Published : Apr 06, 2026, 05:17 AM ISTUpdated : Apr 06, 2026, 11:22 PM IST

India Latest News Live: ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ

ಸಾರಾಂಶ

ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈವಾಡವಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ನಿಮಗೆ ಧೈರ್ಯವಿದ್ದರೆ ನೇರವಾಗಿ ಹೋರಾಡಿ’ ಎಂದು ಸವಾಲು ಹಾಕಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಜನರು ಮತ ಚಲಾಯಿಸಬೇಕು’ ಎಂದು ಕರೆ ನೀಡಿದರು.

11:22 PM (IST) Apr 06

ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ

ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಮೆಟಾದ ಹೊಸ ವಾಟ್ಸಾಪ್ ಸ್ಟಿಕ್ಕರ್ ಫೀಚರ್‌ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಅಮಲಾ ಕೂಡ ಆಯ್ಕೆಯಾಗಿದ್ದಾರೆ.

 

Read Full Story

09:25 PM (IST) Apr 06

ಪತ್ನಿ ಪ್ರಣತಿ ಬಂದ್ಮೇಲೆ ಈ ವಿಷ್ಯದಲ್ಲಿ ವೀಕ್ ಆದ್ರಾ ಜೂ.ಎನ್‌ಟಿಆರ್? ಸತ್ಯ ಬಿಚ್ಚಿಟ್ಟ ನಟ!

ಜೂ.ಎನ್‌ಟಿಆರ್ ಸಖತ್ ಎನರ್ಜಿಟಿಕ್. ಸೆಟ್‌ನಲ್ಲಿದ್ದರೆ ಅಲ್ಲಿ ಸಂಭ್ರಮವೋ ಸಂಭ್ರಮ. ಆದರೆ ಮದುವೆಯಾದ ಮೇಲೆ ಒಂದು ವಿಚಾರದಲ್ಲಿ ಅವರು ವೀಕ್ ಆದರಂತೆ. ಆ ಸತ್ಯವನ್ನು ಸ್ವತಃ ಜೂ.ಎನ್‌ಟಿಆರ್ ಅವರೇ ಬಿಚ್ಚಿಟ್ಟಿದ್ದಾರೆ.

Read Full Story

08:41 PM (IST) Apr 06

ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ

ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ, ಪಂಚ ರಾಜ್ಯ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಚುನಾವಣೆ ಸಮೀಕ್ಷೆಯಲ್ಲಿ ಫಲಿತಾಂಶ ಬಯಲಾಗಿದೆ.

 

Read Full Story

07:42 PM (IST) Apr 06

ನುಸುಳುಕೋರರಿಗೆ ನಡುಕ ಹುಟ್ಟಿಸಲಿದೆ BSF ಹೊಸ ತಂತ್ರ - ಗಡಿಯಲ್ಲಿ ಇನ್ಮುಂದೆ ಮೊಸಳೆ, ಹಾವುಗಳೇ ಸೆಕ್ಯೂರಿಟಿ!

ಭಾರತ-ಬಾಂಗ್ಲಾದೇಶ ಗಡಿಯಲ್ಲಿ, ಬೇಲಿ ಹಾಕಲು ಕಷ್ಟಕರವಾದ ನದಿ ತೀರದ ಪ್ರದೇಶಗಳಲ್ಲಿ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ (BSF) ಹಾವು ಮತ್ತು ಮೊಸಳೆಗಳನ್ನು ಬಳಸುವ ಅಸಾಮಾನ್ಯ ಯೋಜನೆಯನ್ನು ಪರಿಶೀಲಿಸುತ್ತಿದೆ. 

Read Full Story

07:41 PM (IST) Apr 06

'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್

ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ.

Read Full Story

07:36 PM (IST) Apr 06

ಚಿರಂಜೀವಿ ಕೊಟ್ಟ ಆ ಪ್ರಶಸ್ತಿ ತಿರಸ್ಕರಿಸಿದ ಜೂ.ಎನ್‌ಟಿಆರ್‌ - ದೊಡ್ಡ ವೇದಿಕೆಯಲ್ಲೇ ಅಚ್ಚರಿಯ ನಿರ್ಧಾರವೇಕೆ?

ಜೂ.ಎನ್‌ಟಿಆರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ಮೆಗಾಸ್ಟಾರ್ ಚಿರಂಜೀವಿ ಅವರೇ ಈ ಪ್ರಶಸ್ತಿಯನ್ನು ನೀಡಿದರು. ಆದರೆ, ಎನ್‌ಟಿಆರ್ ಎಲ್ಲರ ಮುಂದೆಯೇ, ದೊಡ್ಡ ವೇದಿಕೆಯಲ್ಲೇ ಆ ಪ್ರಶಸ್ತಿಯನ್ನು ತಿರಸ್ಕರಿಸಿ ಎಲ್ಲರಿಗೂ ಶಾಕ್ ನೀಡಿದ್ದರು.

Read Full Story

07:04 PM (IST) Apr 06

'ಫೌಜಿ' ಸೆಟ್‌ನಿಂದ ಪ್ರಭಾಸ್ ಫೋಟೋ ಲೀಕ್ - ಅಭಿಮಾನಿಗಳಿಗೆ ನಿರ್ಮಾಪಕರಿಂದ ಖಡಕ್ ಎಚ್ಚರಿಕೆ!

ಪ್ರಭಾಸ್ ತಮ್ಮ 'ಫೌಜಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ಚಿತ್ರದ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿವೆ. ಹೀಗಾಗಿ, ಚಿತ್ರದ ಫೋಟೋಗಳನ್ನು ಲೀಕ್ ಮಾಡದಂತೆ ಚಿತ್ರತಂಡ ಎಚ್ಚರಿಕೆ ನೀಡಿದೆ.

Read Full Story

06:53 PM (IST) Apr 06

ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು

ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದಾರೆ ಎಂದು ತಂದೆ ಮಗನ ಅರೆಸ್ಟ್ ಮಾಡಲಾಗಿತ್ತು.

 

Read Full Story

06:45 PM (IST) Apr 06

ಮದುವೆಯಾದ 4 ವರ್ಷದ ಬಳಿಕ ಪ್ರೆಗ್ನೆಂಟ್‌ ಆದ ಲವ್ಲಿ ಸ್ಟಾರ್‌ ಪ್ರೇಮ್‌ ಹೀರೋಯಿನ್‌!

ಜನಪ್ರಿಯ ಕಿರುತೆರೆ ಮತ್ತು ಬಾಲಿವುಡ್ ನಟಿ ಕರೀಷ್ಮಾ ತನ್ನಾ ಅವರು ಮದುವೆಯಾದ ನಾಲ್ಕು ವರ್ಷಗಳ ನಂತರ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿ ವರುಣ್ ಬಂಗೇರಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.

Read Full Story

06:41 PM (IST) Apr 06

ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯೋಕೆ ಭಯ - ಪತ್ನಿ ಬಗ್ಗೆ ಮನಬಿಚ್ಚಿ ಮಾತಾಡಿದ ಅಭಿಷೇಕ್ ಬಚ್ಚನ್

ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಪತ್ನಿ ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಅನುಭವ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಜೊತೆಗಿದ್ದಾಗ ತಾನು ಮುಜುಗರಕ್ಕೆ ಒಳಗಾಗುತ್ತೇನೆ, ಅದು ಭಯಾನಕ ಅನುಭವ ಎಂದಿದ್ದಾರೆ.

Read Full Story

06:33 PM (IST) Apr 06

ಹರಿದ ಶೂ ಹಾಕಿಕೊಂಡು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿದ್ದ ನಟ ಸಲ್ಮಾನ್ ಖಾನ್ ಹಿಗ್ಗಾಮುಗ್ಗಾ ಟ್ರೋಲ್!

ಬಾಲಿವುಡ್‌ನ 'ಭಾಯ್‌ಜಾನ್' ಸಲ್ಮಾನ್ ಖಾನ್ ತಮ್ಮ ವಿಭಿನ್ನ ಫ್ಯಾಷನ್ ಆಯ್ಕೆಯ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಈ ಹರಿದ ಶೂಗಳ ರಹಸ್ಯ ಮತ್ತು ಅದರ ಬೆಲೆ ಎಷ್ಟು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ! ಸಲ್ಮಾನ್ ಖಾನ್ ಅವರ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Read Full Story

06:21 PM (IST) Apr 06

ಡೇಟ್ ನೈಟ್‌ನಲ್ಲಿ ಮಿಂಚಿದ ಕಿಯಾರಾ-ಸಿದ್ಧಾರ್ಥ್ ಜೋಡಿ - ನಟಿ ಧರಿಸಿದ್ದ ಸೀರೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

NMACC ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಎಲ್ಲರ ಗಮನ ಸೆಳೆದಿದ್ದಾರೆ. ಈ ಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದು, ಅವರ ಲುಕ್‌ನಲ್ಲಿ ಐಷಾರಾಮಿ ಮತ್ತು ಆಧುನಿಕ ಶೈಲಿ ಎದ್ದು ಕಾಣುತ್ತಿತ್ತು.

Read Full Story

06:10 PM (IST) Apr 06

ಆತ್ಮಹತ್ಯೆಗೆ ಶರಣಾದ ನಟಿ ಸುಭಾಷಿಣಿ ಮೂಲತಃ ಶ್ರೀಲಂಕಾದವರು, ಮದುವೆಯಾಗಿದ್ದು ಬೆಂಗಳೂರಿನವರನ್ನು!

ಪತಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತಕ್ಷಣವೇ ಸುಭಾಷಿಣಿ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಧಾವಿಸಿ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸುಭಾಷಿಣಿ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

Read Full Story

06:04 PM (IST) Apr 06

ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ

ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ, ಕಾಮಕಾಂಡ ಗುರೂಜಿ ಪುತ್ರನ ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಇದೀಗ ಕೆಲ ಮಾಹಿತಿಗಳು ಹೊರಬಂದಿದೆ.

 

Read Full Story

05:50 PM (IST) Apr 06

ರಣವೀರ್, ವಿಕ್ಕಿ ಪಕ್ಕ ನಿಂತು 'ನಾನಿನ್ನೂ ಹೊಸಬ' ಅಂದಿದ್ಯಾಕೆ 550 ಸಿನಿಮಾ ಮಾಡಿದ ಅನುಭವಿ ನಟ?

ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ಮುಂಬೈನಲ್ಲಿ ನಡೆದ NMACCಯ ಮೂರನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದಾರೆ.

Read Full Story

05:48 PM (IST) Apr 06

ರೆಡಿಮೇಡ್ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಗಂಭೀರ!

ಅಹಮದಾಬಾದ್‌ನಲ್ಲಿ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅವರ ಪೋಷಕರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಫುಡ್ ಪಾಯ್ಸನಿಂಗ್ ಘಟನೆಗೆ ಡೈರಿಯಿಂದ ತಂದ ಹಿಟ್ಟೇ ಕಾರಣ ಎಂದು ಕುಟುಂಬ ಆರೋಪಿಸಿದ್ದು, ಪೊಲೀಸರು ಮತ್ತು ಆಹಾರ ಇಲಾಖೆ ತನಿಖೆ ನಡೆಸುತ್ತಿವೆ.
Read Full Story

05:36 PM (IST) Apr 06

Sonali Bendre - 'ಜಿರಾಫೆ' ಎಂದು ಹೀಯಾಳಿಸಲ್ಪಟ್ಟ ಅದೇ ಕುತ್ತಿಗೆ ಗರ್ವದಿಂದ ನೂರಾರು ಕ್ಯಾಮೆರಾಗಳ ಮುಂದೆ ಮಿಂಚಿದೆ!

ಯಾವುದೇ ಹುಡುಗಿ ಅಂತಹ ಟೀಕೆಗಳನ್ನು ಕೇಳಿದರೆ ಕುಗ್ಗಿ ಹೋಗುವುದು ಸಹಜ. ಆದರೆ ಸೋನಾಲಿ ಮಾತ್ರ ವಿಭಿನ್ನವಾಗಿ ಯೋಚಿಸುತ್ತಿದ್ದರು. "ಅಂದು ನನ್ನ ಉದ್ದನೆಯ ಕುತ್ತಿಗೆಯನ್ನು ನೋಡಿ ಜಿರಾಫೆ ಎನ್ನುತ್ತಿದ್ದರು, ಆದರೆ ಇಂದು ಅದೇ ಉದ್ದನೆಯ ಕುತ್ತಿಗೆಯನ್ನು ಸೌಂದರ್ಯದ ಒಂದು ಆಸ್ತಿ ಎಂದು ಎಲ್ಲರೂ ಹೊಗಳುತ್ತಾರೆ. ನಾನು ಆ ಟೀಕೆಗಳನ್ನು ತುಂಬಾ ಕ್ರೀಡಾ ಮನೋಭಾವದಿಂದ ತೆಗೆದುಕೊಂಡೆ.

Read Full Story

05:25 PM (IST) Apr 06

ಸುಮ್ನೆ ಕೂರೋದು ಅಂದ್ರೆ ಆಗಲ್ಲ, ಕೆಲಸ ಇಲ್ಲದಿದ್ರೆ ಏನೋ ಒಂಥರಾ ಆತಂಕ - ಅಸಲಿಗೆ ಬಿಗ್ ಬಿ ಹೇಳಿದ್ದೇನು?

ಮೆಗಾಸ್ಟಾರ್ ಅಮಿತಾಭ್ ಬಚ್ಚನ್‌ಗೆ 'ಸುಮ್ನೆ' ಕೂರುವ ದಿನ ಅಂದ್ರೆ ಆಗೋದೇ ಇಲ್ಲ. ಇತ್ತೀಚೆಗೆ, ಪ್ರತಿದಿನ ಕೆಲಸ ಮಾಡದೇ ಇದ್ದರೆ ತನಗೆ ಒಂಥರಾ 'ತಳಮಳ' ಆಗುತ್ತೆ, ಸರಿ ಅನ್ನಿಸಲ್ಲ ಅಂತ ಅವರು ಹೇಳಿಕೊಂಡಿದ್ದಾರೆ.

Read Full Story

05:12 PM (IST) Apr 06

'ಧುರಂಧರ್ 2' ಸಕ್ಸಸ್ - ತೆರೆಮರೆಯ ಹೀರೋಗಳ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಸಾರಾ ಅರ್ಜುನ್!

'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಅದರ ಯಶಸ್ಸನ್ನು ಸಂಭ್ರಮಿಸಲು ನಟಿ ಸಾರಾ ಅರ್ಜುನ್ ಮುಂದಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Read Full Story

04:52 PM (IST) Apr 06

ಪೊಲೀಸರಿಗೆ ದಾರಿ ತೋರಿದ ಹೆಂಡದ ಬಾಟಲ್​! ಕಗ್ಗಂಟಾಗಿದ್ದ ಕೊ*ಲೆ ಕೇಸ್ ಸಾಲ್ವ್​​ - ಸಿಕ್ಕಿಬಿದ್ದ ಪತ್ನಿ

ಉತ್ತರ ಪ್ರದೇಶದಲ್ಲಿ ಪತ್ತೆಯಾದ ಸುಟ್ಟ ಶವವೊಂದರ ಗುರುತು ಪತ್ತೆ ಹಚ್ಚಲು ಪೊಲೀಸರು ಪರದಾಡುತ್ತಿದ್ದರು. ಆದರೆ, ಶವದ ಬಳಿ ಸಿಕ್ಕ ಹೆಂಡದ ಬಾಟಲಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, 24 ಗಂಟೆಯೊಳಗೆ ಅಕ್ರಮ ಸಂಬಂಧದ ಹಿನ್ನೆಲೆಯಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಲಾಯಿತು.
Read Full Story

04:37 PM (IST) Apr 06

ವೇದಿಕೆ ಮೇಲೆಯೇ ಖ್ಯಾತ ನಟಿಗೆ ಬಲವಂತವಾಗಿ ಮುತ್ತಿಟ್ಟ ಮಹಿಳೆ! ವಿಡಿಯೋ ವೈರಲ್

ಪಾಲಕ್ಕಾಡ್‌ನಲ್ಲಿ ನಡೆದ ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಮಂಜು ವಾರಿಯರ್‌ಗೆ ವೇದಿಕೆ ಮೇಲೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಅಭಿಮಾನಿಯೊಬ್ಬರು ಅವರಿಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ.

Read Full Story

04:19 PM (IST) Apr 06

ಡಿವೋರ್ಸ್ ನಂತರವೂ ಹಾರ್ದಿಕ್ ಪಾಂಡ್ಯ ಅಮ್ಮ ಅಜ್ಜಿಯನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಿದ ನತಾಶಾ

Natasa visits Pandya family: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ನಂತರವೂ, ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಗ ಆಗಸ್ತ್ಯನೊಂದಿಗೆ ಹಾರ್ದಿಕ್ ಅವರ ವಡೋದರಾ ಮನೆಗೆ ಭೇಟಿ ನೀಡಿದ್ದರು.

Read Full Story

04:17 PM (IST) Apr 06

ಪ್ರಶಾಂತ್‌ ನೀಲ್‌ ಡ್ರ್ಯಾಗನ್‌ ಕತೆ ಲೀಕ್‌ - ಅಂಡರ್‌ ವರ್ಲ್ಡ್ ಮಾಫಿಯಾ ಡಾನ್‌ ಆದ ಜೂ.ಎನ್‌ಟಿಆರ್‌?

ಪ್ರಶಾಂತ್‌ ನೀಲ್‌ ಹಾಗೂ ಜೂ.ಎನ್‌ಟಿಆರ್‌ ಕಾಂಬಿನೇಶನ್‌ನ ‘ಡ್ರ್ಯಾಗನ್‌’ ಚಿತ್ರದ ಕತೆ ಲೀಕ್‌ ಆಗಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಏಕಕಾಲದಲ್ಲಿ 40 ದೇಶಗಳಲ್ಲಿ ಬಿಡುಗಡೆ ಮಾಡಲು ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ.

Read Full Story

04:15 PM (IST) Apr 06

ಬೆಚ್ಚಿಬಿದ್ದ ಕಿರುತೆರೆ; ವಿಡಿಯೋ ಕಾಲ್‌ನಲ್ಲಿ ಗಂಡ ನೋಡುತ್ತಿರುವಾಗಲೇ ಖ್ಯಾತ ನಟಿ ಸುಭಾಷಿಣಿ ಆತ್ಮ*ಹತ್ಯೆ!

ಈ ಸಾವಿನ ಹಿಂದೆ ಕೇವಲ ಕೌಟುಂಬಿಕ ಕಲಹವಿದೆಯೇ ಅಥವಾ ಮತ್ಯಾವುದಾದರೂ ಒತ್ತಡವಿತ್ತೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಭಾಷಿಣಿ ಅವರ ಮೊಬೈಲ್ ಫೋನ್ ಅನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಕಾಲ್ ರೆಕಾರ್ಡ್ಸ್ ಮತ್ತು ಮೆಸೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಬೆಂಗಳೂರು ಮೂಲದ ಪತಿ ಬಿಪಿನ್ ಚಂದ್ರನ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.

Read Full Story

04:05 PM (IST) Apr 06

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗತ್ತಿದ್ದಂತೆ ಸ್ಟೋರೇಜ್ ಎಷ್ಟಿದ್ದರೂ ಸಾಲುವುದಿಲ್ಲ. ಇದೀಗ ಗೂಗಲ್ ನೀಡಿದ ಈ ಆಫರ್ ಗಿಟ್ಟಿಸಿಕೊಳ್ಳುವುದು ಹೇಗೆ?

Read Full Story

03:51 PM (IST) Apr 06

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾರಾ ಆರ್‌ಸಿಬಿ ರನ್ ಮಷೀನ್ ! ವಿರಾಟ್ ಕೊಹ್ಲಿ ಬಯೋಪಿಕ್​​​​​​ ಮೇಲೆ ಸಿನಿ ಜಗತ್ತಿನ ಕಣ್ಣು..!

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ತಮಗೆ ಎಲ್ಲೂ ಅವಕಾಶ ಸಿಗದಿದ್ದರೆ ಸ್ಯಾಂಡಲ್‌ವುಡ್‌ಗೆ ಬರುವುದಾಗಿ ತಮಾಷೆಯಾಗಿ ಹೇಳಿದ್ದಾರೆ. ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ಆಡಿದ ಈ ಮಾತು, ಕೊಹ್ಲಿ ಬಯೋಪಿಕ್ ಚರ್ಚೆಯ ನಡುವೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
Read Full Story

03:11 PM (IST) Apr 06

ಕೇವಲ ಹಣಕ್ಕಾಗಿ ಇಷ್ಟೊಂದು ಕೀಳುಮಟ್ಟಕ್ಕಿಳಿಯಬೇಕೇ? ನಟಿ ಜಾಹ್ನವಿ ಕಪೂರ್ ಸಖತ್ ಗರಂ, ಸಿಕ್ಕಾಪಟ್ಟೆ ಕ್ಲಾಸ್!

ಒಬ್ಬ ನಟಿಯಾಗಿ ಗ್ಲಾಮರ್ ಪ್ರಪಂಚದಲ್ಲಿರುವುದು ಅನಿವಾರ್ಯವಾದರೂ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಜಾಹ್ನವಿ ಸಾರಿದ್ದಾರೆ. ಅವರ ಈ ಖಡಕ್ ನಡೆಯನ್ನು ಕಂಡು ಅಭಿಮಾನಿಗಳು 'ಜಾಹ್ನವಿ ಅವರ ಧೈರ್ಯ ಮೆಚ್ಚಲೇಬೇಕು' ಎಂದು ಕೊಂಡಾಡುತ್ತಿದ್ದಾರೆ.

Read Full Story

02:55 PM (IST) Apr 06

ರಾಮಾಯಣದಿಂದ ಭಾರತೀಯ ಚಿತ್ರರಂಗದಲ್ಲಾಗುತ್ತಾ ದೊಡ್ಡ ದಾಖಲೆ? ಯಶ್ ₹700 ಕೋಟಿ ಆಫರ್ ತಿರಸ್ಕರಿಸಿದ್ದೇಕೆ?

ರಾಕಿಂಗ್ ಸ್ಟಾರ್ ಯಶ್ ಸಹ-ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ಒಟಿಟಿ ಹಕ್ಕುಗಳಿಗಾಗಿ ಬಂದಿದ್ದ 700 ಕೋಟಿ ರೂಪಾಯಿಗಳ ಬೃಹತ್ ಆಫರ್ ಅನ್ನು ನಿರ್ಮಾಪಕರಾದ ಯಶ್ ಮತ್ತು ನಮಿತ್ ಮಲ್ಹೋತ್ರಾ ತಿರಸ್ಕರಿಸಿದ್ದಾರೆ.  

Read Full Story

01:43 PM (IST) Apr 06

ಭಾರತದಲ್ಲಿ ವಿಶ್ವದ ಮೊದಲ 'ಪ್ರೋಟಿನ್ ಕಾಂಡೋಮ್' ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ

ಭಾರತದ ಬೀಸ್ಟ್‌ಲೈಫ್ ಕಂಪನಿಯು ವಿಶ್ವದ ಮೊದಲ ಪ್ರೋಟೀನ್ ಕಾಂಡೋಮ್ ಬಿಡುಗಡೆ ಮಾಡಿದೆ ಎಂದು ಹೇಳಿಕೊಂಡಿದೆ. ಅಲರ್ಜೆನಿನ್‌ ಎಂಬ ಅಮೈನೋ ಆಸಿಡ್ ಅನ್ನು ಒಳಗೊಂಡಿದೆ ಎನ್ನಲಾದ ಈ ಉತ್ಪನ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

Read Full Story

01:33 PM (IST) Apr 06

ಮದುವೆ ಬಳಿಕ ಶ್ರೀವಲ್ಲಿಗೆ ಮೊದಲ ಹುಟ್ಟುಹಬ್ಬ ಸಂಭ್ರಮ! ವಿಜಯ್ ಪತ್ನಿ ಜನ್ಮದಿನಕ್ಕೆ ಬಂತು ಸೂಪರ್​ ಸರ್​ಪ್ರೈಸ್!

ನಟಿ ರಶ್ಮಿಕಾ ಮಂದಣ್ಣ ತಮ್ಮ 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ಅವರ ಮುಂಬರುವ 'ರಣಬಾಲಿ' ಚಿತ್ರದ ಪಾತ್ರವನ್ನು ಪರಿಚಯಿಸಲಾಗಿದೆ. ವಿಜಯ್ ದೇವರಕೊಂಡ ಅವರು 'ಜಯಮ್ಮ' ಎಂದು ಕರೆಯುವ ಮೂಲಕ ಶುಭಕೋರಿದ್ದು, 19ನೇ ಶತಮಾನದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ವೀರ ನಾರಿಯ ಡಿ-ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Read Full Story

01:08 PM (IST) Apr 06

ದಶಕಗಳ ಆ ಧ್ವನಿ ಈಗ ಮೌನಕ್ಕೆ ಜಾರಿದೆ; 5 ವರ್ಷಗಳಿಂದ ಹಾಡುವುದನ್ನೇ ನಿಲ್ಲಿಸಿದ ಗಾಯಕಿ ಸುಜಾತಾ ಮೋಹನ್

ವೈದ್ಯರಲ್ಲಿ ರೈಹಾನಾ ಒಂದು ವಿಶೇಷ ಮನವಿ ಮಾಡಿದ್ದಾರೆ. "ಯಾವುದಾದರೂ ವೈದ್ಯರಿಗೆ ಸುಜಾತಾ ಅವರ ಧ್ವನಿಯನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸಾಧ್ಯವಾದರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ. ಅವರು ಮತ್ತೆ ಹಾಡುವಂತಾಗಲಿ" ಎಂದು ಕೇಳಿಕೊಂಡಿದ್ದಾರೆ. 

Read Full Story

01:03 PM (IST) Apr 06

ಪ್ರಧಾನಿಯ ಬೆದರಿಕೆಗೂ ಜಗ್ಗದೆ ಕೋರ್ಟ್​ನಲ್ಲಿ ಜಯ ಸಾಧಿಸಿದ್ದ ಬಾಲಿವುಡ್​ ಸ್ಟಾರ್​ - ಇತಿಹಾಸದಲ್ಲೇ ಮೊದಲು

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ದನಿ ಎತ್ತಿದ್ದಕ್ಕೆ ನಟ ಮನೋಜ್ ಕುಮಾರ್ ಅವರ ಚಿತ್ರಗಳನ್ನು ಬ್ಯಾನ್ ಮಾಡಲಾಗಿತ್ತು. ಪ್ರಧಾನಿ ಇಂದಿರಾ ಗಾಂಧಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿ ಐತಿಹಾಸಿಕ ಜಯ ಸಾಧಿಸಿದ ಅವರ ರೋಚಕ ಕಥೆಯನ್ನು ಈ ಲೇಖನ ವಿವರಿಸುತ್ತದೆ.
Read Full Story

12:13 PM (IST) Apr 06

'ಪ್ರೀತಿಯೇ ಎಲ್ಲವೂ ಅಲ್ಲ..' ಎಂದ ತ್ರಿಷಾ ಮುಂದೆ ಹೇಳಿರೋ ಮತ್ತೊಂದು ಸಾಲಿಗೆ ಫುಲ್ ಕನ್‌ಫ್ಯೂಸ್ ಆಗಿರೋ ಫ್ಯಾನ್ಸ್!

ಜೀವನದಲ್ಲಿ ಎದುರಾಗುವ ಅನಗತ್ಯ ಟೀಕೆಗಳಿಗೆ ತ್ರಿಶಾ ಈ ಮೂಲಕ ಪರೋಕ್ಷವಾಗಿ ಉತ್ತರ ನೀಡುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅಭಿಮಾನಿಗಳು ತ್ರಿಶಾ ಅವರ ಈ ಪ್ರಬುದ್ಧ ಮತ್ತು ತಾಳ್ಮೆಯ ನಿಲುವನ್ನು ಕಂಡು 'ಪರಿಪಕ್ವ ನಟಿ' ಎಂದು ಕೊಂಡಾಡುತ್ತಿದ್ದಾರೆ.

Read Full Story

12:02 PM (IST) Apr 06

IPL 2026 - ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಅಪರೂಪದ ದಾಖಲೆ ನುಚ್ಚುನೂರು ಮಾಡಿದ ವಿರಾಟ್ ಕೊಹ್ಲಿ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ರೆಕಾರ್ಡ್ ಇದೀಗ ಕೊಹ್ಲಿ ಪಾಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story

11:24 AM (IST) Apr 06

ಮೂರು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ದರ! ಕರ್ನಾಟಕದಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಮದುವೆ ಶುಭ ಸಮಾರಂಭಗಳು ಭರ್ಜರಿಯಾಗಿ ಸಾಗುತ್ತಿವೆ. ಹೀಗಿರುವಾಗಲೇ ಬರೋಬ್ಬರಿ ಮೂರು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಸಾಮಾನ್ಯ ವರ್ಗದ ಆಭರಣ ಗ್ರಾಹಕರ ಮುಖದಲ್ಲಿ ಕೊಂಚ ಸಮಾಧಾನ ತರಿಸಿದೆ. ಏಪ್ರಿಲ್ 6ರಂದು ಕರ್ನಾಟಕದಲ್ಲಿ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ ನೋಡೋಣ ಬನ್ನಿ.

Read Full Story

10:28 AM (IST) Apr 06

IPL 2026 - ಇಂದಿನ ಕೆಕೆಆರ್‌-ಪಂಜಾಬ್‌ ಕಿಂಗ್ಸ್ ನಡುವಿನ ಮ್ಯಾಚ್ ನಡೆಯೋದೇ ಡೌಟ್!

ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಪಂಜಾಬ್‌ ಬಲಿಷ್ಠವಾಗಿದ್ದರೆ, ಕೆಕೆಆರ್‌ ದುರ್ಬಲ ಬೌಲಿಂಗ್‌ನಿಂದ ಕಂಗೆಟ್ಟಿದೆ.
Read Full Story

09:17 AM (IST) Apr 06

ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ! ಬುಮ್ರಾ, ಮಾಲಿಂಗ ಕೂಡಾ ಮಾಡಿರದ ದಾಖಲೆ ಬರೆದ ಭುವನೇಶ್ವರ್ ಕುಮಾರ್

ಆರ್‌ಸಿಬಿ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ ಅವರು, ಯುಜುವೇಂದ್ರ ಚಹಲ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
Read Full Story

08:55 AM (IST) Apr 06

IPL 2026 - ನಿನ್ನೆ ನಡೆದ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್ ಗಳಿಸಿದರೆ, ಈ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಆಲೌಟಾಯಿತು.
Read Full Story

07:46 AM (IST) Apr 06

2 ಕೈ, 2 ಕಾಲು ಇಲ್ಲದಾಕೆ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌; ಬಿಲ್ಲು ಬಾಗಿಸಿ ಜಗತ್ತು ಗೆದ್ದ ಪಾಯಲ್

ವಿದ್ಯುತ್ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಅನಾಥಾಶ್ರಮ ಸೇರಿದ್ದ ಒಡಿಶಾದ ಪಾಯಲ್ ನಾಗ್, ಇದೀಗ ಪ್ಯಾರಾ ಆರ್ಚರಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಕೋಚ್ ಕುಲ್ದೀಪ್ ವೆದ್ವಾನ್ ಅವರ ಮಾರ್ಗದರ್ಶನದಲ್ಲಿ, ವಿಶ್ವ ಚಾಂಪಿಯನ್ ಶೀತಲ್ ದೇವಿಯವರನ್ನೇ ಸೋಲಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
Read Full Story

07:29 AM (IST) Apr 06

ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ?

JASSM-ER missile capabilities: ತನ್ನ ಎಫ್-35 ಯುದ್ಧ ವಿಮಾನಗಳ ಹಾನಿಯಿಂದ ಹತಾಶೆಗೊಂಡಿರುವ ಅಮೆರಿಕ, ಇದೀಗ ಇರಾನ್ ವಿರುದ್ಧ ತನ್ನ ಮಾರಕ JASSM-ER ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಈ ಸ್ಟೆಲ್ತ್ ಕ್ಷಿಪಣಿಗಳು ರಾಡಾರ್‌ಗೆ ಕಾಣಿಸುವುದಿಲ್ಲ ಎಂದು ವರದಿಯಾಗಿದೆ.

Read Full Story

More Trending News