ನವದೆಹಲಿ: ಶೀಘ್ರವೇ ತನ್ನ ಮೊತ್ತಮೊದಲ ಉಡ್ಡಯನಕ್ಕೆ ಸಜ್ಜಾಗಿರುವ ಖಾಸಗಿ ವಲಯದ ಸ್ಕೈರೂಟ್ ಸಂಸ್ಥೆಯ ವಿಕ್ರಮ್ 1 ರಾಕೆಟ್, ತನ್ನೊಂದಿಗೆ ಚಿನ್ನ ಮತ್ತು ವಜ್ರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಚಿನ್ನ ಮತ್ತು ವಜ್ರ ಅತ್ಯಂತ ಕಠಿಣ ವಸ್ತುಗಳಾಗಿದ್ದು, ಅತ್ಯಂತ ಪ್ರಬಲ ಉಷ್ಣವಾಹಕಗಳಾಗಿಯೂ ಗುರುತಿಸಿಕೊಂಡಿವೆ. ಹೀಗಾಗಿ ಇವುಗಳನ್ನು ಬಾಹ್ಯಾಕಾಶದಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಅದರಿಂದ ಸಿಗುವ ಮಾಹಿತಿಯನ್ನು ಆಧರಿಸಿ ಭವಿಷ್ಯದಲ್ಲಿ ಹೊಸ ತಲೆಮಾರನ ವಿಕಿರಣ ಶೋಧಕಗಳು, ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಾನಿಕ್ ಉಪಕರಣ, ಕ್ವಾಂಟಮ್ ತಂತ್ರಜ್ಞಾನವನ್ನು ಅವಿಷ್ಕರಿಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.

11:47 PM (IST) Jul 08
ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್ಗೆ ಎನ್ಟಿಆರ್, ಎರಡನೇ ಸೀಸನ್ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.
10:44 PM (IST) Jul 08
ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ.
10:17 PM (IST) Jul 08
09:54 PM (IST) Jul 08
ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.
08:41 PM (IST) Jul 08
ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.
08:24 PM (IST) Jul 08
08:07 PM (IST) Jul 08
07:01 PM (IST) Jul 08
ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.
06:14 PM (IST) Jul 08
05:47 PM (IST) Jul 08
05:16 PM (IST) Jul 08
04:40 PM (IST) Jul 08
03:59 PM (IST) Jul 08
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
02:50 PM (IST) Jul 08
ಬಾಲಿವುಡ್ ಇರಲಿ, ಸ್ಯಾಂಡಲ್ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..
02:11 PM (IST) Jul 08
01:52 PM (IST) Jul 08
ಇತ್ತೀಚೆಗೆ ಕೇರಳ ಪೊಲೀಸರು ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ವ್ಯಕ್ತಿ ವಿದೇಶದಲ್ಲಿದ್ದಾಗ ಪಹ್ಲಾಂ ಟೆರರಿಸ್ಟ್ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದನೆಂದು ಆರೋಪಿಸಲಾಗಿದೆ. ಫೇಸ್ಬುಕ್ನಲ್ಲಿ ಮಾಡುವ ಕಾಮೆಂಟ್ಸ್ ಯುಎಪಿಎ ಅಡಿ ಕ್ರಮ?
01:36 PM (IST) Jul 08
01:14 PM (IST) Jul 08
12:52 PM (IST) Jul 08
12:04 PM (IST) Jul 08
12:01 PM (IST) Jul 08
12:00 PM (IST) Jul 08
ರಾತ್ರಿ ವೇಳೆ ಫುಡ್ ಡೆಲಿವರಿ ಮಾಡಲು ತೆರಳಿದ ಬ್ಲಿಂಕಿಟ್ ಎಜೆಂಟ್ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ರಸ್ತೆ ಮೂಲಕ ಸಾಗಿ ಬಂದ ಚಿರತೆ ಡೆಲಿವರಿ ಎಜೆಂಟ್ ಮೇಲೆ ದಾಳಿ ಮಾಡಿದೆ. ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
11:44 AM (IST) Jul 08
ಇಂದು (8 ಜುಲೈ 2026) ಬಿಡುಗಡೆ ಆಗಿರುವ ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ 'ಪ್ಯಾನ್ ವರ್ಲ್ಡ್' ಟಾಕ್ಸಿಕ್ ಸಿನಿಮಾಗೆ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.
11:32 AM (IST) Jul 08
ಬೆಂಗಳೂರು: ಕಳೆದ ಎಂಟು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿದೆ. ಇದರ ನಡುವೆ ಜುಲೈ 08ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.
11:27 AM (IST) Jul 08
ಪಶ್ಚಿಮ ಬಂಗಾಳ ಹಾಗೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾ** ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.ಮತ್ತಿಬ್ಬರು ಆರೋಪಿಗಳ ಆತಂಕ ಹೆಚ್ಚಾಗಿದೆ.
11:11 AM (IST) Jul 08
2026ರ ಶ್ರೀ ಅಮರನಾಥ ಯಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ರಾಷ್ಟ್ರೀಯ ಹೆದ್ದಾರಿ-44ರ ಉದ್ದಕ್ಕೂ ಸಿಆರ್ಪಿಎಫ್ ಯೋಧರು ಕಾವಲು ನಿಂತಿದ್ದಾರೆ.,
10:40 AM (IST) Jul 08
10:36 AM (IST) Jul 08
ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮವಾಗಿ ಬುಧವಾರ ಭಾರತದ ಷೇರು ಮಾರುಕಟ್ಟೆ ಭಾರೀ ಕುಸಿತದೊಂದಿಗೆ ಆರಂಭವಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ಯಾಪ್-ಡೌನ್ ಓಪನಿಂಗ್ ಪಡೆದವು. ಹೆಚ್ಚಿನ ವಲಯಗಳು ನಷ್ಟದಲ್ಲಿದ್ದರೆ, ಫಾರ್ಮಾ ಷೇರುಗಳು ಮಾತ್ರ ಲಾಭ ಗಳಿಸಿವೆ.
10:11 AM (IST) Jul 08
09:49 AM (IST) Jul 08
Viral Video Fact: ಲೋಕೋಪೈಲಟ್ ಒಬ್ಬರು ಸಮೋಸ ಖರೀದಿಸಲು ರೈಲು ನಿಲ್ಲಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.
09:09 AM (IST) Jul 08
09:03 AM (IST) Jul 08
ವಾಟ್ಸಾಪ್ನ ಹೊಸ ಯೂಸರ್ನೇಮ್ ಸೌಲಭ್ಯಕ್ಕೆ ಕೇಂದ್ರ ಸರ್ಕಾರವು ತಡೆ ನೀಡಿದೆ. ಈ ವೈಶಿಷ್ಟ್ಯವು ಬಳಕೆದಾರರ ಗುರುತನ್ನು ಮೊಬೈಲ್ ಸಂಖ್ಯೆಯಿಂದ ಮೆಟಾ-ನಿಯಂತ್ರಿತ ಹೆಸರಿಗೆ ಬದಲಾಯಿಸುತ್ತದೆ, ಇದು ಸುರಕ್ಷತೆ, ವಂಚನೆ ಮತ್ತು ಡೇಟಾ ಏಕಸ್ವಾಮ್ಯದ ಬಗ್ಗೆ ಗಂಭೀರ ಕಳವಳ ಮೂಡಿಸಿದೆ ಎಂದು ಲೇಖಕರು ವಾದಿಸುತ್ತಾರೆ.
07:34 AM (IST) Jul 08