LIVE NOW
Published : Feb 27, 2026, 05:44 AM ISTUpdated : Feb 28, 2026, 12:05 AM IST

India News Live: Delhi Liquor Scam - ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ

ಸಾರಾಂಶ

ನವದೆಹಲಿ : ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ! ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್‌ ಬುಕ್ಕಿಂಗ್‌ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.

 

 

12:05 AM (IST) Feb 28

Delhi Liquor Scam - ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ

ದೆಹಲಿ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜನರ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಆರೋಪಿಸಿದ್ದಾರೆ. ಕೆಳ ನ್ಯಾಯಾಲಯದ ತೀರ್ಪು 'ಕ್ಲೀನ್ ಚಿಟ್' ಅಲ್ಲ, ಇದು ಕಾನೂನು ಪ್ರಕ್ರಿಯೆಯ ಒಂದು ಭಾಗವಷ್ಟೇ ಎಂದು ಅವರು ಹೇಳಿದ್ದಾರೆ.
Read Full Story

11:43 PM (IST) Feb 27

ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ನೈಸ್ ಆಗಿ ಕರೆದು ಮರ್ಮಾಂಗ ಕತ್ತರಿಸಿದ ಯುವತಿ

ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ಗೆಳೆಯ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಗೊತ್ತಿಲ್ಲದೆ ನಿದ್ದೆ ಮಾತ್ರೆ ನೀಡಿ ಮರ್ಮಾಂಗದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.

 

Read Full Story

11:13 PM (IST) Feb 27

ಇವ್ರ ಜೊತೆ ಫ್ಲರ್ಟ್​, ಅವ್ರ ಜೊತೆ ಮದ್ವೆ! ಈ ಸ್ಟಾರ್​ ನಟಿಮಣಿಗಳ ಪ್ರೇಮ ಪುರಾಣದ ಸ್ಟೋರಿ ಇಲ್ಲಿದೆ ನೋಡಿ

ಕರೀನಾ ಕಪೂರ್, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಯಂತಹ ಹಲವಾರು ಬಾಲಿವುಡ್ ನಟಿಯರು ತಮ್ಮ ಈಗಿನ ಪತಿಯನ್ನು ಮದುವೆಯಾಗುವ ಮೊದಲು ಬೇರೆ ನಟರೊಂದಿಗೆ ಗಂಭೀರ ಸಂಬಂಧದಲ್ಲಿದ್ದರು. ಈ ಲೇಖನವು ಫ್ಲರ್ಟ್​ ಒಬ್ಬರ ಜೊತೆ ಮಾಡಿ, ಮದುವೆ ಇನ್ನೊಬ್ಬರ ಜೊತೆ ಆದ ಆ ನಟಿಯರ ಪ್ರೇಮ ಕಥೆಗಳನ್ನು ವಿವರಿಸುತ್ತದೆ.
Read Full Story

11:06 PM (IST) Feb 27

ಬೇಸಿಗೆಯಲ್ಲಿ ಬಳ್ಳಿ ತುಂಬಾ ಮಲ್ಲಿಗೆ ಹೂ ಅರಳಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

garden tips : ಮನೆಯ ಬಾಲ್ಕನಿಯಲ್ಲಿ ಮಲ್ಲಿಗೆ ಹೂ ಅರಳಿದ್ರೆ ಅದ್ರ ಘಮ ಮನೆ ತುಂಬ ತುಂಬಿರುತ್ತೆ. ಇಡೀ ಮನೆಯನ್ನು ಫ್ರೆಶ್ ಮಾಡಬಲ್ಲ ಈ ಮಲ್ಲಿಗೆ ಬೇಸಿಗೆಯಲ್ಲಿ ಬಳ್ಳಿ ತುಂಬ ಅರಳಬೇಕು ಅಂದ್ರೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು.

 

Read Full Story

10:42 PM (IST) Feb 27

ಸೀರಿಯಲ್‌ನಲ್ಲಿ ದೂರ ಆದ್ರೂ, ರಿಯಲ್‌ ಆಗಿ ಎಂಗೇಜ್‌ ಆದ Amruthadhaare ರಾಣವ್‌ ಗೌಡ, ರಾಧಾ ಭಗವತಿ!

Raanav Gowda And Radha Bhagavati Engagement: ಅಮೃತಧಾರೆ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿಯಿಂದ ರಿಯಲ್‌ ಆಗಿ ಎಂಗೇಜ್‌ ಆಗಿದೆ. ಹೌದು, ನಟ ರಾಣವ್‌ ಗೌಡ, ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ರಿಯಲ್‌ ಆಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

 

Read Full Story

10:22 PM (IST) Feb 27

Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​

ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳು ಎಲ್ಲರ ಗಮನ ಸೆಳೆದಿವೆ. ಇವುಗಳ ತೂಕ, ದರ ಇಲ್ಲಿದೆ.

Read Full Story

10:12 PM (IST) Feb 27

Kejriwal Case - ಬಿಜೆಪಿಯ ಆಟ ನಡೆಯಲ್ಲ ಅಂತ ಕೇಜ್ರಿವಾಲ್ ಪ್ರೂವ್ ಮಾಡಿದ್ದಾರೆ - ಆದಿತ್ಯ ಠಾಕ್ರೆ ಮೆಚ್ಚುಗೆ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ 22 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 'ಬಿಜೆಪಿಯ ಆಟ ನಡೆಯುವುದಿಲ್ಲ' ಎಂದು ಕೇಜ್ರಿವಾಲ್ ಸಾಬೀತುಪಡಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ಶ್ಲಾಘಿಸಿದ್ದಾರೆ. 

Read Full Story

10:05 PM (IST) Feb 27

ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ

ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ, ಮೂರು ನಗರಗಳಿಗೆ ಮೂಲ ಹೆಸರಿಡಲು ವಿಧಾನಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಯಾವ ಮೂರು ನಗರದ ಹೆಸರು ಬದಲಾವಣೆ ಮಾಡಲಾಗುತ್ತಿದೆ? 

 

Read Full Story

09:58 PM (IST) Feb 27

ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!

ಬಾಲಿವುಡ್ ನಟ ಅಜಯ್ ದೇವಗನ್ ಲಾಂಚ್ ಮಾಡಿರುವ ಪ್ರೀಮಿಯಂ ವಿಸ್ಕಿ ಬ್ರ್ಯಾಂಡ್ 'ದಿ ಗ್ಲೆನ್ ಜರ್ನೀಸ್' ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ ನಾಲ್ಕೇ ತಿಂಗಳಲ್ಲಿ 4.14 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವಿದೇಶಗಳಿಗೂ ರಫ್ತು ಮಾಡುವ ಯೋಜನೆ ಹಾಕಿಕೊಂಡಿದೆ.

Read Full Story

09:36 PM (IST) Feb 27

ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಅವರ ಸಾಂಪ್ರದಾಯಿಕ ಉಡುಗೆ ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳಿಂದ ಗಮನ ಸೆಳೆದಿದೆ. ಸೆಲೆಬ್ರಿಟಿ ಮದುವೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ವಜ್ರಾಭರಣಗಳ ಬದಲು,  ಸಂಪೂರ್ಣ ಚಿನ್ನದ ಆಭರಣಗಳನ್ನು ಧರಿಸಲು ಕಾರಣವೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.

Read Full Story

09:01 PM (IST) Feb 27

ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಾ. 2ಕ್ಕೆ ತಬಾಹಿ ಸಾಂಗ್ ರಿಲೀಸ್; ಯಶ್ ಜೊತೆಯಾದ ನಾಯಕಿ ಯಾರು?

ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಾ. 2ಕ್ಕೆ ತಬಾಹಿ ಸಾಂಗ್ ರಿಲೀಸ್; ಯಶ್ ಜೊತೆಯಾದ ನಾಯಕಿ ಯಾರು?, ಈ ಹಾಡಿನ ತಿರುಳನ್ನು ಫೋಟೋ ಮೂಲಕ ನೀಡಿದ್ದಾರೆ. ಅದ್ಬುತ ಫೋಟೋ ಇದೀಗ  ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 

 

Read Full Story

08:28 PM (IST) Feb 27

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ; ಬಂಗಾಳದಲ್ಲೂ ನಡುಗಿದ ಭೂಮಿ!

ಬಾಂಗ್ಲಾದೇಶದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಕಂಪನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನುಭವವಾಗಿದೆ. ಭೂಮಿ ನಡುಗಿದ ಅನುಭವದಿಂದ ಭಯಭೀತರಾದ ಜನರು ಮನೆ, ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. 

Read Full Story

08:12 PM (IST) Feb 27

ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ - ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸುವಾಗ,  ಕಪ್ಪು ಹುಡುಗಿ ಬಗ್ಗೆ ಮಾತನಾಡಿದ್ದಾರೆ. ನಟ ಹೇಳಿದ್ದೇನು?

Read Full Story

08:10 PM (IST) Feb 27

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ?

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ? ಬದಲಾವಣೆಗಳೊಂದಿಗೆ ತಂಡಗಳು ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲು ಸೂಚಿಸಿದ್ದ ದಿನಾಂಕದಲ್ಲಿ ಟೂರ್ನಿ ಆರಂಭಗೊಳ್ಳುತ್ತಿಲ್ಲ.

 

Read Full Story

07:27 PM (IST) Feb 27

ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಹಿಗ್ಗಾಮುಗ್ಗಾ ಥಳಿಸಿದ ಅತ್ತೆ

ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಇನ್ನೇನು ಹಾಲು ಹಿಡಿದು ಬೆಡ್ ರೂಂಗೆ ತೆರಳಬೇಕು ಅಷ್ಟರಲ್ಲೇ ಈ ಮಾತು ಕೇಳಿದ ಅತ್ತೆ ಕೆರಳಿ ಕೆಂಡವಾಗಿದ್ದಾರೆ. ಅಲ್ಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

 

Read Full Story

06:34 PM (IST) Feb 27

ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ? ಈ ಸೀರೆ ರಶ್ಮಿಕಾ ಮದುವೆಗಾಗಿ ತಯಾರಿಸಲಾಗಿದೆ. ಕೊಡವ ಹಾಗೂ ತೆಲುಗು ಸಂಪ್ರದಾಯಗಳ ಗೌರವ ಸಲ್ಲಿಸುವಂತೆ ಈ ಕಲಾತ್ಮಕ ರಚನೆ ಇದರಲ್ಲಿದೆ.

 

Read Full Story

06:20 PM (IST) Feb 27

ಹೊಟ್ಟೆ ಕಂಡರೆ ಏನ್‌ ಮಾಡಲಿ? ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿಯ ಆಕ್ರೋಶ

Actress Renu Sudhi: “ಸೀರೆ ಉಟ್ಟಾಗ ಹೊಟ್ಟೆ ಕಾಣದ ಹಾಗೆ ಅದರ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನಿಂದ ಅದೆಲ್ಲಾ ಆಗಲ್ಲ,” ಎಂದು ನಟಿ ರೇಣು ಸುಧಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

 

Read Full Story

05:48 PM (IST) Feb 27

ಭಾರತದ ಸುದರ್ಶನ ಪವರ್ ನೋಡಿ ಬೆಚ್ಚಿದ ಜಗತ್ತು, ಸೇನಾ ಇತಿಹಾಸದಲ್ಲೇ ಹೊಸ ರೆಕಾರ್ಡ್

ಭಾರತದ ಸುದರ್ಶನ ಪವರ್ ನೋಡಿ ಬೆಚ್ಚಿದ ಜಗತ್ತು, ಸೇನಾ ಇತಿಹಾಸದಲ್ಲೇ ಹೊಸ ರೆಕಾರ್ಡ್ ನಿರ್ಮಾಣವಾಗಿದೆ. ಅತೀ ದೂರದ ಗುರಿಯನ್ನು ಹೊಡೆದುರುಳಿಸುವ ಮೂಲಕ ವಿಶ್ವವನ್ನೇ ಬೆರಗುಗೊಳಿಸಿದೆ. ಇದರ ವಿಡಿಯೋ ಬಹಿರಂಗ

Read Full Story

05:46 PM (IST) Feb 27

ಸಿಂಧೂ ನಾಗರಿಕತೆಗೂ ಹಳೆಯದಾ ಈ ಸಂಸ್ಕೃತಿ? ಕೊಂಕಣದ ಶಿಲೆಗಳಲ್ಲಿ ಬಯಲಾಯ್ತು 12,000 ವರ್ಷಗಳ ಹಳೆಯ ರಹಸ್ಯ!

ಮಹಾರಾಷ್ಟ್ರದ ಕೊಂಕಣ ತೀರದಲ್ಲಿ, ಸಿಂಧೂ ನಾಗರಿಕತೆಗಿಂತಲೂ 7,000 ವರ್ಷಗಳಷ್ಟು ಹಳೆಯದಾದ ಶಿಲಾ ಕೆತ್ತನೆಗಳು ಪತ್ತೆಯಾಗಿವೆ. ಸುಮಾರು 12,000 ವರ್ಷಗಳ ಹಿಂದಿನ ಈ ಕಲಾಕೃತಿಗಳು, ಬೇಟೆಗಾರ ಸಮಾಜದ ಜೀವನ, ಕಲೆ ಮತ್ತು ಆಚರಣೆಗಳನ್ನು ಬಿಂಬಿಸುತ್ತವೆ.

Read Full Story

05:42 PM (IST) Feb 27

5 ಗಂಟೆ ಶಿಫ್ಟ್ ಮುಗಿಸಿ 5.10ಕ್ಕೆ ಮನೆಗೆ ಹೊರಟ ಉದ್ಯೋಗಿಯ ತಡೆದು ನಿಲ್ಲಿಸಿದ ಮ್ಯಾನೇಜರ್..!

5 ಗಂಟೆ ಅಂದ್ರೆ 5 ಗಂಟೆಗೆ ಎದ್ದು ಹೋಗುವ ಉದ್ಯೋಗಿಯನ್ನು ಬಹುತೇಕ ಮ್ಯಾನೇಜರ್‌ಗಳು ಒಪ್ಪುವುದಿಲ್ಲ. ಹೀಗಿರುವಾಗ ಕೆಲಸದ ಅವಧಿ ಮುಗಿದ ಮೇಲೆ  ಕಚೇರಿ ಬಿಟ್ಟ  ಉದ್ಯೋಗಿಯನ್ನು ಮ್ಯಾನೇಜರ್ ಅರ್ಧದಲ್ಲೇ ತಡೆದು ನಿಲ್ಲಿಸಿದರು ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.

Read Full Story

05:35 PM (IST) Feb 27

ಮಗ ದೊಡ್ಡವನಾದ, ಅರ್ಜುನ್‌ ಸಾನಿಯಾ ಪ್ರೀ ವೆಡ್ಡಿಂಗ್‌ನಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಭಾವುಕ ನುಡಿ

ಮಗ ದೊಡ್ಡವನಾದ, ಅರ್ಜುನ್‌ ಸಾನಿಯಾ ಪ್ರೀ ವೆಡ್ಡಿಂಗ್‌ನಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಭಾವುಕ ನುಡಿ, ಸಚಿನ್ ಕುಟುಂಬ, ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ಆಪ್ತರ ಸಮ್ಮುಖದಲ್ಲಿ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ.

 

Read Full Story

05:34 PM (IST) Feb 27

ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಕನ್ನಡ ಯುಟ್ಯೂಬರ್‌ ಮಧು ಗೌಡ; ಅಂಬಾನಿ ಥರ 1 ವಾರ ಮದುವೆಯಾಗಿದ್ದ ಜೋಡಿ

Kannada Youtuber Madhu Gowda Pregnancy: ಕನ್ನಡ ಯುಟ್ಯೂಬರ್‌ ಮಧು ಗೌಡ ಅವರು ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಮದುವೆ ಆಗಿದ್ದರು. ನಿಖಿಲ್‌ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದು ವಾರಗಳ ಕಾಲ ಮದುವೆ ನಡೆದಿತ್ತು.

Read Full Story

05:28 PM (IST) Feb 27

Tatkal Ticket - ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ದುಡ್ಡು ವಾಪಸ್ ಸಿಗುತ್ತಾ? ರೈಲ್ವೆ ರೂಲ್ಸ್ ಏನು ಹೇಳುತ್ತೆ?

ಕನ್ಫರ್ಮ್ ಆದ ತತ್ಕಾಲ್ ಟಿಕೆಟ್ ರದ್ದುಗೊಳಿಸಿದರೆ ಸಾಮಾನ್ಯವಾಗಿ ಹಣ ವಾಪಸ್ ಸಿಗುವುದಿಲ್ಲ. ಆದರೆ, ನಿಮ್ಮ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲಿದ್ದರೆ ಅಥವಾ ಚಾರ್ಟ್ ಸಿದ್ಧವಾದ ನಂತರವೂ ವೇಟಿಂಗ್ ಲಿಸ್ಟ್‌ನಲ್ಲೇ ಉಳಿದರೆ, ನಿಗದಿತ ಶುಲ್ಕ ಕಡಿತಗೊಳಿಸಿ ಹಣವನ್ನು ಹಿಂತಿರುಗಿಸಲಾಗುತ್ತದೆ.
Read Full Story

05:17 PM (IST) Feb 27

Personal Loan - ದಿಢೀರ್ ಹಣ ಬೇಕಾ? ಪರ್ಸನಲ್ ಲೋನ್ vs ಕ್ರೆಡಿಟ್ ಕಾರ್ಡ್, ಯಾವುದು ಬೆಸ್ಟ್? ಸಾಲದ ಸುಳಿಯಲ್ಲಿ ಸಿಲುಕಬೇಡಿ!

Personal Loan vs Credit Card: ದಿಢೀರ್ ಅಂತಾ ದುಡ್ಡಿನ ಅವಶ್ಯಕತೆ ಬಂದಾಗ ನಮ್ಮ ಮುಂದೆ ಇರೋದು ಎರಡೇ ದಾರಿ, ಒಂದು ಪರ್ಸನಲ್ ಲೋನ್, ಇನ್ನೊಂದು ಕ್ರೆಡಿಟ್ ಕಾರ್ಡ್. ಎರಡರಿಂದಲೂ ಬೇಗ ಹಣ ಸಿಗುತ್ತೆ, ಆದ್ರೆ ಇವೆರಡರ ಲೆಕ್ಕಾಚಾರಾನೇ ಬೇರೆ.

Read Full Story

05:13 PM (IST) Feb 27

ಹನಿಮೂನ್‌ಗಾಗಿ 7 ಸ್ಥಳಗಳ ಶಾರ್ಟ್‌ ಲಿಸ್ಟ್‌ ಮಾಡಿರುವ ViRosh; ಇವು ಊರುಗಳಲ್ಲ, ಭೂಲೋಕದ ಸ್ವರ್ಗ!

Rashmika & Vijay Deverakonda Honeymoon: Top 7 Destinations List ಹಲವು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿರುವ ರಶ್ಮಿಕಾ ಮತ್ತು ವಿಜಯ್ ಜೋಡಿ, ತಮ್ಮ ಹನಿಮೂನ್‌ಗೆ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

Read Full Story

05:13 PM (IST) Feb 27

ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!

Thalapathy Vijay: ಟಿವಿಕೆ ಮುಖ್ಯಸ್ಥ ಹಾಗೂ ದಳಪತಿ ನಟ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣಾ ಹೊತ್ತಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣೆ ಗೆಲ್ಲಬೇಕು, ನಾಡಿನ ಕಷ್ಟಗಳನ್ನು ಪರಿಹಾರ ಮಾಡಬೇಕು ಎಂದುಕೊಳ್ಳುತ್ತಿದ್ದ ದಳಪತಿ ವಿಜಯ್‌ ಅವರ ಮನೆಯಲ್ಲಿ ಸಮಸ್ಯೆ ಶುರುವಾಗಿದೆ. 

 

Read Full Story

05:00 PM (IST) Feb 27

Human Evolution - ಮನುಷ್ಯರಲ್ಲಿ ಮಹಿಳೆಯರಿಗೆ ಶಾಶ್ವತ ಸ್ತನಗಳಿರುವುದೇಕೆ? ವಿಜ್ಞಾನಿಗಳು ಬಿಚ್ಚಿಟ್ಟ ವಿಕಾಸದ ರಹಸ್ಯ!

Why Human Breasts Evolved for Infant Warmth ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿ, ಮನುಷ್ಯರಲ್ಲಿ ಮಹಿಳೆಯರಿಗೆ ಶಾಶ್ವತ ಸ್ತನಗಳಿರುತ್ತವೆ. ಇದಕ್ಕೆ ಕಾರಣವೇನು? ಹೊಸ ಸಂಶೋಧನೆಯ ಪ್ರಕಾರ, ನವಜಾತ ಶಿಶುಗಳನ್ನು ಬೆಚ್ಚಗಿಡಲು ಸ್ತನಗಳು ವಿಕಾಸಗೊಂಡಿವೆ.

Read Full Story

04:40 PM (IST) Feb 27

ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು

ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು, ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಆರಂಭಿಸಿರುವ ಈ ಕಂಪನಿಯ ನೇಮಕಾತಿ ಹಾಗೂ ಅರ್ಹತೆ ಇದೀಗ ಭಾರಿ ಸದ್ದು ಮಾಡುತ್ತಿದೆ.

 

Read Full Story

04:22 PM (IST) Feb 27

ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್

ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್, ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತ ಯುವಕರು. ಇವರಿಂದ 4 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

 

Read Full Story

03:56 PM (IST) Feb 27

GPay,PhonePe, PayTM ಠಕ್ಕರ್‌ ಕೊಡಲು ಭಾರತಕ್ಕೆ ಬರ್ತಿದೆ Apple Pay!

ಟೆಕ್ ದೈತ್ಯ ಆಪಲ್, 'ಆಪಲ್ ಪೇ' ಸೇವೆಯನ್ನು 2026ರ ವೇಳೆಗೆ ಭಾರತದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಕಾರ್ಡ್ ಪಾವತಿಗಳ ಜೊತೆಗೆ ಯುಪಿಐ ಬೆಂಬಲವನ್ನೂ ನೀಡಲಿದೆ. 

Read Full Story

03:39 PM (IST) Feb 27

Annayya Serial ಬಿಟ್ರಾ ಶಿವು ಪಾತ್ರಧಾರಿ ನಟ ವಿಕಾಶ್‌ ಉತ್ತಯ್ಯ? ಹೊಸ ಗೆಟಪ್‌ ರಹಸ್ಯ ಏನು?

Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಪರಶು ಹಾಗೂ ರತ್ನ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್‌ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.

 

Read Full Story

03:24 PM (IST) Feb 27

ಕೋಲ್ಕತಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಭಾಷಣದ ವೇಳೆ ಕಂಪಿಸಿದ ಭೂಮಿ, ಭೂಕಂಪನ ದೃಶ್ಯ ಸೆರೆ

ಕೋಲ್ಕತಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಭಾಷಣದ ವೇಳೆ ಕಂಪಿಸಿದ ಭೂಮಿ, ಕೋಲ್ಕತಾ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ. ಕೇಂದ್ರ ಸಚಿವರು ಭಾಷಣ ಮಾಡುತ್ತಿದ್ದಂತೆ ಭೂಕಂಪನದ ದೃಶ್ಯ ಸೆರೆಯಾಗಿದೆ.

 

Read Full Story

03:18 PM (IST) Feb 27

ಹಾವೇರಿ - ಪರೀಕ್ಷೆಗೆ ಹೆದರಿ ಮೊರಾರ್ಜಿ ವಸತಿ ಶಾಲೆಯ 5 ವಿದ್ಯಾರ್ಥಿಗಳ ರಾತ್ರೋ ರಾತ್ರಿ ಕಾಂಪೌಂಡ್‌ ಜಿಗಿದು ನಾಪತ್ತೆ

ಹಾವೇರಿಯ ಮೊರಾರ್ಜಿ ವಸತಿ ಶಾಲೆಯಿಂದ ಐವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಏಕಾಏಕಿ ನಾಪತ್ತೆಯಾಗಿದ್ದಾರೆ. ಪರೀಕ್ಷೆಯ ಭಯದಿಂದ ವಿದ್ಯಾರ್ಥಿಗಳು ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದ್ದು, ಅಧಿಕಾರಿಗಳ ಗೊಂದಲಕಾರಿ ಹೇಳಿಕೆಗಳಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

Read Full Story

03:09 PM (IST) Feb 27

ಇಸ್ರೇಲ್‌ನಲ್ಲಿ ಪ್ರಧಾನಿ ಮೋದಿಗೆ ಬಗೆ ಬಗೆ ಭಕ್ಷ್ಯ ಮಾಡಿ ಬಡಿಸಿದ ಭಾರತೀಯ ಮೂಲದ ಇಸ್ರೇಲಿ ಕುಕ್ ಯಾರು

ಪ್ರಧಾನಿ ಮೋದಿಯವರ ಎರಡು ದಿನಗಳ ಇಸ್ರೇಲ್ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಭೇಟಿಯ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತೀಯ ಮೂಲದ ಶೆಫ್ ರೀನಾ ಪುಷ್ಕರ್ಣ ಅವರನ್ನು ಹಾಡಿ ಹೊಗಳಿದ್ದು, ಮೋದಿಯವರ ಔತಣಕೂಟಕ್ಕೆ ಅವರೇ ಆಹಾರ ಸಿದ್ಧಪಡಿಸಿದ್ದರು.
Read Full Story

02:55 PM (IST) Feb 27

ಧಾರವಾಡ - SSLC ಪ್ರಶ್ನೆಪತ್ರಿಕೆ ಲೀಕ್ ಮಾಡಲು 80 ಗ್ರಾಂ ಚಿನ್ನ ಪಡೆದ ಶಿಕ್ಷಕನಿಗೆ ನೊಟೀಸ್ ಜಾರಿ!

ಧಾರವಾಡದಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದಾಗಿ ನಂಬಿಸಿ ಶಿಕ್ಷಕನೊಬ್ಬ ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾನೆ. ವಂಚನೆಯಿಂದ ಮನನೊಂದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯು ಶಿಕ್ಷಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.

Read Full Story

02:40 PM (IST) Feb 27

ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?

ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?, ಈಗಾಗಲೇ ಜಾಗತಿಕ ಮಟ್ಟದ ಸರ್ವೆಗಳು ಶೇಕಡಾ 40ರಷ್ಟು ಉದ್ಯೋಗಕ್ಕೆ ಎಐನಿಂದ ಆಪತ್ತು ಎದುರಾಗಿದೆ ಎಂದಿದೆ.ಎಐ ಸೇರಿ ಏನೇ ಬಂದರೂ ಈ ಕೆಲಸ ಹೋಗಲ್ಲ ಎಂದಿದ್ದಾರೆ.

Read Full Story

02:38 PM (IST) Feb 27

'ಅನ್‌ಲಿಸ್ಟೆಡ್‌ ಕಂಪನಿಗಳು ಲಾಭ ಮಾಡೋದು ಯಾವಾಗ?' ಎನ್‌.ಚಂದ್ರಶೇಖರನ್‌ ವಿಸ್ತರಣೆಗೆ ಏಕೈಕ ಷರತ್ತು ವಿಧಿಸಿದ ನೋಯೆಲ್‌ ಟಾಟಾ!

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮೂರನೇ ಅವಧಿಯ ಅಧಿಕಾರ ವಿಸ್ತರಣೆ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಏರ್ ಇಂಡಿಯಾ, ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳ ನಷ್ಟದ ಬಗ್ಗೆ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ.

Read Full Story

01:59 PM (IST) Feb 27

50ನೇ ವರ್ಷಕ್ಕೆ ಮದುವೆಯಾದ್ವಿ, ಗಂಡ ಹೊಡೆದಿದ್ದು ನೋಡಿದ್ರಾ? ಕಿಡಿಕಾರಿದ ನಟಿ ದಿವ್ಯಾ ಶ್ರೀಧರ್ ಗರಂ

ಹಣೆಗೆ ಗಾಯವಾದ ರೀಲ್ಸ್ ಶೇರ್ ಮಾಡಿದ್ದಕ್ಕೆ, ಗಂಡ ಕ್ರಿಸ್ ವೇಣುಗೋಪಾಲ್ ಹೊಡೆದಿದ್ದಾರೆ, ಇಬ್ಬರೂ ಬೇರೆಯಾಗಿದ್ದಾರೆ ಅಂತ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ದಿವ್ಯಾ ಶ್ರೀಧರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ ದಾಂಪತ್ಯ ಜೀವನ ಚೆನ್ನಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

01:58 PM (IST) Feb 27

ನ್ಯಾಷನಲ್ ಲೆವೆಲ್ ಶೂಟರ್‌ಗೆ ಲವ್ ಜಿಹಾದ್! ಮದುವೆಯಾಗುವಾಗ ಕೊಹ್ಲಿ, ಆಮೇಲೆ ರಕೀಬುಲ್!

ರಾಷ್ಟ್ರಮಟ್ಟದ ಶೂಟರ್ ತಾರಾ ಶಹದೇವ್ ಅವರು 2014ರಲ್ಲಿ ನಡೆದ ತಮ್ಮ ಮದುವೆ, 'ಲವ್ ಜಿಹಾದ್' ಮತ್ತು ಬಲವಂತದ ಮತಾಂತರದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಥೆಯು 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಹೋಲಿಕೆಯಾಗಿದೆ ಎಂದು ಹೇಳಿದ್ದಾರೆ.

Read Full Story

01:53 PM (IST) Feb 27

ವಿರಾಟ್ ಅನುಷ್ಕಾ, ರಣ್ಬೀರ್ ಕಪೂರ್ ಅಲಿಯಾ ದಾಖಲೆ ಬ್ರೇಕ್ ಮಾಡಿದ ವಿಜಯ್ ದೇವರಕೊಂಡ ರಶ್ಮಿಕಾ

ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉದಯಪುರದಲ್ಲಿ ಖಾಸಗಿಯಾಗಿ ವಿವಾಹವಾಗಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬ್ರೇಕ್ ಮಾಡಿವೆ.

Read Full Story

More Trending News