿ ವಶಪಡಿಸಿಕೊಂಡಿದ್ದ ಕಾಂಗ್ರೆಸ್‌ ಕಚೇರಿಯನ್ನು ಒಡೆದು ಹರ್ಷೋದ್ಗಾರದಿಂದ ತಮ್ಮ ವಶಕ್ಕೆ ಪಡೆದು ಸರಸ್ವತಿ ಪೂಜೆಯನ್ನೂ ಸಲ್ಲಿಸಿದ್ದಾರೆ!

Add Asianetnews Kannada as a Preferred SourcegooglePreferred
26
ಮುಸ್ಲಿಂ ಮಹಿಳೆ ಭೇಟಿ
Image Credit : Asianet News

ಮುಸ್ಲಿಂ ಮಹಿಳೆ ಭೇಟಿ

ಇದರ ನಡುವೆಯೇ ಇದೀಗ ಕಾಳಿ ಮಾತೆಯ ದೇಗುಲದಲ್ಲಿ ಕುಂಕುಮವಿಟ್ಟು ಮುಸ್ಲಿಂ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದಲ್ಲಿ ಭೇಟಿ ಕೊಟ್ಟರೆ, ಅತ್ತ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆಯಂತೆ!

Related Articles

Related image1
ಕುಂಕುಮ, ಬಿಂದಿ ನಿರಾಕರಿಸ್ತಿರೋ Lenskart ಬೆವರಿಳಿಸಿದ 'ಸುಪ್ರೀಂ' ವಕೀಲೆ ನಾಜಿಯಾ ಖಾನ್​! Video Viral
Related image2
ಹಿಂದೂಗಳಿಗೆ ತಿಲಕ, ಪಾಕ್​ನಲ್ಲಿ ಉರಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ: ಓಪನ್​ ಚಾಲೆಂಜ್ ಕೇಳಿ​
36
ಭೇಟಿ ಕೊಟ್ಟವರು ಸುಪ್ರೀಂ ವಕೀಲೆ
Image Credit : Social Media

ಭೇಟಿ ಕೊಟ್ಟವರು ಸುಪ್ರೀಂ ವಕೀಲೆ

ಅಂದಹಾಗೆ ಹೀಗೆ ಭೇಟಿ ಕೊಟ್ಟವರು ಸುಪ್ರೀಂಕೋರ್ಟ್‌‌ನ ಖ್ಯಾತ ವಕೀಲೆ ನಾಜಿಯಾ ಖಾನ್‌. ಇದಾಗಲೇ ನಾಜಿಯಾ ಖಾನ್‌ ಅವರು, ಹಿಂದೂ ಧರ್ಮದವರಿಗೂ ಅವರ ಧರ್ಮಪಾಲನೆ ಮಾಡಲು ಬೆದರಿಕೆಯೊಡ್ಡುತ್ತಿರುವವರು, ಮತಾಂತರ ಮಾಡಿಹಿಂದೂಗಳ ಶೋಷಣೆ ಮಾಡುತ್ತಿರುವವರಿಗೆ ಚಳಿ ಬಿಡಿಸಿದ್ದಾರೆ. ಪ್ರತಿಯೊಂದಕ್ಕೂ ಸಾಕ್ಷಿಯನ್ನು ಮುಂದಿಟ್ಟು ಮಾತನಾಡುವ ಅವರನ್ನು ಕಂಡರೆ ಭಯಬೀಳುವ ದೊಡ್ಡ ವರ್ಗವೇ ಇದೆ.

46
ಬಂಗಾಳದ ದೇಗುಲಕ್ಕೆ ಹೋದ್ರೆ ಬಾಂಗ್ಲಾದಿಂದ ಬೆದರಿಕೆ
Image Credit : our own

ಬಂಗಾಳದ ದೇಗುಲಕ್ಕೆ ಹೋದ್ರೆ ಬಾಂಗ್ಲಾದಿಂದ ಬೆದರಿಕೆ

ಇದೀಗ ನಾಜಿಯಾ ಅವರ ಹಲವು ದಶಕಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಈ ಮೊದಲು ಕಾಳಿ ಮಂದಿರಕ್ಕೆ ಭೇಟಿ ನೀಡಲು ಮುಂದಾದಾಗ, ಪಶ್ಚಿಮ ಬಂಗಾಳದ ಸರ್ಕಾರ ಅದನ್ನು ಅಲ್ಲಿಯ ಗೂಂಡಾಗಳಿಗೆ ತಿಳಿಸುತ್ತಿತ್ತು. ಅದು ಎಷ್ಟು ವೇಗದಲ್ಲಿ ಹರಡುತ್ತಿತ್ತು ಎಂದರೆ, ಬಾಂಗ್ಲಾದೇಶದಿಂದ ನನಗೆ ಜೀವ ಬೆದರಿಕೆ ಬರುತ್ತಿತ್ತು. ಒಮ್ಮೆಯೂ ಕಾಳಿಯ ದರ್ಶನ ಮಾಡಲು ಬಿಟ್ಟಿರಲಿಲ್ಲ ಎಂದಿದ್ದಾರೆ.

56
ಗೂಂಡಾಗಳ ಛೂ ಬಿಡ್ತಿದ್ದ ಮಮತಾ
Image Credit : Asianet News

ಗೂಂಡಾಗಳ ಛೂ ಬಿಡ್ತಿದ್ದ ಮಮತಾ

ಒಬ್ಬ ಮುಸ್ಲಿಂ ಲೇಡಿ ಕಾಳಿ ಮಂದಿರಕ್ಕೆ ಭೇಟಿ ನೀಡುವುದನ್ನು ಬಾಂಗ್ಲಾದೇಶದವರು ಒಪ್ಪದೇ ಇರುವುದು ಒಂದೆಡೆಯಾದರೆ, ಖುದ್ದು ಮಮತಾ ಬ್ಯಾನರ್ಜಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗೂಂಡಾಗಳನ್ನು ಛೂ ಬಿಡುತ್ತಿದ್ದ ಬಗ್ಗೆ ನಾಜಿಯಾ ಮಾತನಾಡಿದ್ದಾರೆ.

66
ಹಲವು ವರ್ಷಗಳ ಕನಸು ನನಸು
Image Credit : Asianet News

ಹಲವು ವರ್ಷಗಳ ಕನಸು ನನಸು

ಇದೀಗ ಹಲವು ವರ್ಷಗಳ ತಮ್ಮ ಕನಸು ನನಸಾಗಿದೆ ಎಂದು ನಾಜಿಯಾ ಖಾನ್‌ ಹೇಳಿದ್ದಾರೆ. ಕಾಳಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡೆ. ಇದರಿಂದ ನನ್ನ ಹಲವು ವರ್ಷಗಳ ಕನಸು ನನಸಾಗಿದೆ ಎಂದಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾರತ ಸುದ್ದಿ
ಪಶ್ಚಿಮ ಬಂಗಾಳ
ಕಾಂಗ್ರೆಸ್
ಬಿಜೆಪಿ
ಮಮತಾ ಬ್ಯಾನರ್ಜಿ

Latest Videos
Recommended Stories
Recommended image1
Shani Jayanti: ಶನಿ ದೇವನ ಆಶೀರ್ವಾದ ಪಡೆಯಲು ನಾಳೆ ಮರೆಯದೇ ಛಾಯಾ ದಾನ ಮಾಡಿ
Recommended image2
ಶ್ರೀಮದ್ ಭಗವತ್ ಕಥಾ ವೇಳೆ ಗಾಯಕನ ಮೇಲೆ ಭಕ್ತರಿಂದ ಹಣದ ಸುರಿಮಳೆ, ನೋಟುಗಳಿಂದ ಮುಳುಗಡೆ
Recommended image3
ನಾಳೆ ಮೇ 16 30 ವರ್ಷಗಳ ನಂತರ ಶನಿ ಅಮಾವಾಸ್ಯೆ, ಈ ರಾಶಿಗೆ ಅನಿರೀಕ್ಷಿತ ತೊಂದರೆ, ಕೆಟ್ಟ ಸಮಯ
Related Stories
Recommended image1
ಕುಂಕುಮ, ಬಿಂದಿ ನಿರಾಕರಿಸ್ತಿರೋ Lenskart ಬೆವರಿಳಿಸಿದ 'ಸುಪ್ರೀಂ' ವಕೀಲೆ ನಾಜಿಯಾ ಖಾನ್​! Video Viral
Recommended image2
ಹಿಂದೂಗಳಿಗೆ ತಿಲಕ, ಪಾಕ್​ನಲ್ಲಿ ಉರಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ: ಓಪನ್​ ಚಾಲೆಂಜ್ ಕೇಳಿ​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved